Breaking News

ಕಲ್ಯಾಣಸಿರಿ ವಿಶೇಷ

ತುಂಗಭದ್ರಾಜಲಾಶಯದ ವಿಚಾರದಲ್ಲಿ ಇಷ್ಟೊಂದು ಅಸಡ್ಡೆ ಭಾವನೆ ಯಾಕೆ ?-ಹನುಮೇಶ್ ಗುಂಡೂರು ವಕೀಲರು

Screenshot 2025 05 31 08 41 36 82 6012fa4d4ddec268fc5c7112cbb265e7

Why is there such apathy towards the Tungabhadra reservoir issue? – Hanumesh Gundur, lawyer ತುಂಗಭದ್ರಾ ಜಲಾಶಯದ ಹೊಸದಾಗಿ ಗೇಟ್ ಗಳು ಕೂಡಿಸುವ ಟೆಂಡರ್ ವಿಳಂಬ ಧೋರಣೆ ಖಂಡನೀಯ. ಗಂಗಾವತಿ:ತುಂಗಭದ್ರಾ ಜಲಾಶಯದ ಹಳೆಯ ಕ್ರೆಸ್ಟ್ ಗೇಟ್ ಗಳನ್ನು ತೆಗೆದು ಹೊಸ ಕ್ರಸ್ಟ್ ಗೆಟ್ ಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ ಆದರೆ ಈ ಟೆಂಡರ್ ಬಿಡ್ ಮಾಡಲು ವಿಳಂಬ ಮಾಡಿದ್ದುಇದನ್ನ ಬೇಸಿಗೆ ಕಾಲದಲ್ಲಿ ಟೆಂಡರ್ ಕರೆದು ಹೊಸ …

Read More »

ಕುಂಟೋಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭ ಚಿನ್ನರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತ

IMG 20250530 WA0127 Scaled

Kuntoji Government Higher Primary School opens, welcomes Chinnaswamy with roses ಕುಂಟೋಜಿ,೩೦:2025-26ನೇ ಶೈಕ್ಷಣಿಕ ಸಾಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟೋಜಿ ಗ್ರಾಮ.. ಶಾಲಾ ಮಕ್ಕಳಿಗೆ ಎಲ್ಲಾ ಶಿಕ್ಷಕರೊಂದಿಗೆ ಹಾಗೂ ಎಸ್ ಡಿ ಎಮ್ ಸಿ ಸದಸ್ಯರು ಹಾಗೂ ಸ್ನೇಹಿತ ಬಳಗದೊಂದಿಗೆ ಮಕ್ಕಳಿಗೆ ಹಾಗೂ ಎಲ್ಲಾ ಶಿಕ್ಷಕರ ಪರವಾಗಿಲ್ಲ ಮುಖ್ಯಗುರುಗಳಿಗೆ ಹೂ..💐 ನೀಡಿ ಬರಮಾಡಿಕೊಂಡ ಕ್ಷಣ. ಈ ಸಂಧರ್ಭದಲ್ಲಿ ಶಿಕ್ಷಕ ಶಿಕ್ಷಕಿಯರು, ಎಸ್ ಡಿ ಎಮ್ ಸಿ …

Read More »

ರಸ್ತೆ ಕಾಮಗಾರಿಗೆ ಶಾಸಕ ಜಗದೀಶ ಗುಡಗುಂಟಿ ಇವರಿಂದ ಭೂಮಿ ಪೂಜೆ

Screenshot 2025 05 31 07 18 36 64 6012fa4d4ddec268fc5c7112cbb265e7

MLA Jagadish Gudagunti performs Bhoomi Puja for road works ಸಾವಳಗಿ: ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ನಗರದಲ್ಲಿ ಶುಕ್ರವಾರ ರಾಜ್ಯ ಹೆದ್ದಾರಿ ಕಕಮರಿ ಖಾನಾಪುರ ಕಿ.ಮೀ 26.60 ರಿಂದ ಕಿ‌. ಮೀ. 27.70 ಮತ್ತು ಕಿ. ಮೀ 39.50 ರಿಂದ …

Read More »

ಜನ ಔಷಧಿ ಕೇಂದ್ರವನ್ನು ಮುಚ್ಚಿರುವುದನ್ನು ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

