Mass Ishtalinga Puja with the resolve to boost the morale of the country’s soldiers and establish peace in the world – Sadhguru Shri Basavayogi Swamiji ಬೆಂಗಳೂರು:ನಿನ್ನೆ ಭಾನುವಾರದಂದು ಕುಂಬಳಗೋಡುವಿನಲ್ಲಿ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆಯು ದೇಶದ ಐಕ್ಯತೆ ಮತ್ತು ದೇಶದ ಸೈನಿಕರ ಆತ್ಮಬಲ ಹೆಚ್ಚಿಸುವ ಮತ್ತು ವಿಶ್ವದಲ್ಲಿ ಶಾಂತಿ ನೆಲೆಗೊಳ್ಳುವ ಸಂಕಲ್ಪದೊಂದಿಗೆ ಪರಮ ಪೂಜ್ಯ ಸದ್ಗುರು ಶ್ರೀ ಬಸವಯೋಗಿ ಸ್ವಾಮೀಜಿಯವ …
Read More »ಒಳಪಂಗಡಗಳಲ್ಲಿನ ವೈಷಮ್ಯಗಳನ್ನು ದೂರವಿಟ್ಟು ಕಾಂಗ್ರೆಸ್ ಮಧ್ಯಂತರಚುನಾವಣೆಗೆ ತಯಾರಿ ನಡೆಸಲಿ: ಭಾರಧ್ವಾಜ್
Congress should put factional differences aside and prepare for midterm elections: Bharadwaj ಗಂಗಾವತಿ: ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿರುವುದಕ್ಕೆ ಕರ್ನಾಟಕ ಸರ್ಕಾರ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ. ಇದರಿಂದ ಗಂಗಾವತಿ ಕ್ಷೇತ್ರಕ್ಕೆ ಮಧ್ಯಂತರ ಚುನಾವಣೆ ಅನಿವಾರ್ಯವಾಗಿದೆ. ಈ ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಒಳಪಂಗಡಗಳ ವೈಷಮ್ಯಗಳನ್ನು …
Read More »ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿಮೇ14ರಂದು ಶಿಕ್ಷಣ,ಆರೋಗ್ಯ, ಉದ್ಯೋಗ,ಬೆಲೆ ಏರಿಕೆ ವಿರುದ್ಧ ಜನ ಹೋರಾಟ.
People’s struggle on May 14th under the leadership of the SUCI Communist Party against education, health, employment, and price hikes. ಗಂಗಾವತಿ ತಾಲೂಕಿನ ಬಸಾಪಟ್ಟಣದಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಧ್ಯೆ ಮೇ 14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಜನ ಹೋರಾಟದ ವಿಚಾರಗಳನ್ನು ಪ್ರಚಾರ ಮಾಡಲಾಯಿತು.ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಮುಖಂಡರದ ಶರಣು ಪಾಟೀಲ್ ಮಾತನಾಡಿ …
Read More »ಲಂಡನ್ನಿನಯುರೋಪಿಯನ್ ತೆಲುಗು ಅಸೊಸಿಯೇಷನ್ ಇವರಿಂದಕನ್ನಡ ಪ್ರೇಮಿ ಜಿ. ರಾಮಕೃಷ್ಣರವರಿಗೆ ಲಂಡನ್ನಿಗೆ ಆಹ್ವಾನ.
