Breaking News

ಕಾಟಾಚಾರಕ್ಕೆ ತೆರವು ಕಾರ್ಯಾಚರಣೆ ಸಾವ ರ್ವಜನಿಕರು ಆಕ್ರೋಶ

Clearing operation for Katachara is killing workers, anger

ಜಾಹೀರಾತು
IMG 20240922 WA0176

ರಾಯಚೂರು. ಪಾದಚಾರಿ ರಸ್ತೆಯಲ್ಲಿ 9 ಅಡಿ ಒತ್ತುವರಿ ಮಾಡಿದ ಕಟ್ಟಡವನ್ನು ನಗರಸಭೆ ತೆರವು ಗೊಳಿಸುತ್ತಿರುವದು

ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಸುನಿಲ್ ಅಗರವಾಲ್‌ ಅವರಿಗೆ ಸಂಬಂಧಿಸಿದ 4 ಮಹಡಿಯ ಕಟ್ಟಡವು ಪಾದಚಾರಿ ರಸ್ತೆಯನ್ನು 9 ಅಡಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದು ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಸಹಾಯಕ ಆಯುಕ್ತರು, ನಗರಾಭಿ ವೃದ್ಧಿ ಕೋಶ ಅಧಿಕಾರಿ ಹಾಗೂ ನಗರಸಭೆ ಪೌರಾಯಕ್ತರು ಪೋಲಿಸರ ನೇತೃತ್ವದಲ್ಲಿ ತೆರವುಗೊಳಿಸಲು ಮುಂದಾಗದರು, ಕಟ್ಟಡದ ಗೊಡೆಗಳನ್ನು ಅರೆಬರೆ ತೆರವುಗೊಳಿಸಿದ್ದು ಕಾಲಂಗಳನ್ನು ತೆರವುಗೊಳಿಸದೇ ತೆರವು ಕಾರ್ಯಚರಣೆ ಸ್ಥಗಿತಗೊಳಿಸಿದರು. ಈ ವೇಳೆ ಕಟ್ಟಡ ಮಾಲೀಕರು ನಗರಸಭೆ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿ ನಗರದಲ್ಲಿ ಸಾಕಷ್ಟು ಕಟ್ಟಡಗಳು ಒತ್ತುವರಿ ಮಾಡಿ ನಿರ್ಮಾಣ ಮಾಡಲಾಗಿದೆ, ಕೇವಲ ನಮ್ಮ ಕಟ್ಟಡ ತೆರವುಗೊಳಿಸಿದ್ದಕ್ಕೆ ಆಕ್ರೋಶ ಹೊರ ಹಾಕಿದರು. ಒತ್ತುವರಿ ಮಾಡಿದ್ದರೆ ಈ ಕುರಿತು ಮಾಹಿತಿ ನೀಡಿ ನೋಟೀಸ್ ನೀಡಬೇಕಿತ್ತು, ಆದರೆ ತೆರವುಗೊಳಿಸಿದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.