Breaking News

ಕಲ್ಯಾಣಸಿರಿ ವಿಶೇಷ

ಮಕ್ಕಳಿಗೆ ಅಪ್ಪ ಅರ್ಥವಾಗಿಬಿಟ್ಟರೆ ಅಪ್ಪನ ಜನ್ಮ ಸಾರ್ಥಕ..

Screenshot 2025 07 21 09 48 51 56 680d03679600f7af0b4c700c6b270fe7

If the children understand their father, the father's birth is meaningful. ಅಪ್ಪ ಅಷ್ಟು ಸುಲಭವಾಗಿ ಮಕ್ಕಳಿಗಾಗಲಿ, ಮಡದಿಗಾಗಲಿ, ಅರ್ಥವಾಗುವುದೇ ಇಲ್ಲ. ಅಪ್ಪನ ಅಂತರಾಳ ಅರ್ಧಾಂಗಿ ಎನಿಸಿಕೊಂಡು ಸದಾ ಅಪ್ಪನ ಮಗ್ಗುಲಲ್ಲೇ ಇರುವ ಅಮ್ಮನಿಗೂ ಸಹ ಅರ್ಥವಾಗುವುದಿಲ್ಲ. ಮೇಲಾಗಿ ಅಪ್ಪನನ್ನು ಅರ್ಥ ಮಾಡಿಕೊಳ್ಳಲು ಅಮ್ಮ ಬಿಡುವುದೇ ಇಲ್ಲ. ನಿಮ್ಮಪ್ಪ ಯಾವಾಗಲೂ ಹೀಗೆ,, ಅನ್ನುತ್ತಲೇ ಇರುತ್ತಾಳೆ.. ನಿಜ ಹೇಳಬೇಕೆಂದರೆ ಸಾಲಗಾರರಿಗೆ ಅಪ್ಪ ಚೂರುಪಾರು ಅರ್ಥವಾಗಿರುತ್ತಾನೆ.. ತನ್ನ ಗೆಳೆಯರಲ್ಲಿ ಒಬ್ಬಿಬ್ಬರಿಗೆ …

Read More »

ತಿಪಟೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ಬಹುಜನ ಚಳುವಳಿಯ ಗ್ರಾಮ ಶಾಖೆ ಉದ್ಘಾಟನೆ.

Screenshot 2025 07 21 09 35 34 56 6012fa4d4ddec268fc5c7112cbb265e7

Inauguration of village branches of Karnataka Bahujan Movement in various villages of Tiptur taluk. ತಿಪಟೂರು.ತಾಲ್ಲೂಕಿನ ವಿವಿಧ ಗ್ರಾಮಗಳಾದ ಮಡೆನೂರು.ಬಿ ರಂಗಾಪುರ. ಕೊನೆಹಳ್ಳಿ. ಕರಿಕೆರೆ. ಮಾರುಗೋಡನಹಳ್ಳಿ. ಗ್ರಾಮಗಳಲ್ಲಿ ಕರ್ನಾಟಕ ಬಹುಜನ ಚಳುವಳಿಯ ಗ್ರಾಮ ಶಾಖೆ ನಾಮಫಲಕಗಳನ್ನು ಸಂಸ್ಥಾಪಕ ರಾಜ್ಯಅಧ್ಯಕ್ಷರಾದ ಕನಕೆನಹಳ್ಳಿ ಕೃಷ್ಣಪ್ಪನವರು ಪುಷ್ಪಾರ್ಚನೆ ಮಾಡುವ ಮುಖಾಂತರ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ರಾಜ್ಯಾಧ್ಯಕ್ಷರಾದ ಕನಕೆನಹಳ್ಳಿ ಕೃಷ್ಣಪ್ಪನವರು.ಕರ್ನಾಟಕ ಬಹುಜನ ಚಳುವಳಿಯ ಉದ್ದೇಶ ಎಲ್ಲ ಜಾತಿಯ ಜನಾಂಗದವರನ್ನು ಶೈಕ್ಷಣಿಕವಾಗಿ …

Read More »

