Breaking News

ಡಾ.ವಿ.ವಿ.ಚಿನಿವಾಲರ್ ಅವರಿಗೆ ವೀರಶೈವ ಮಹಾ ಸಭೆಯಿಂದ ಸನ್ಮಾನ

Dr.V.V.Chiniwalar felicitated by Veerashaiva Maha Sabha.

ಜಾಹೀರಾತು

ಗಂಗಾವತಿ:ನಗರದ ಖ್ಯಾತ ಶಸ್ತ್ರಚಿಕಿತ್ಸಕರಾದ ಡಾ.ವೀರಭದ್ರಪ್ಪ ವಿ.ಚಿನಿವಾಲರ್ ಅವರು ಅಖಿಲ ಭಾರತ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅಖಿಲ ಭಾರತ ವೀರಶೈವ ಮಹಾಸಭೆಯ ಗಂಗಾವತಿ ಘಟಕದಿಂದ ಗುರುವಾರ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಮಹಾ ಸಭಾದ ನಿಕಟ ಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಹಾಲಿ
ಅಧ್ಯಕ್ಷ ಗಿರೆಗೌಡ್ರು ಹೊಸ್ಕೇರಾ,ಉಪಾಧ್ಯಕ್ಷರಾದ ಶರಣೆಗೌಡ ಮಾಲಿ ಪಾಟೀಲ್, ಶ್ರೀಮತಿ ರೇವತಿ ಪಂಪಾಪತಿ ಪಾಟೀಲ್,ಪ್ರಧಾನ ಕಾರ್ಯದರ್ಶಿ ಮನೋಹರ ಸ್ವಾಮಿ ಹಿರೇಮಠ,ಪದಾಧಿಕಾರಿಗಳಾದ ಶಾಂತಪ್ಪ ಗಣವಾರಿ,ಡಿ.ಎಮ್.ಅಭಿಷೇಕ,ಕಾರ್ಯಕಾರಿ ಸಮಿತಿ ಸದಸ್ಯರಾದ ಕರಿಬಸಪ್ಪ ಶೀಲವಂತರ್, ಮನೋಹರಗೌಡ ಹೇರೂರ,ವಿಶ್ವನಾಥ ಮಾಲಿ ಪಾಟೀಲ್,ಡಾ.ಮಂಜುಳಾ,ಇತರರಾದ ಗುರುಸಿದ್ದಪ್ಪ ನಾಗಲೀಕರ್ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *