Happy 10001st Neolithic Revolution Day! ಆಗಸ್ಟ್-೨೬, ೯೯೭೬ ಕ್ರಿಸ್ತಪೂರ್ವದಿಂದ ಜುಲೈ-೨೧, ೭೯೭೬ ಕ್ರಿಸ್ತಶಕದವರೆಗೆ ಸತತ ೨೦೦೦ ವರ್ಷಗಳ ಹೋರಾಟದಿಂದ ರೈತರು ಹೊಸಶಿಲಾಯುಗದ ಕ್ರಾಂತಿ ಮಾಡುವ ಮೂಲಕ ದೊಡ್ಡ ಬದಲಾವಣೆಯನ್ನು ತಂದರು. ಅದೇ ಜಗತ್ತಲ್ಲಿ ರೈತರಿಂದ ಪ್ರಾಣಿಸಾಗಾಣಿಕೆ ಆರಂಭವಾದ ಕಾರಣ, ಹೊಸಶಿಲಾಯುಗದ ಕ್ರಾಂತಿಯೇ ೨೫೦೦೦ ರೈತರ ಹುತಾತ್ಮತೆಯ ಮೂಲಕ ವಿಶ್ವದ ಪ್ರಥಮ ರೈತ ಕ್ರಾಂತಿ ಎಂದು ಜಗತ್ತಿನ ಇತಿಹಾಸದಲ್ಲಿ ಪ್ರಸಿದ್ಧಿಪಡೆಯಿತು. ಇದನ್ನು ಇಂಕ್ವಿಲಾಬಿ ಫಯಾಜ್ ಶಹರಾಜಿಧರ್ ಅವರು ಸೋಮವಾರ ೨೧ …
Read More »ಡೆಥ್ ಸರ್ಟಿಫಿಕೇಟ್” ಚಿತ್ರೀಕರಣ ಮುಕ್ತಾಯ
Death Certificate” filming completes ಬೆಂಗಳೂರು : ಶ್ರೀಗೌರಿ ಕಂಬೈನ್ಸ್ ಇವರ ಮೂರನೆಯ ಕಾಣಿಕೆ ‘ಡೆಥ್ ಸರ್ಟಿಫಿಕೆಟ್’ ಚಲನಚಿತ್ರದ ಚಿತ್ರೀಕರಣವು ಸದ್ದಿಲ್ಲದೆ ಭರದಿಂದ ಸಾಗಿ ಮುಕ್ತಾಯಗೊಂಡಿದೆ.ಸಿದ್ದನಕೊಳ್ಳದ ಪೂಜ್ಯಶ್ರೀ ಡಾ. ಶಿವಕುಮಾರ ಸ್ವಾಮೀಜಿ ಕ್ಯಾಮರಾ ಚಾಲನೆ, ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ವೀರಶೈವ ಲಿಂಗಾಯತ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಮಾನ್ಯ ವಿಜಯಾನಂದ ಕಾಶಪ್ಪನವರು ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಉತ್ತರ ಕರ್ನಾಟಕದ ನೈಜ ಭಾಷೆ, ವಾಸ್ತವಿಕ ಕಥಾಹಂದರ, …
Read More »ಎಸ್ ಜಿ ವಿ ಆರ್ ಶಾಲೆಗೆ ಗೋಲ್ಡನ್ ಸ್ಕೂಲ್ ಪ್ರಶಸ್ತಿ
SGVR School wins Golden School Award ಗಂಗಾವತಿ ವಿದ್ಯಾನಗರ : ಶ್ರೀ ಶಾರದಾ ವಿದ್ಯಾ ಸಂಸ್ಥೆ (ರಿ) ಎಸ್.ಜಿ.ವಿ.ಆರ್ ಆಂಗ್ಲ ಮಾಧ್ಯಮ ಶಾಲೆ 2024-25ನೇ ಸಾಲಿನಲ್ಲಿ ನಡೆದ Indian Talent Olympiad Examination ನಲ್ಲಿ ನಮ್ಮ ಶಾಲೆಯಿಂದ ಒಟ್ಟು 68 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆಗೈದಿದ್ದಾರೆ. ರಾಜ್ಯ ಪ್ರಶಸ್ತಿ ಪಡೆದ 5ನೇ ತರಗತಿ ಬಾಲಕಿ ಕು. ಎಂ. ಶ್ರಾವ್ಯ ಹಾಗೂ 08 ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಶಾಲೆಗೆ …
Read More »ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿಸಲು ಕಟ್ಟುನಿಟ್ಟಿನ ಕ್ರಮ- ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್
Strict action to make the state drug-free - Chief Secretary to the Government Dr. Shalini Rajneesh ಬೆಂಗಳೂರು (ಕರ್ನಾಟಕ ವಾರ್ತೆ) ಜುಲೈ 22:ರಾಜ್ಯದ ಎಲ್ಲ ಪೊಲೀಸ್ ಠಾಣೆಗಳು ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಮ್ಯಾಪ್-ಡ್ರಗ್ಸ್ ಆ್ಯಪ್ ಬಳಕೆ ಕುರಿತು ತರಬೇತಿ ನೀಡಿ ,ಪ್ರತಿ ಜಿಲ್ಲೆಗಳಿಗೂ ಮಾದಕ ವಸ್ತುಗಳ ನಿಯಂತ್ರಣಕ್ಕೆ ಗುರಿ ನಿಗದಿಪಡಿಸಿ,ರಾಜ್ಯವನ್ನು ಮಾದಕ ಮುಕ್ತ ರಾಜ್ಯವನ್ನಾಗಿಸಲು ಗುರಿ ಹೊಂದಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ …
Read More »ಕಾಲುವೆ ದಾಟಲು ಹೋಗಿ ಸ್ಕಿಡ್ ಆಗಿ ವಿದ್ಯಾರ್ಥಿನಿ ನಾಪತ್ತೆ( ಸಾವಿನ ಶಂಕೆ)
Student goes missing after skidding while crossing canal (suspected of death) ಗಂಗಾವತಿ. ತಾಲೂಕಿನ ವೆಂಕಟಗಿರಿ ಹೋಬಳಿಯ ಕರೆ ಕಲ್ಲಪ್ಪನ ಕ್ಯಾಂಪ್ ಹತ್ತಿರ ಶಾಲಾ ವಿದ್ಯಾರ್ಥಿನಿ ಕಾಲುವೆ ದಾಟುವ ಸಮಯದಲ್ಲಿ ಸ್ಕಿಡ್ ಆಗಿ ಕಾಳಿವಿಕೆ ಜಾರಿ ಬಿದ್ದಿದ್ದಾಳೆ. ವಿಷಯ ತಿಳಿದಂತೆ ಪಿಎಸ್ಐ ಮತ್ತು ಅಗ್ನಿಶಾಮಕ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿಯ ಕಾಣ ಸಿಗದ ಪ್ರಯುಕ್ತ ಸಾವು ಗೊಂಡೀ ರಬಹುದು ಎಂದು …
Read More »ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ ಪರೀಕ್ಷಾ ಕಾರ್ಯಗಾರ
Free exam workshop for SSLC students ಕುಷ್ಟಗಿ: ಪಟ್ಟಣದ ಎಸ್ ವಿ ಸಿ ಶಿಕ್ಷಣ ಸಂಸ್ಥೆ ರಾಜ್ಯ ಮತ್ತು ಕೇಂದ್ರೀಯ ಪಠ್ಯಕ್ರಮದ ಶಾಲೆಗಳ 10ನೇ ತರಗತಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ಎರಡು ದಿನಗಳ ಉಚಿತ ಕಾರ್ಯಾಗಾರ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಖ್ಯಾತ ಶಿಕ್ಷಣ ತಜ್ಞ, ಪರೀಕ್ಷಾ ತರಬೇತುದಾರ ಹಾಗೂ ಲೇಖಕರಾದ ಅರವಿಂದ ಚೊಕ್ಕಾಡಿ ಜುಲೈ 26 …