ಯುವನಿಧಿ ಯೋಜನೆ: ರಾಯಚೂರ ಜಿಲ್ಲೆಗೆ ರಾಜ್ಯದಲ್ಲಿಯೇ ವಿಶೇಷ ಸ್ಥಾನ ವಿಶೇಷ ಲೇಖನ ವಿಶೇಷ ಲೇಖನ

Screenshot 2025 07 20 21 32 07 36 680d03679600f7af0b4c700c6b270fe7

Yuvanidhi Yojana: Raichur district has a special place in the state Special Article Special Article   ಪ್ರತಿ ತಿಂಗಳು ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೋಮಾದಾರರಿಗೆ 1,500 ನಿರುದ್ಯೋಗ ಭತ್ಯೆ ಕಲ್ಪಿಸುವ ಯುವನಿಧಿ ಯೋಜನೆಯು ಗಡಿ ಜಿಲ್ಲೆ ರಾಯಚೂರ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನವಾಗಿದೆ. ರ‍್ಯಾಂಕಿಂಗ್ ಸ್ಥಾನದಲ್ಲಿ ರಾಜ್ಯದಲ್ಲಿಯೇ ರಾಯಚೂರ ಜಿಲ್ಲೆಯು ನಾಲ್ಕನೇ ಸ್ಥಾನ ಕಾಯ್ದುಕೊಂಡಿದ್ದು, ಯೋಜನೆಯ ಆರಂಭದಿಂದ 2025ರ ಮೇ ಮಾಹೆವರೆಗೆ ದಾಖಲೆಯ 323640000 …

Read More »

ಅರಣಾ ನರೇಂದ್ರರ ಎರಡು ಕೃತಿ ಲೋಕಾರ್ಪಣೆ

Screenshot 2025 07 20 20 08 50 49 6012fa4d4ddec268fc5c7112cbb265e7

Arana Narendra's two works dedicated to the world   ಅರಣಾ ನರೇಂದ್ರರ ಎರಡು ಕೃತಿ ಲೋಕಾರ್ಪಣೆಪರಿಸರದಿಂದ ಉತ್ತಮ ಸಾಹಿತ್ಯ ಸಾಧ್ಯ-ಪ್ರೊ.ಕೆ.ರವೀಂದ್ರನಾಥ ಕೊಪ್ಪಳ: ಸಮಾಜ,ಶಿಕ್ಷಣ,ಮನೆತನದ ಮೂಲಕ ಸಾಹಿತ್ಯ ರಚಿಸಿದ ಅರುಣಾ ನರೇಂದ್ರ ಪಾಟೀಲ ಅವರ ಕಾರ್ಯ ಸ್ತುತ್ತ್ಯಾರ್ಹ.ಅವರ‌ ಮೇಲೆ ವಚನ,ಕೀರ್ತನೆ,ತತ್ವಪದ,ಅನು ಭಾವಿಕ‌ ನೆಲೆಗಳು ಪ್ರಭಾವ ಬೀರಿವೆ.ಉತ್ತಮ ಸಾಹಿತ್ಯ ರಚನೆಗೆ ಅವರ ಪರಿಸರ ಕಾರಣ ಎಂದು ವಿಶ್ರಾಂತ ಪ್ರಾಧ್ಯಾಪಕ,ವಿದ್ವಾಂಸರಾದ ಪ್ರೊ.ಕೆ.ರವೀಂದ್ರನಾಥ ಅಭಿಮತ ವ್ಯಕ್ತಪಡಿಸಿದರುತಾಲೂಕು ಪಂಚಾಯತ ಸಭಾಂಗಣದಲ್ಲಿ ಸಿದ್ಧಾರ್ಥ ಪ್ರಕಾಶನ ಏರ್ಪಡಿಸಿದ ಅರುಣಾ …

Read More »

