Breaking News

ಪರಿಸರದಆರೋಗ್ಯವನ್ನು ಕಾಪಾಡಿಕೊಳ್ಳಿ ಅಡಿಕೆ ತಟ್ಟೆ ಬಳಸಿ ದ್ರಾಕ್ಷಾಯಿಣಿ ಕರೆ

Maintain the health of the environment

ಜಾಹೀರಾತು
Screenshot 2023 11 17 09 33 11 81 E307a3f9df9f380ebaf106e1dc980bb6 300x168

ಗಂಗಾವತಿ.16 ಗಂಗಾವತಿ ನಗರದ ಹಿರೇಜಂತಕಲ್ 29 ನಲ್ಲಿ ನಿಮಿಷಾಂವಬದೇವಿ ಇಂಡಸ್ಟ್ರೀಜ ಸಂಘದ ಅಧ್ಯಕ್ಷಣಿಯಾದ ದ್ರಾಕ್ಷಾಯಿಣಿ  ಮಾತನಾಡಿ  ಈ ಆಧುನಿಕ ಯುಗದಲ್ಲಿ ಚಲಿಸುತ್ತಿರುವ ಪ್ರಪಂಚದ ಹಿಂದೆ ಬಿದ್ದು ಮನುಷ್ಯನ ಆರೋಗ್ಯದ ಸಮಸ್ಯೆಗಳ ಜೊತೆಗೆ ಸುತ್ತಮುತ್ತಲಿನ ಪರಿಸರದ ಆರೋಗ್ಯವನ್ನು ಪುನರ್ ವೃದ್ದಿಸಿಕೊಳ್ಳಲು ಪರಿಸರದ ಕಡೆ ಮುಖ ಮಾಡಬೇಕು ಅಡಿಕೆ ತಟ್ಟೆಯು ಒಂದು ರಸಾಯನಿಕ ಮುಕ್ತ ತಟ್ಟೆಯಾಗಿದ್ದು ಯಾವುದೇ ವಿಷ ರಾಸಾಯನಿಕಗಳನ್ನು ಬೆರೆಸದೇ ತಟ್ಟಗಳನ್ನು  ಬಳಸಬೇಕು ನಂತರ ಇದನ್ನು ಉಪಯೋಗಿಸಿದ ನಂತರ ದನ ಕರುಗಳು ತಿಂದರು ಸಹ ಯಾವುದೇ ರೀತಿಯ ಆರೋಗ್ಯದಲ್ಲಿ ಪರಿಣಾಮ ಬಿರಲಾರದು ಹಾಗೂ ಭೂಮಿಯ ಮೇಲೆ ಹಾಗೆ ಬಿಡುವುದರಿಂದ ಇದು ಕೊಳೆತು ಅಲ್ಲಿಯೇ ಗೊಬ್ಬರವಾಗಿ ಭೂಮಿಯ ಫಲವತ್ತತೆ ಹೆಚ್ಚಿಸುತ್ತದೆ ಆದಕಾರಣ  ಈ ನಿಸರ್ಗದತ್ತ ಅಡಿಕೆ ತಟ್ಟೆಯನ್ನು ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗೂ ಪರಿಸರದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆಯನ್ನು ನೀಡಿದರು 

ಈ ಸಂದರ್ಭದಲ್ಲಿ ರೇಣುಕಾ,ಶಾಂತ,ಮಂಜುಳಾ ಬೇಗಂ,ಸೇರಿದಂತೆ ಇತರರು ಇದ್ದರು

About Mallikarjun

Check Also

screenshot 2025 10 16 10 29 42 06 680d03679600f7af0b4c700c6b270fe7.jpg

17 ವರ್ಷದ ಬಾಲಕಿಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸೆಗಿರುವ ಘಟನೆಎ ಐ ಎಂ ಎಸ್ ಎಸ್  ಜಿಲ್ಲಾ ಸಂಘಟನಾಕಸಮಿತಿ ಇಂದ ಖಂಡನೆ

AIMSS District Organizing Committee condemns the incident of assault and rape of a 17-year-old girl …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.