Breaking News

Tag Archives: kalyanasiri News

ದಕ್ಷಿಣ ಭಾರತದ ನಿರಂಕಾರಿ ಸಂತ ಸಮಾಗಮ ಮಾರ್ಚ್ 2 ಮತ್ತು 3ರಂದು ಬೆಂಗಳೂರಿನಲ್ಲಿ.

South India Nirankari Sant Samagam March 2nd and 3rd in Bangalore. ಬೆಂಗಳೂರು : ಸದ್ಗುರು ಮಾತಾ ಸುದಿಕ್ಷಾ ಜಿ ಮಹಾರಾಜ ಅವರ ಕೃಪಾ ಆಶೀರ್ವಾದದಿಂದ ದಕ್ಷಿಣ ಭಾರತದ ನಿರಂಕಾರಿ ಸಂತ ಸಮಾಗಮವು ಮಾರ್ಚ್ 2 ಮತ್ತು 3ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡದಲ್ಲಿ ನಡೆಯಲಿದೆ. ಸಮಾಗಮದ ತಯಾರಿಯು ಬರದಿಂದ ಸಾಗಿದೆ. ಕರ್ನಾಟಕ, ಅಂದ್ರ ಪ್ರದೇಶ, ತೆಲಂಗಾಣ, ತಮಿಳನಾಡು,ಕೇರಳ, ಮಹಾರಾಷ್ಟ, ಅಂಡಮಾನ ನಿಕೋಬಾರ, ಗೋವಾ ಮತ್ತು ದೂರದ ದೇಶ …

Read More »

ಇಕ್ಬಾಲ್ ಅನ್ಸಾರಿಗೆ ಎಂಎಲ್‍ಸಿ ಸ್ಥಾನ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷರಿಗೆ ಮಹಮ್ಮದ್ ಸಾಬ್ ದಳಪತಿ ಮನವಿ

Mohammad Saab Dalpati requested KPCC president to give MLC seat to Iqbal Ansari ಗಂಗಾವತಿ: ಅಭಿವೃದ್ಧಿ ಹರಿಕಾರ ಬಡವರ ಬಂಧು ದೀನ ದಲಿತರ ನಾಯಕ ಗಂಗಾವತಿ ವಿಧಾನಸಭಾ ಕ್ಷೇತ್ರವನ್ನು ಬದಲಾವಣೆ ಮಾಡಿದಂತಹ ಅಖಂಡ  ಚಕ್ರವರ್ತಿಯಾದ  ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ಎಂಎಲ್‍ಸಿ ಸ್ಥಾನ ನೀಡಿ ಮತ್ತೊಮ್ಮೆ ಅಭಿವೃದ್ಧಿ ಪರ್ವ ಆರಂಭಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು.  ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಎಐಸಿಸಿ ಅಧ್ಯಕ್ಷರಾದ …

Read More »

“ವಿಶ್ವಕರ್ಮರ ಸಾಧನೆ ಸರ್ವವ್ಯಾಪಿಯಾಗಿದೆ” ವಿಶ್ವಕರ್ಮನಾಡೋಜಡಾ.ಉಮೇಶ್ ಕುಮಾರ್

Vishwakarma’s achievement is all-pervading” Vishwakarmanadojada.Umesh Kumar ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರದ ಕಜ್ಕೆ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಅನ್ನಪೂರ್ಣೇಶ್ವರಿ,ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ವಿನಾಯಕ ದೇವಾಲಯದ ಶಿಲಾಬಿಂಬ ಪ್ರತಿಷ್ಠೆ ಹಾಗೂ ಮಹಾ ಕುಂಬಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ವಿಶ್ವಕರ್ಮ ಜಗದ್ಗುರು ಪೀಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ, ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ, ಶ್ರೀ ಶಿವಾನಂದ ಭಾರತಿ ಸ್ವಾಮೀಜಿ, ಶ್ರೀ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ,ಶ್ರೀ ಈಶ ವಿಠಲ ದಾಸ್ ಸ್ವಾಮೀಜಿ, …

Read More »

ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಯುವ ಮುಖಂಡ ನವನೀತ್ ಗೌಡ

Youth leader Navneet Gowda celebrated his birthday simply. ವರದಿ :ಬಂಗಾರಪ್ಪ ಸಿಹನೂರು : ಹುಟ್ಟು ಸಾವು ಯಾರಿಗೂ ಶಾಸ್ವತವಿಲ್ಲ ಮನುಷ್ಯ ತನ್ನ ಜಿವೀತ ಅವದಿಯಲ್ಲಿ ಯಾರಿಗೂ ಕೆಡು ಬಯಸದೆ ಸದಾ ಒಳಿತು ಬಯಸಿದರೆ ನಾವು ನೆಮ್ಮದಿಯಿಂದ ಬದುಕಬಹುದು ಎಂದರು .ಹನೂರು ಪಟ್ಟಣದಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ತನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸುಕೊಂಡು ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ನಮ್ಮ ಮನೆತನದವರಿಗೂ ಮತದಾರರಿಗೂ ಅವಿನಾಭಾವ ಸಂಬಂಧವಿದೆ ಎಂಬುದು …

Read More »

ಬೆಂಗಳೂರು ವಿವಿ: ಸಂವಹನ ವಿಭಾಗದಿಂದ ‘ಫ್ರೆಶರ್ಸ್ ಪಾರ್ಟಿ’ ಆಯೋಜನೆ

Bangalore University: Organized ‘Freshers Party’ by Department of Communication ಬೆಂಗಳೂರು: ಫೆ.22: ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ‘ಫ್ರೆಶರ್ಸ್ ಪಾರ್ಟಿ’ಯನ್ನು ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ.ಡಾ. ಬಿ. ಶೈಲಶ್ರೀರವರು ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಶಿಸ್ತು ಬದ್ಧವಾಗಿ ಅಧ್ಯಯನ ನಡೆಸಿದರೆ ಯಶಸ್ವಿಯಾಗಲು ಪೂರಕವಾಗಲಿದೆ. ಇನ್ನು ಕಾಲೇಜು ಹಂತಗಳಲ್ಲಿ ಸರಿಯಾಗಿ ಮಾಧ್ಯಮಕ್ಕೆ ಸಂಬಂಧಿಸಿದ ಹಲವಾರು ಕೌಶಲ್ಯಗಳನ್ನು ಕಲಿತರೆ ಮುಂಬರುವ …

Read More »

ಅಂಜನಾದ್ರಿದೇವಾಲಯದ ಕಾಣಿಕೆ ಹುಂಡಿಯಲ್ಲಿ 34,86,965 ರೂಸಂಗ್ರಹ

34,86,965 collected in Anjanadridevalaya’s offering Hundi ಗಂಗಾವತಿ:  ತಾಲೂಕಿನ ಆನೇಗುಂದಿ ಸಮೀಪವಿರುವ ಅಂಜನಾದ್ರಿ ದೇವಾಲಯದ ಕಾಣಿಕೆ ಹುಂಡಿ ಭರ್ತಿಯಾಗಿದ್ದು, ಬುಧವಾರ ತಾಲೂಕು ಆಡಳಿತದ ಅಧಿಕಾರಿಗಳು ಹುಂಡಿ ಎಣಿಕೆ ಮಾಡಿದ್ದು ಒಟ್ಟು 34,86,965 ರೂ ಸಂಗ್ರಹವಾಗಿದೆ. ಜ.5 ರಿಂದ ಫೆ.21 ರ ವರೆಗಿನ 46 ದಿನದ ಹುಂಡಿ ಲೆಕ್ಕ ಮಾಡಲಾಗಿದೆ.ಇದರಲ್ಲಿ 2 ವಿದೇಶಿ ನೋಟು ಮತ್ತು 9 ವಿದೇಶಿ ನಾಣ್ಯ ಹುಂಡಿಯಲ್ಲಿ ಸಂಗ್ರಹವಾಗಿವೆ.ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಮಹಾಂತಗೌಡ …

Read More »

ಭಾವೈಕ್ಯತೆಯ ಗುರು ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳು

Siddalinga Swami of Lingaikya Tonta is the Guru of Bhavaikya ಇದೊಂದು ದುರಂತದ ಕಾಲಘಟ್ಟ . ಈಗ ಪ್ರತಿಯೊಂದು ಪದಕ್ಕೂ ಸೀಮಿತವಾದ ಅರ್ಥ ಹುಡುಕು ಪ್ರಯತ್ನ ಎಲ್ಲಾ ಕ್ಷೇತ್ರಗಳಲ್ಲಿ ನಡೆಯುತ್ತಿದೆ . ಅದರಂತೆ ಧಾರ್ಮಿಕ ಕ್ಷೇತ್ರವೂ ಅಂತಹದೊಂದು ಘಟನೆಗೆ ಸಾಕ್ಷಿಯಾಯಿತು. ಗದುಗಿನ ತೋಂಟದಾರ್ಯ ಮಠದ ಹಿಂದಿನ ಪೂಜ್ಯರಾದ ಲಿಂಗೈಕ್ಯ ತೋಂಟದ ಸಿದ್ದಲಿಂಗ ಸ್ವಾಮಿಗಳ ಹುಟ್ಟು ಹಬ್ಬವನ್ನು ಭಾವೈಕ್ಯತೆಯ ದಿನಾಚರಣೆಯೆಂದು ಆಚರಣೆ ಮಾಡುವ ಸಂಧರ್ಭದಲ್ಲಿ , ಭಾವೈಕ್ಯತೆಯ ಎನ್ನುವುದು …

Read More »