ಹೇರ್ ಕಟಿಂಗ್ ಸಲೂನ್ ಸಾರ್ವಜನಿಕರ ಆಕ್ಷೇಪ

Screenshot 2025 07 20 19 52 29 09 6012fa4d4ddec268fc5c7112cbb265e7

Public objection to hair cutting salon ಢಣಾಪುರದಲ್ಲಿ ಅಂಗನವಾಡಿ ,ಕುಡಿಯುವ ನೀರು ಘಟಕದ ಬಳಿ  ಹೇರ್ ಕಟಿಂಗ್ ಸಲೂನ್ ಸಾರ್ವಜನಿಕರ ಆಕ್ಷೇಪ   ಗಂಗಾವತಿ ಜುಲೈ 20:ತಾಲೂಕಿನ ಢಣಾಪುರ ಗ್ರಾಮದ ಗ್ರಾಮ ಪಂಚಾಯತಿ ಬಳಿ ಸ್ಥಳೀಯ ಆಡಳಿತವು ಸರ್ಕಾರಿ ಜಾಗೆಯಲ್ಲಿ ಹೇರ್ ಕಟಿಂಗ್ ಸಲೂನ್ ಒಂದನ್ನು ಪ್ರಾರಂಭಿಸಲು,ಕೆಲವು ವರ್ಷಗಳ ಹಿಂದೆ ಸರ್ಕಾರಿ ಕಟ್ಟಡದ ಕಂಪೌಂಡ್ ಒಡೆದು ಸರ್ಕಾರಿ ಜಾಗೆ ನೀಡಿದೆ.ಇದರಿಂದಾಗಿ ಎದುರಿನಲ್ಲಿಯೇ ಇರುವ ಅಂಗನವಾಡಿ ಕೇಂದ್ರ, ಶುದ್ಧ ಕುಡಿಯುವ ನೀರಿನ …

Read More »

ಉಚಿತ ಬ್ಯೂಟಿಷಿಯನ್ ತರಬೇತಿ ಶಿಬಿರದ ಸಮಾರೋಪ…

Screenshot 2025 07 20 16 31 56 74 6012fa4d4ddec268fc5c7112cbb265e7

Concluding the free beautician training camp... ಗಂಗಾವತಿ. ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಗುಂಜಳ್ಳಿ ಹಿರೇ ನಾಗಪ್ಪ ವಾಣಿಜ್ಯ ಮಹಾವಿದ್ಯಾಲಯದ ನೇತೃತ್ವದಲ್ಲಿ ಬಯೋಕಾನ್ ಸಂಸ್ಥೆಯ ರಿಚ್ ಹೈಯರ್ ಫೌಂಡೇಶನ್ ಕಳೆದ 15 ನಾಲ್ಕು 25 ರಿಂದ ಪ್ರಾರಂಭಗೊಳಿಸಿದ ಉಚಿತ l ಬ್ಯೂಟಿಷಿಯನ್ ತರಬೇತಿ ಶಿಬಿರದ ಮೂರು ತಿಂಗಳ ತರಬೇತಿ ಶಿಬಿರವು ಕಾಲೇಜಿನ ಆವರದಲ್ಲಿ ಸಮಾರೋಪಗೊಂಡಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಉಪಾಧ್ಯಕ್ಷ ಚನ್ನಬಸಯ್ಯಸ್ವಾಮಿ ಮಾತನಾಡಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ …

Read More »

ಅಂಬೇಡ್ಕರ್ ವಚನ ಸಂಗ್ರಹದಂತಿದೆ ಡಿ.ಎಸ್ ವೀರಯ್ಯರ ಕೃತಿ: ದೆಹಲಿಯ ಉಪರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾದ ಕೃತಿ ಬಗ್ಗೆ ಗಣ್ಯರ ಚರ್ಚೆ

Screenshot 2025 07 20 11 53 00 99 6012fa4d4ddec268fc5c7112cbb265e7

D.S. Veeraiah's work is like a collection of Ambedkar's sayings: Dignitaries discuss the work released at the Vice President's House in Delhi ಬೆಂಗಳೂರು: ದೆಹಲಿಯ ಉಪರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾದ ಡಿ.ಎಸ್. ವೀರಯ್ಯ ಅವರ ಡಾ. ಬಿ.ಆರ್. ಅಂಬೇಡ್ಕರ್ ಸಂದೇಶಗಳು ಕೃತಿಯ ಹಿಂದಿ ಮತ್ತು ಇಂಗ್ಲೀಷ್ ಅನುವಾದಿತ ಕೃತಿಗಳ ಕುರಿತು ಇಂದು ಶಾಸಕರ ಭವನದ ಸಭಾಂಗಣದಲ್ಲಿ ಗಂಭೀರ ಚರ್ಚೆ ನಡೆಯಿತು. ದೆಹಲಿಯಲ್ಲಿ ನಡೆದ …

Read More »

ಪ್ಲಾಸ್ಟಿಕ್ ಮಾರಾಟಗಾರರೇ ಎಚ್ಚರ,,! ಅಧಿಕಾರಿಗಳು ಚಾಪೆ ಕೆಳಗೆ ಅಂದ್ರೇ..!: ವ್ಯಾಪಾರಸ್ಥರು ರಂಗೋಲಿ ಕೆಳಗೆ ಅಂತಾರೇ,