The European Telugu Association in London has invited Kannada lover G. Ramakrishna to London. ಗಂಗಾವತಿ: ಯುರೋಪ್ ದೇಶದ ಲಂಡನ್ನ ಯುರೋಪಿಯನ್ ತೆಲುಗು ಅಸೊಸಿಯೇಷನ್ರವರು ಗಂಗಾವತಿ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಕನ್ನಡಪ್ರೇಮಿ ಜಿ. ರಾಮಕೃಷ್ಣರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಲಂಡನ್ಗೆ ಕರೆಯಿಸಿಕೊಂಡು ಸನ್ಮಾನಿಸಿ ಗೌರವಿಸಲಿದ್ದಾರೆ.ಕನ್ನಡಪ್ರೇಮಿ ಲಯನ್ ಜಿ. ರಾಮಕೃಷ್ಣರವರು ಸುಮಾರು ೪೦ ವರ್ಷಗಳಿಂದ ರೈತರಿಗಾಗಿ, ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರಗಳನ್ನು …
Read More »ಸಮಾಜ ಏಳಿಗೆಗೆ ಪ್ರತಿಯೊಬ್ಬರ ಸಹಕಾರ ಅವಶ್ಯಕವಾಗಿದೆ
Everyone’s cooperation is necessary for the progress of society. ಗಂಗಾವತಿ:ಹಿಂದುಳಿದ ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ, ಸಮಾಜಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕಾದೆರ ಸಮಾಜದಲ್ಲಿರುವ ಪ್ರತಿಯೊಬ್ಬರ ಸಹಕಾರ ತುಂಬಾ ಅವಶ್ಯಕವಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಗಂಗಾಮತ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡ ಗಂಗಾಪರಮೇಶ್ವರಿ ದೇವಿಯ ೧೭ನೇ ವರ್ಷದ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಗಂಗಾಮತ ಸಮಾಜವು ರಾಜ್ಯದಲ್ಲಿ ಹಿಂದುಳಿದ ಸಮಾಜವಾಗಿದ್ದು, ಸರಕಾರ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸಾಕಷ್ಟು …
Read More »ಗಂಗಾವತಿ ಜನತೆಗೆ ಮತ್ತೊಮ್ಮೆ ಚುನಾವಣೆ , ಶ್ರೀ ಇಕ್ಬಾಲ್ ಅನ್ಸಾರಿ ಅವರೇ ಸ್ಪರ್ಧೆ
Election for Gangavati people again, Mr. Iqbal Ansari is contesting ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶ್ರೀ ಇಕ್ಬಾಲ್ ಅನ್ಸಾರಿ ಅವರ ಹೆಸರು ಮತ್ತೊಂದು ಅನ್ವರ್ಥಕನಾಮ ಅಭಿವೃದ್ಧಿ ಹರಿಕಾರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರಿಗೆ ಗಂಗಾವತಿಯನ್ನು ಸಿಂಗಪೂರ ಮಾಡುತ್ತೆನೆ, ಡಬಲ್ ಬೆಡ್ ಮನೆ ಕೊಡುತ್ತೇನೆ ಎಂದು ಜನರಿಗೆ ಸುಳ್ಳು ಹೇಳಿ ರೆಡ್ಡಿ ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಸಿ ಗೆದ್ದು ಬಂದರು …
Read More »ಗಂಗಾವತಿ ರೋಟರಿ ಯಿಂದ ವಿಶ್ವತಾಯಂದಿರ ದಿನಾಚರಣೆ, ಮತ್ತು ಪ್ರತಿಭಾ ಪುರಸ್ಕಾರ
