Goa CM Sawant expresses pride over arrival of devotees from 23 countries for Sanatan Rashtra’s Shankhanadama festival ಗೋವಾ(ಪೋಂಡಾ): ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರ ವಂದನೀಯ ಉಪಸ್ಥಿತಿಯಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಆರಂಭವಾಗಿದ್ದು ಜಗತ್ತಿನ ೨೩ ದೇಶಗಳಿಂದ ೧೯ ಸಾವಿರ ಭಕ್ತರ ಉಪಸ್ಥಿತಿಯಲ್ಲಿ ಸನಾತನ ಸಂಭ್ರಮಿಸುತ್ತಿದೆ ಎಂದು ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೆಮ್ಮೆ ವ್ಯಕ್ತಪಡಿಸಿದರು. ಇಲ್ಲಿನ ಪೋಂಡಾದಲ್ಲಿ ಡಾ.ಜಯಂತ …
Read More »ಶೇಖರಪ್ಪಮುತ್ತೇನವರಿಗೆ ಸಾಧನೆಯ ಶಿರಿ ಪ್ರಶಸ್ತಿ ಪ್ರಧಾನ
Shekharappa Muttena to be conferred with the Achievement Award ಕುಷ್ಟಗಿ : ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ರುದ್ರಯ್ಯ ತಾತನವರ ಶ್ರೀ ಮಠದ 25 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಧರ್ಮ ಸಭೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶೇಖರಪ್ಪ ಅವರಗೆ ಸಾಧನೆಯ ಶಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶೇಖರಪ್ಪ ಅವರ ಸಮಾಜ ಸೇವೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಸ್ವೀಕರಿಸಿ ಮಾತಾನಾಡಿದ ಅವರು. ತಾವರಗೇರಾ ಪಟ್ಣದಲ್ಲಿ …
Read More »ಶ್ರೇಷ್ಠ ಕಾರ್ಯಕ್ಕೆ “ವಿನ್ಯಾಸ ಅಂಗವಿಕಲರ ಸಂಸ್ಥೆ”ಗೆ ಬೆಂಬಲಿಸಿ
Support “Design for the Disabled” for their great work. ಬೆಂಗಳೂರು, ಮೇ, 17; ವಿನ್ಯಾಸ ಟ್ರಸ್ಟ್ ಪ್ರಸ್ತುತ 60 ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಿದ್ದು, ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ಒದಗಿಸುತ್ತಿದೆ. ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಉಚಿತವಾಗಿ ನೀಡುತ್ತಿದೆ. ಅನಿವಾರ್ಯ ಪರಿಸ್ಥಿತಿಯಿಂದಾಗಿ ಟ್ರಸ್ಟ್ಗೆ ಮಾಸಿಕ 62,000 ಸಾವಿರ ರೂಪಾಯಿ ಬಾಡಿಗೆ ಆಧಾರದ ಮೇಲೆ ಕುಮಾರಸ್ವಾಮಿ ಲೇಔಟ್ನಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವಂತೆ ಒತ್ತಾಯಿಸಲಾಗಿದೆ. ಹಾಗಾಗಿ ಹೃದಯವಂತ ದಾನಿಗಳು ತಕ್ಷಣವೇ …
Read More »ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯಿಂದ ಉಚಿತ ಚಿಗುರು ಚೈತನ್ಯ ಶಿಬಿರ ಸಮಾರೋಪ
Channamallikarjuna Trust Committee’s free Chiguru Chaitanya camp concludes ಮಕ್ಕಳಿಗೆ ಚಿಗುರುವ ಸಮಯದಲ್ಲೇ ಸಂಸ್ಕಾರ ಎನ್ನುವಚೈತನ್ಯನೀಡಬೇಕಿದೆ:ಕೆ.ಚನ್ನಬಸಯ್ಯಸ್ವಾಮಿ ಗಂಗಾವತಿ ೧೭ ಮೇ ೨೦೨೫: ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯ ವತಿಯಿಂದ ಆಯೋಜಿಸಲ್ಪಟ್ಟ ಉಚಿತ ಚಿಗುರು ಚೈತನ್ಯ ಶಿಬಿರದ ಸಮಾರೋಪ ಸಮಾರಂಭ ಶನಿವಾರ ೧೭ ಮೇ ೨೦೨೫ ರಂದು ಗಂಗಾವತಿಯ ಚನ್ನಬಸವಸ್ವಾಮಿ ಆವರಣದ ಯಾತ್ರಾ ನಿವಾಸದಲ್ಲಿ ಯಶಸ್ವಿಯಾಗಿ ನಡೆಯಿತು. ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ಕೆ. ಚನ್ನಬಸಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ …
Read More »ಹೃದಯ ವಿದ್ರಾವಕ ಘಟನೆ: ತಾಳಿ ಕಟ್ಟಿದ ಕೆಲವೇ ನಿಮಿಷಗಳಲ್ಲಿ ವರನಿಗೆ ಹೃದಯಾಘಾತ!