Screenshot 2025 05 30 20 07 23 09 6012fa4d4ddec268fc5c7112cbb265e7

Protest against the closure of Jana Aushadhi Kendra by wearing black bands ತಿಪಟೂರು:ನಗರದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಜನ ಔಷಧಿ ಕೇಂದ್ರವನ್ನು ಈಗಾಗಲೇ ಮುಚ್ಚಿದ್ದು ಅದನ್ನು ಪ್ರಾರಂಭಿಸುವುದು ಬಿಟ್ಟು ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಬಳಿ ಇರುವ ಎಲ್ಲಾ ಕೇಂದ್ರವನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಾಜಿ ಶಿಕ್ಷಣ ಸಚಿವರಾದ ಬಿಸಿ ನಾಗೇಶ್ ಅವರ ನೇತೃತ್ವದಲ್ಲಿ ಹಾಗೂ ಪಕ್ಷದ ಕಾರ್ಯಕರ್ತರ ಜೊತೆ ಸೇರಿ ಇಂದು ಕಪ್ಪು …

Read More »

ನಿಧನ ಹೊಂದಿದ ಕಾರ್ಯಕರ್ತರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಶ್ರಧ್ದಾಂಜಲಿ ಸಲ್ಲಿಸಿ ಮಾದರಿಯಾದ ಮಾಜಿ ಶಾಸಕ ಆರ್ ನರೇಂದ್ರ

Screenshot 2025 05 30 19 20 52 75 6012fa4d4ddec268fc5c7112cbb265e7

Former MLA R Narendra paid tribute to the deceased activists by paying homage to their portraits and becoming a role model. ವರದಿ : ಬಂಗಾರಪ್ಪ .ಸಿ .ಹನೂರು : ನಮ್ಮ ಪಕ್ಷದ ಪ್ರತಿಯೊಬ್ಬರೂ ಸಹ ನಮ್ಮ ಮನೆಯವರು ಸದಾಕಾಲವೂ ಅವರ ಕಷ್ಟಸುಖಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕೆಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡರಾದ …

Read More »

ನಾಗಮಲೆಗೆ ತೆರಳುವ ಭಕ್ತರಿಗೆ ಜೀಪಿನ ವ್ಯವಸ್ಥೆಯನ್ನು ಮಾಡಲು ಗ್ರಾಮಸ್ಥರಿಂದ ಮಾಜಿ ಶಾಸಕ ಆರ್ ನರೇಂದ್ರರಿಗೆ ಮನವಿ.

Screenshot 2025 05 30 19 16 33 48 6012fa4d4ddec268fc5c7112cbb265e7

Villagers appeal to former MLA R. Narendra to arrange jeeps for devotees going to Nagamale. ವರದಿ : ಬಂಗಾರಪ್ಪ .ಸಿ .‌ಹನೂರು :ಸಾವಿರಾರು ಜನರು ಭಕ್ತಿಯಿಂದ ತಮ್ಮ ಆರಾದ್ಯ ದೈವ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಗಮಲೆಗೆ ವಾಹನಗಳಲ್ಲಿ ತೆರಳಲು ನಾನು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಮಾಜಿ ಶಾಸಕರಾದ ಆರ್ ನರೇಂದ್ರ ತಿಳಿಸಿದರು.ಮಲೆ ಮಹದೇಶ್ವರ …

Read More »

ನಗರಸಭೆಪೌರಕಾರ್ಮಿಕರ ಮುಷ್ಕರ 4ನೇ ದಿನಕ್ಕೆ : ಗಬ್ಬೆದ್ದು ನಾರುತ್ತಿರುವ ಜಮಖಂಡಿ

IMG 20250530 WA0133

Municipal workers’ strike enters 4th day: Jamkhandi is stinking ಸಾವಳಗಿ: ಪೌರಕಾರ್ಮಿಕರ ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರಸಭೆಯ ಪೌರಕಾರ್ಮಿಕರು, ನೌಕರರು, ಸಿಬ್ಬಂದಿಗಳು ಸೇರಿದಂತೆ ವಿವಿಧ ಸಂಘಟನೆಗಳು ನಗರದ ಹಳೆ ತಹಶೀಲ್ದಾರ ಕಚೇರಿಯಿಂದ ಪ್ರಮುಖ ರಸ್ತೆಗಳ ಮೂಲಕ ದೇಸಾಯಿ ಸರ್ಕಲ್ ನಲ್ಲಿ ಮಾನವ ಸರಪಳಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಪೌರಕಾರ್ಮಿಕರ ಅನಿರ್ಧಿಷ್ಟಾವದಿ ಮುಷ್ಕರ 4ನೇ ದಿನಕ್ಕೆ …

Read More »

ಅಕ್ರಮ ಪಡಿತರ ಅಕ್ಕಿ ಕಳ್ಳಸಾಗಾಟ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ..