ಷಟಸ್ಥಲ-ಶಿವಯೋಗ

Shatasthala-Shivayoga ಅಂಗೇಂದ್ರಿಯ ಕರಣ ಹರಣದಲ್ಲಿ ಲಿಂಗವ ಧರಿಸಿಲಿಂಗಾಂಗಿಯಾದನಯ್ಯ ನಿಮ್ಮ ಶರಣ.ಅದೆಂತೆಂದಡೆ:ಘ್ರಾಣದಲ್ಲಿ ಲಿಂಗವ ಧರಿಸಿದನಾಗಿ,ಘ್ರಾಣ ಲಿಂಗದ ಘ್ರಾಣವಾಯಿತ್ತು.ಜಿಹ್ವೆಯಲ್ಲಿ ಲಿಂಗವ ಧರಿಸಿದನಾಗಿ,ಜಿಹ್ವೆ ಲಿಂಗದ ಜಿಹ್ವೆಯಾಯಿತ್ತು.ನೇತ್ರದಲ್ಲಿ ಲಿಂಗವ ಧರಿಸಿದನಾಗಿ,ನೇತ್ರ ಲಿಂಗದ ನೇತ್ರವಾಯಿತ್ತು.ತ್ವಕ್ಕಿನಲ್ಲಿ ಲಿಂಗವ ಧರಿಸಿದನಾಗಿ,ತ್ವಕ್ಕು ಲಿಂಗದ ತ್ವಕ್ಕಾಯಿತ್ತು.ಶ್ರೋತ್ರದಲ್ಲಿ ಲಿಂಗವ ಧರಿಸಿದನಾಗಿ,ಶ್ರೋತ್ರ ಲಿಂಗದ ಶ್ರೋತ್ರವಾಯಿತ್ತು.ಮನದಲ್ಲಿ ಲಿಂಗವ ಧರಿಸಿದನಾಗಿ,ಮನ ಲಿಂಗದ ಮನವಾಯಿತ್ತು.ಸರ್ವಾಂಗದಲ್ಲಿ ಲಿಂಗವ ಧರಿಸಿದನಾಗಿ,ಸರ್ವಾಂಗಲಿಂಗವಾಯಿತ್ತು,ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣಂಗೆ. ಇದು ಷಟಸ್ಥಲ ಸಿದ್ಧಾಂತವನ್ನ ನಿರೂಪಿಸುವ ವಚನ. ಷಟಸ್ಥಲವೆಂದರೆ ಮನುಷ್ಯನಾದವನು ಶರಣನಾಗಲು ಹಂತವಾಗಿ ಆಂತರಿಕ ವಿಕಸನ ಹೊಂದಬೇಕಾಗುತ್ತದೆ. ಶರಣರ …

Read More »

ಸಂವಿಧಾನ ಪೀಠಿಕೆ ಪಠಣ ಮಾಡಿದ ಅಂಗನವಾಡಿ ಬಾಲಕ !

Anganwadi boy recited the Preamble of the Constitution! ಎಲ್ಲರ ಗಮನಸೆಳೆದ ಹೇರೂರು ಗ್ರಾಮದ ನಾಲ್ಕು ವರ್ಷದ ಭದ್ರೇಶ ಗಂಗಾವತಿ : ತಾಲೂಕಿನ ಹೇರೂರು ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾದಲ್ಲಿ ನಾಲ್ಕು ವರ್ಷದ ಅಂಗನವಾಡಿ ಬಾಲಕನೊಬ್ಬ ಸಂವಿಧಾನ ಪೀಠಿಕೆ ಪಠಣ ಮಾಡಿ ಎಲ್ಲರ ಗಮನಸೆಳೆದು, ಶಹಬ್ಬಾಷ್ ಎನಿಸಿಕೊಂಡಿದ್ದಾನೆ. ! ಹೌದು ನೀವು ಆಶ್ಚರ್ಯಪಟ್ಟರೂ ನಂಬಲೇಬೇಕು. ಹೇರೂರು ಗ್ರಾಮದ 4ನೇ ಅಂಗನವಾಡಿ ಕೇಂದ್ರದ ಬಾಲಕ ಭದ್ರೇಶ ತಂದೆ ವೀರೇಶ ಎಂಬ …

Read More »

ನಾಡದೊರೆಮುಖ್ಯಮಂತ್ರಿಸಿದ್ದರಾಮಯ್ಯನವರನ್ನು ಯಲಬುರ್ಗಾಕ್ಷೇತ್ರದ ಜನತೆಯ ಪರವಾಗಿ ಸನ್ಮಾನಿಸಿದರು

Honored Chief Minister Siddaramaiah on behalf of the people of Yalaburga Kshetra ಬೆಂಗಳೂರು, ಬಜೆಟ್ ನಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ ಬಂಪರ್ ಕೊಡುಗೆ ಕೊಟ್ಟಿದ್ದ ನಾಡಿನ ದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಯಲಬುರ್ಗಾ ಕ್ಷೇತ್ರದ ಜನತೆಯ ಪರವಾಗಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಯಲಬುರ್ಗಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಸವರಾಜ ರಾಯರೆಡ್ಡಿ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಬಸವರಾಜ್ ಉಳ್ಳಾಗಡ್ಡಿ ಕುಕುನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು …

Read More »

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.