Heartbreaking incident: Groom suffers heart attack just minutes after tying the knot! ಜಮಖಂಡಿ: ಕಳೆದ ಕೆಲವು ವರ್ಷಗಳಲ್ಲಿ, ವಯಸ್ಸಾದವರು ಮಾತ್ರವಲ್ಲದೆ ಯುವಕರು ಸಹ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಬಲಿಯಾಗುತ್ತಿರುವುದನ್ನು ನಾವು ನೋಡಿದ್ದೇವೆ. ಇದೀಗ ಹೊಸ ಬದುಕು ಪ್ರಾರಂಭಿಸಬೇಕಾಗಿದ್ದ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಮಖಂಡಿ ನಗರದಲ್ಲಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಹೃದಯ ಕಲುಕಿದ ದುರ್ಘಟನೆ ನಡೆದಿದೆ. ಮದುವೆಯಾಗಿ ಹೊಸ ಜೀವನ ಶುರು ಮಾಡುವ …
Read More »ಮಾನವೀಯ ಮೌಲ್ಯಗಳು ಬೆಳೆದಾಗ ಮಾತ್ರ ಸಂಸ್ಕಾರಕ್ಕೆ ಅರ್ಥಬರುತ್ತದೆ, ಸೋಮನಾಥ ಶ್ರೀ
Sanskar becomes meaningful only when human values are developed, Somnath Sri ನವಲಿ: ಸಿಂಹವಾಹಿನಿ ಸಂಸ್ಕೃತ ಸಂಸ್ಕಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಜಡಿಸಿದ್ದೇಶ್ವರ ಮಠದಲ್ಲಿ ಜರುಗಿದ 30 ದಿನಗಳ ಪರ್ಯಂತ ಸಾಗಿಬಂದ ನಾಲ್ಕನೇ ವರ್ಷದ ವೈದ್ಧಿಕ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ ಹಾಗೂ ಜಂಗಮ ವಟುಗಳ ಅಯ್ಯಾಚಾರ ದೀಕ್ಷೆ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಸಿಂಧನೂರಿನ ರಂಭಾಪೂರಿ ಶಾಖಾ ಮಠ ಪೂಜ್ಯ ಶ್ರೀ ಸೋಮನಾಥ ಶಿವಾಚಾರ್ಯ …
Read More »ದೈವಜ್ಞ ಬ್ರಾಹ್ಮಣ ಸಮಾಜದ ಜ್ಞಾನ ಗಣಪತಿ ದೇವಸ್ಥಾನದಲ್ಲಿ 12ನೇ ವರ್ಷದ ವರ್ದಂತಿ ಉತ್ಸವ
12th Annual Vardanti Festival at the Gyan Ganapati Temple of the Daivajna Brahmin Samaj ಗಂಗಾವತಿ ನಗರದ ದೈವಜ್ಞ ಬ್ರಾಹ್ಮಣ ಸಮಾಜದ ಜ್ಞಾನ ಗಣಪತಿ ದೇವಸ್ಥಾನದಲ್ಲಿ 12ನೇ ವರ್ಷದ ವರ್ದಂತಿ ಉತ್ಸವ, ಕಲಾರುದ್ದಿ ಹೋಮ, ದೈವಜ್ಞ ಸಭಾಭವನ ಹಾಗೂ ಅನ್ನಪೂರ್ಣ ಭೋಜನಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಅವರು ಭಾಗವಹಿಸಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳು ಇವರ …