Screenshot 2025 05 30 19 00 48 78 6012fa4d4ddec268fc5c7112cbb265e7

Lightning operation by officials to smuggle illegal ration rice.. ಕಲ್ಯಾಣಸಿರಿ ವಾರ್ತೆ ಕೊಪ್ಪಳ.ಕೊಪ್ಪಳ : ಆಹಾರ ಇಲಾಖೆ ಅಧಿಕಾರಿ ರವಿಚಂದ್ರ ಹಾಗೂ ಗ್ರಾಮೀಣ ಠಾಣಾ ಪೋಲೀಸರ ಭರ್ಜರಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ವಾಹನ ಸಮೇತ ಪಡಿತರ ಅಕ್ಕಿ ವಶಕ್ಕೆ ಪಡೆದು ಕೇಸ್ ದಾಖಲಿಸಿದ ಘಟನೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿ ಮೇರೆಗೆ ಕಿನ್ನಾಳ ಗ್ರಾಮದಿಂದ ಬುಡಷತ್ನಾಳ್ ಹೋಗುವ ಸಂದರ್ಭದಲ್ಲಿ ಯಮನೂರಪ್ಪ …

Read More »

ಶನೇಶ್ವರ ಆರಾಧನೆಯಿಂದ ಸಕಲ ದೋಷಗಳಿಗೆ ಪರಿಹಾರ: ಸುರೇಶ ಶಾಸ್ತ್ರಿ

IMG 20250530 WA0130

Worship of Lord Shaneshwara cures all ailments: Suresh Shastri ಬೆಂಗಳೂರು: ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ನಾಗಶೆಟಿಹಳ್ಳಿ ಭೂಪಸಂದ್ರ ರೋಡ್ ನಾಲ್ಕನೇ ಮಾರ್ಗದಲ್ಲಿರುವ ಚಕ್ರಸಹಿತ ಶನೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ 27 ನೇ ತಾರೀಖಿನಂದು ಶ್ರೀ ಶನೇಶ್ವರ ಸ್ವಾಮಿಯ ಜಯಂತಿ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶೇಷ ಹೋಮ ಹವನ ಮತ್ತು ಅಭಿಷೇಕ ನೈವೇದ್ಯ ಇತ್ಯಾದಿ ಪೂಜಾ ಕಾರ್ಯಗಳನ್ನು ನೆರವೇರಿಸಿ ಲಾಯಿತು ಬಳಿಕ ಮಾತನಾಡಿದ ವೇದಮೂರ್ತಿ …

Read More »

ಖ್ಯಾತ ಸಾಹಿತಿ ಹೆಚ್.ಎಸ್.ವೆಂಕಟೇಶ್ ಮೂರ್ತಿ ಇನ್ನಿಲ್ಲ,

Screenshot 2025 05 30 16 36 02 78 6012fa4d4ddec268fc5c7112cbb265e7

Renowned writer H.S. Venkatesh Murthy is no more. ತಿಪಟೂರು: ತಿಪಟೂರು ಹಾಸನ ಸರ್ಕಲ್ ನಂದಿನಿ ಡೈರಿ ಮುಂಬಾಗ ನಿಧಾನರಾದ ಖ್ಯಾತ ಸಾಹಿತಿ ಎಚ್ಎಸ್ ವೆಂಕಟೇಶ್ ರವರಿಗೆ ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘದ ವತಿಯಿಂದ .ಒಂದು ನಿಮಿಷ ಮೌನವಾಚರಿಸಿ ಅಗಲಿದ ಹಿರಿಯ ಸಾಹಿತಿ ವೆಂಕಟೇಶ್ ಅವರಿಗೆ ಭಾವಪೂರ್ವ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾಧ್ಯಕ್ಷರಾದ ಭಾಸ್ಕಚಾರ್ ಮಾತನಾಡಿಗೀತ ರಚನೆಕಾರ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ವಿಧಿವಶರಗಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.ಇಂದು ಬೆಳಿಗ್ಗೆ …

Read More »