Breaking News

ಅಂಬೇಡ್ಕರ್ ಆದರ್ಶ ಸೇವಾಸಮಿತಿವತಿಯಿಂದಕನ್ನಡರಾಜ್ಯೋತ್ಸವಕಾರ್ಯಕ್ರಮ

Kannada Rajyotsava program by Ambedkar Adarsh ​​Seva Samiti

ಜಾಹೀರಾತು

ಸುಳ್ಯ:ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು ಅಧ್ಯಕ್ಷತೆಯನ್ನು ಅಂಬೇಡ್ಕರ್ ವಿವಿದ್ಧೋದೇಶ ಸಹಕಾರ ಸಂಘದ ಅಧ್ಯಕ್ಷರಾದ ಕರುಣಾಕರ ಪಿ ಆರ್ .ಪಲ್ಲತ್ತಡ್ಕ ವಹಿಸಿದ್ದರು.ಉದ್ಘಾಟನೆಯನ್ನು ಜಾತ್ಯಾತೀತ ಜನತಾ ದಳ ಎಸ್.ಸಿ.ಘಟಕ ಸುಳ್ಯ ತಾಲೂಕು ಅಧ್ಯಕ್ಷರಾದ ಚೋಮ ಗಾಂಧಿನಗರ ನೆರವೇರಿಸಿದರು.ಮುಖ್ಯ ಅಥಿತಿಗಳಾಗಿ ಬಿಜೆಪಿ ಎಸ್.ಸಿ.ಘಟಕದ ಅಧ್ಯಕ್ಷರಾದ ವಿಜಯ ಆಲಡ್ಕ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ.ಕೆ.ಪಲ್ಲತ್ತಡ್ಕ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಸುಳ್ಯ ತಾಲೂಕು ಕಾರ್ಯದರ್ಶಿ ಸುಂದರ ಬಾಡೇಲು, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಘಟಕದ ಅಧ್ಯಕ್ಷರಾದ ಹರೀಶ್ ಮೇನಾಲ, ರಾಘವ ನೆಹರು ನಗರ, ಸಿ ಎ ಬ್ಯಾಂಕ್ ಸಿಬ್ಬಂದಿ ಸುಳ್ಯ.ಶಿಕ್ಷಕರಾದ ಜಾಹ್ಹವಿ ಕರುಣಾಕರ ಪಲ್ಲತ್ತಡ್ಕ. ಸುಪ್ರೀತ್ ಜಾಲ್ಸೂರು, ಸುದರ್ಶನ್ ಕಡಬ LLB ದಿಲ್ಲಿ ಯೂನಿವರ್ಸಿಟಿ, ಕು. ಅಂಕಿತಾ LLB ವಿದ್ಯಾರ್ಥಿ ವಿವೇಕಾನಂದ ಪುತ್ತೂರು, ಹಾಗೂ ಅನೇಕ ವಿಧ್ಯಾರ್ಥಿಗಳು ಭಾಗವಹಿಸಿದ್ದರು

About Mallikarjun

Check Also

ಗಂಗಾವತಿಯಲ್ಲಿ ಬೈಪಾಸ್ ರಸ್ತೆ ನಿರ್ಮಿಸುಲು ಒತ್ತಾಯಿಸಿ ಮನವಿ

ಗಂಗಾವತಿ ನಗರವು ಬ್ರಹತ್ ಮಟ್ಟದಲ್ಲಿ ಬೆಳೆದಿದ್ದು,ಇನ್ನೂ ಬೆಳೆಯುತ್ತಲೇ ಇದೆ. ನಗರವು ವಾಣಿಜ್ಯ ಕೇಂದ್ರವಾಗಿದ್ದು ನಗರದ ಸುತ್ತಮುತ್ತಲಿನ ಜನ ಮಾತ್ರವಲ್ಲದೆ ಬೇರೆಕಡೆಯಿಂದ …

Leave a Reply

Your email address will not be published. Required fields are marked *