Gangavathi Rotary celebrates World Mother’s Day and awards talent *ತಾಯಿಯ ಮಾತೃತ್ವ, ಅವರ ತ್ಯಾಗ, ಅವರ ಪ್ರೀತಿ ಮತ್ತು ಕಾಳಜಿಯ ಗೌರವಾರ್ಥವಾಗಿ ತಾಯಂದಿರ ದಿನವನ್ನು ವಿಶ್ವದಾದ್ಯಂತ ಮೇ ತಿಂಗಳು 2ನೇ ಭಾನುವಾರ ಆಚರಿಸಲಾಗುತ್ತದೆ* *ಎಂದು ಗಂಗಾವತಿ ಸಂಸ್ಥೆಯ ಅಧ್ಯಕ್ಷರಾದ ಟಿ ಆಂಜನೇಯ ರವರು ಇಂದು* *ಜಯನಗರದ ಎಂ. ಗುರುರಾಜ ಇವರು ನಿವಾಸದಲ್ಲಿ ತಾಯಿಂದರಾದ ಶ್ರೀಮತಿ ಶಕುಂತಲಮ್ಮ ವಿಠ್ಠಲ್ ಶೆಟ್ಟಿ*ಇವರನ್ನು ಸನ್ಮಾನಿಸಿ ಮಾತನಾಡಿದರುಅಮ್ಮ ಎನ್ನುವ ಎರಡು ಅಕ್ಷರಗಳಲ್ಲಿ ವಾತ್ಸಲ್ಯ, …
Read More »ಬಂಜಾರಾ ಸಂಸ್ಕೃತಿ ಮತ್ತು ಭಾಷಾಅಕಾಡೆಮಿ
Banjara Culture and Language Academy ಬೆಂಗಳೂರು, ವತಿಯಿಂದ ಅಕಾಡೆಮಿಯ ನಡೆ ತಾಂಡಾದ ಕಡೆ: ೨೦೨೫-೨೬ “ಬಂಜಾರಾ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಶಿಕ್ಷಣದ ಕುರಿತು ಜಾಗೃತಿ ಅಭಿಯಾನ”ವನ್ನು ವಿಜಯಪುರ ಜಿಲ್ಲೆಯ ಐನಾಪುರ ತಾಂಡಾದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ನಾರಾಯಾಣ ಪವಾರ ಅವರು ಬಂಜಾರರು ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತರು ಆದರೆ ಆರ್ಥಿಕವಾಗಿ ಶೈಕ್ಷಣಿಕವಾಗಿ, ರಾಜಕೀಯವಾಗಿ ತುಂಬಾ ಹಿಂದೆ ಉಳಿದಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ …
Read More »ಬಿಎಂಎಸ್ ವಿವಿಯಲ್ಲಿ ಕೃತಕಬುದ್ದಿಮತ್ತೆ “ಬಿಲ್ಡ್ ವಿತ್ ಎಐ – ಜೆಮಿನಿ 2.0ಫ್ಲಾಶ್”ಕಾರ್ಯಕ್ರಮ
Artificial Intelligence “Build with AI – Gemini 2.0 Flash” program at BMS University ಬೆಂಗಳೂರು, ; ಬೆಳವಣಿಗೆಯಾಗುತ್ತಿರುವ ಕೃತಕ ಬುದ್ದಿಮತ್ತೆ ಯುಗಕ್ಕೆ ಅನುಗುಣವಾಗಿ ಯುವ ಜನಾಂಗಕ್ಕೆ ನಗರದ ಬಿ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಬಿಲ್ಡ್ ವಿತ್ ಎಐ – ಜೆಮಿನಿ 2.0 ಫ್ಲಾಶ್” ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೈಂಡ್ ಮ್ಯಾಟ್ರಿಕ್ಸ್ ಮತ್ತು ಗೂಗಲ್ ಫಾರ್ ಡೆವಲಪರ್ಸ್ ಇಂಡಿಯಾ ಎಜು ಪ್ರೋಗ್ರಾಂ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಿಲ್ಡ್ ವಿತ್ …
Read More »ರೆಡ್ಡಿ ಸಮಾಜದ ಮಹಿಳಾ ಘಟಕದ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
Shivasharane Hemareddy Mallamma Jayanti celebrated by the women’s wing of the Reddy Samaj ಗಂಗಾವತಿ. ನಗರದ ಎಪಿಎಂಸಿಯ ಶ್ರೀ ಚನ್ನಬಸವ ಸ್ವಾಮಿಯ ದೇವಸ್ಥಾನದಲ್ಲಿ ರೆಡ್ಡಿ ಮಹಿಳಾ ಘಟಕದ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾಂತಾ ಪಾಟೀಲ್ ಶಾರದಾ ಸಿಂಗನಾಳ ಹೊಸಕೇರಿ ಗೌರಮ್ಮ ಸುಲೋಚನಾ ಪಾಟೀಲ್ ಸುಶೀಲಾರೆಡ್ಡಿ ಸೇರಿದಂತೆ ರೆಡ್ಡಿ ಸಮಾಜದ ಮಹಿಳೆಯರು ಉಪಸ್ಥಿತರಿದ್ದರು
Read More »