Screenshot 2025 07 20 08 35 42 25 439a3fec0400f8974d35eed09a31f914

Plastic sellers, beware! Officials are saying, "Get down from the mat!": Businessmen are saying, "Get down from the rangoli!" ಪ್ಲಾಸ್ಟಿಕ್ ಮಾರಾಟಗಾರರೇ ಎಚ್ಚರ,,! ನಿಮ್ಮ ಅಂಗಡಿಗೂ ದಾಳಿ ಮಾಡಲಿದೆ ಸ್ಥಳೀಯ ಆಡಳಿತ,, ಅಧಿಕಾರಿಗಳು ಚಾಪೆ ಕೆಳಗೆ ಅಂದ್ರೇ..! ವ್ಯಾಪಾರಸ್ಥರು ರಂಗೋಲಿ ಕೆಳಗೆ ಅಂತಾರೇ, ವರದಿ : ಪಂಚಯ್ಯ ಹಿರೇಮಠ ಕೊಪ್ಪಳ. ಕುಕನೂರು : ಅಧಿಕಾರಿಗಳು ಚಾಪೆ ಕೆಳಗೆ ನುಗ್ಗಿದ್ರೇ, ವ್ಯಾಪಾರಸ್ಥರು ರಂಗೋಲಿ ಕೆಳಗೆ …

Read More »

ಸರ್ಕಾರದಿಂದ ಸವಲತ್ತುಗಳನ್ನು ಪಡೆಯಬೇಕಾದರೆ ಸಮುದಾಯದ ಒಗ್ಗಟ್ಟಿನಿಂದ ಮಾತ್ರ ಸಾದ್ಯ: ಉದ್ಯಮಿ ರಂಗಸ್ವಾಮಿ

Screenshot 2025 07 19 19 52 46 37 6012fa4d4ddec268fc5c7112cbb265e7

To get benefits from the government, it is possible only through community unity: Businessman Rangaswamy. ವರದಿ:ಬಂಗಾರಪ್ಪ ಸಿ ಹನೂರುಹನೂರು : ಸರ್ಕಾರವು ರಾಜ್ಯದಲ್ಲಿ ಪ್ರತಿ ಜಾತಿಗೊಂದು ನಿಗಮ ಮಾಡಿದೆ ಅದರಲ್ಲಿ ಅದೇ ಜನಾಂಗವನ್ನು ಆರ್ಥಿಕವಾಗಿ ಮೆಲೆತ್ತಲು ಸಹಕಾರಿಯಾಗುತ್ತದೆ ಎಂದು ಆದರೆ ನಮ್ಮ ಭಾಗದ ಜನರು ಹೆಚ್ಚು ಸವಲತ್ತುಗಳನ್ನು ಪಡೆಯಲು ವಿಪಲವಾಗಿದ್ದೆವೆ ಇನ್ನು ಮುಂದಾದರು ಸದುಪಯೋಗ ಪಡಿಸಿಕೊಳ್ಳಲು ಮುಂದಾಗೋಣ ಎಂದು ಉದ್ಯಮಿ ಪೊನ್ನಾಚಿ ರಂಗಸ್ವಾಮಿ ತಿಳಿಸಿದರು. …

Read More »

ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ರಾಯಭಾರಿಗಳು – ನಾಗರಾಜ್ ಎಸ್ ಗುತ್ತೇದಾರ್

WhatsApp Image 2025 07 19 At 4.06.10 PM 1

Students are ambassadors of democracy – Nagaraj S. Guttedar ಗಂಗಾವತಿ:ನಗರದ ಪ್ರತಿಷ್ಠಿತ ಸಂಕಲ್ಪ ಪಿಯು ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಮಂತ್ರಿ ಮಂಡಲದ ಚುನಾವಣೆಯಲ್ಲಿ ಮತ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಂಕಲ್ಪ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಎಸ್ ಗುತ್ತೇದಾರ್ ವಕೀಲರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಭವ್ಯ ಭಾರತದ ಪ್ರಜೆಗಳಾದ ತಾವುಗಳು ಪ್ರಜಾಪ್ರಭುತ್ವದ ರಾಯಭಾರಿಗಳಿದ್ದಂತೆ ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಜಾಪ್ರಭುತ್ವದ ತತ್ವಗಳನ್ನು ಮೈಗೂಡಿಸಿಕೊಂಡು ದೇಶದ ಉತ್ತಮ …

Read More »