Read More »371 -(ಜೆ ) ಅನುಷ್ಠಾನಕ್ಕೆ ವೈಜಿನಾಥ ಪಾಟೀಲ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅತ್ಯಂತ ಸ್ಮರಣಿಯರು. ಡಾಕ್ಟರ ಮಂಜುನಾಥಹೊಸಮನಿ
371 -(J) Vaijinath Patil and Mallikarjun Kharge are most remembered for their implementation. Dr. Manjunath Hosamani ಗಂಗಾವತಿ.. ಭಾರತದ ಸ್ವಾತಂತ್ರ್ಯಕ್ಕಿಂತ ಪೂರ್ವದಲ್ಲಿ ನಿಜಾಮರ ಆಳ್ವಿಕೆಗೆ ಒಳಪಟ್ಟ ಹೈದರಾಬಾದ್ ಕರ್ನಾಟಕ ಪ್ರಾಂತಗಳು ನಿಜಾಮರು ಸುಖದ ಸಂಪತ್ತಿಗೆ ಹೊಂದಿದ್ದರೆ ಈ ಭಾಗದ ಜನರು ಶಿಕ್ಷಣ ಉದ್ಯೋಗ ಇವುಗಳಿಂದ ವಂಚಿತರಾಗಿ ಅಜ್ಞಾನ ಅಂದಕಾರ ಮೂಢನಂಬಿಕೆಗಳಿಂದ ತತ್ತರಿಸಿದ್ದು ಹಿಂದುಳಿದ ಪ್ರದೇಶವಾಗಿ ಗುರುತಿಸಿಕೊಂಡಿವೆ ಸ್ವಾತಂತ್ರದ ಬಳಿಕ ಬಹು ವರ್ಷಗಳ ಬೇಡಿಕೆ ಈ …
Read More »ಲಡಾಯಿ ದಿನಗಳೂ.. ಮೇ ಸಾಹಿತ್ಯ ಮೇಳದ ಒಡಲಾಳವೂ..!!
The days of fighting.. and the May Literary Festival..!! 2002ರ ಹೊತ್ತು. ನಾನು ಪಿಯು ಓದುತ್ತಿದ್ದೆ. ನಮ್ಮ ದೇಹಗಳಲ್ಲಿ ಒಂದೇ ರಕ್ತ ಹರಿಯುತ್ತಿರುವಾಗ ಈ ಜಾತಿಗಳು ಯಾಕೆ? ಈ ವ್ಯವಸ್ಥೆ ಹೀಗ್ಯಾಕೆ? ಎನ್ನುವ ಪ್ರಶ್ನೆಗಳು ನನ್ನೊಳಗೆ ಒಡಮೂಡಲು ಆರಂಭವಾಗಿದ್ದ ದಿನಗಳವು. ವಾರಕ್ಕೊಮ್ಮೆಯಾದರು ಬೀದಿ ಹೋರಾಟ ನಡೆಸಿ, ಚರ್ಚೆ ವಾಗ್ದಾವದಕ್ಕಿಳಿಯುತ್ತಿದ್ದೆವು ಅವರಿವರೊಂದಿಗೆ. ಆ ಪಟ್ಟಣದ ಇಕ್ಕಟ್ಟಾದ ಓಣಿಯಲ್ಲಿ ಚಿಕ್ಕದೊಂದು ಕಚೇರಿ. ಸುತ್ತ ಎತ್ತೆತ್ತಲು ಗೋಡೆಗೆ ಅಂಟಿದ ಚಿತ್ರಗಳು, ಕರ …
Read More »ಭವಿಷ್ಯದ ಕನಸು ನನಸು ಮಾಡಿಕೊಳ್ಳಿ-ಅಂಜಿನಪ್ಪ
Make your future dreams come true – Anjinappa ಕೊಟ್ಟೂರು : ಭವಿಷ್ಯದ ಕನಸನ್ನು ಕಾಣುತ್ತಿರುವ ವಿದ್ಯಾರ್ಥಿಗಳೇ ನಾನೂ ಸಹಾ ನಿಮ್ಮಂತೆ ಕನಸು ಕಂಡು ಅದನ್ನು ನನಸಾಗಿಸಲು ಪ್ರಯತ್ನಿಸಿ ಕೆಎಎಸ್ ಉತ್ತೀರ್ಣನಾಗಿ ಯಶಸ್ವಿಯಾಗಿದ್ದೇನೆ ಎಂದು ಕೊಟ್ಟೂರು ಪತ್ರಾಂಕಿತ ಉಪಖಜಾನಾಧಿಕಾರಿಗಳಾದ ಅಂಜಿನಪ್ಪ ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಟ್ಟೂರು ಶಾಖೆಯವರು ಪಟ್ಟಣದ ಶಿವಾನಿ ಪ್ಯಾರಡೈಸ್ನಲ್ಲಿ ಆಯೋಜನೆ ಮಾಡಿದ್ದ ಕೊಟ್ಟೂರು ತಾಲೂಕು ಮಟ್ಟದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ …
Read More »