Read More »ಗಂಗಾವತಿಯಲ್ಲಿ ಜುಲೈ-೨೪ ರಿಂದ ವಚನ ಶ್ರಾವಣ-೨೦೨೫
Vachana Shravan-2025 from July-24 in Gangavathi ಗಂಗಾವತಿ: ಸ್ಥಳೀಯ ಬಸವಪರ ಸoಘಟನೆಗಳಿಂದ ಜುಲೈ-೨೪ ರಿಂದ ಆಗಸ್ಟ್-೨೮ ರವರೆಗೆ ಒಂದು ತಿಂಗಳ ಪರ್ಯಂತ ಆಯ್ದ ಮೂವತ್ತು ಮನೆಗಳಲ್ಲಿ ವಚನ ಶ್ರಾವಣ ಕಾರ್ಯಕ್ರಮ ಪ್ರಾರಂಭಗೊಳ್ಳಲಿರುವುದು.ಕುವೆಂಪು ಬಡಾವಣೆಯಲ್ಲಿರುವ ವಕೀಲರಾದ ನಾಗರಾಜ ಗುತ್ತೇದಾರ ಇವರ ಮನೆಯಲ್ಲಿ ಮೊದಲ ದಿನದ ವಚನ ನಿರ್ವಚನ ನಡೆಯಲಿದ್ದು, ಕಾರಟಗಿಯ ಶ್ರೀಮತಿ ಲೀಲಾ ಮಲ್ಲಿಕಾರ್ಜುನ ಇವರು “ಇಳೆ ನಿಂಬು ಮಾವು ಮಾದಲಕ್ಕೆ ಹುಳಿ ನೀರನೆರೆದವದಾರಯ್ಯಾ” ಎನ್ನುವ ಅಕ್ಕಮಹಾದೇವಿಯವರ ವಚನದ ಕುರಿತು …
Read More »ಮೈಬುಬು ನಗರದ ರಸ್ತೆ, ಚರಂಡಿ, ಸ್ವಚ್ಛತೆ, ಮುಂತಾದ ಸೌಲಭ್ಯಕ್ಕಾಗಿ ಆಗ್ರಹ
Demand for roads, drainage, cleanliness, etc. in Maibubu city ಕೊಪ್ಪಳ ನಗರದ ಒಂದನೇ ವಾರ್ಡ್ ಮೈಬುಬು ನಗರದ ರಸ್ತೆ, ಚರಂಡಿ, ಸ್ವಚ್ಛತೆ, ಸೊಳ್ಳೆ ಹಾವಳಿ, ಇನ್ನಿತರ ಮೂಲಭೂತ ಸೌಕರ್ಯವಿಲ್ಲದೆ ನಿವಾಸಿಗಳು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿ.ಕೊಪ್ಪಳದದ ಮೆಹಬೂಬು ನಗರದಲ್ಲಿ ಕಳೆದ 15 ವರ್ಷಗಳಿಂದ ಆಶ್ರಯ ನಿವೇಶನಗಳಲ್ಲಿ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ನಗರಕ್ಕೆ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಮಳೆ ಬಂದರೆ ಸಾಕು …
Read More »24.98 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ: ಶಾಸಕ ಸವದಿ
Bhoomi Puja for Rs 24.98 crore project: MLA Savadi ಅರಟಾಳ : ಕರ್ನಾಟಕ ರಾಜ್ಯದಲ್ಲಿ ಪ್ರ ಪ್ರಥಮ ಬಾರಿಗೆ 2006ರಲ್ಲಿ ಅಥಣಿ ತಾಲೂಕಿನ ಐಗಳಿ, ಮದಬಾವಿ, ಬಳ್ಳಿಗೇರಿ 3 ಸಂಯುಕ್ತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ರಾಜ್ಯಕ್ಕೆ ಮಾದರಿ ಹಾಗೂ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅಥಣಿ ತಾಲೂಕಿನ ಅರಟಾಳ ಸಮೀಪದ ಐಗಳಿ ಕ್ರಾಸ್ನಲ್ಲಿ 24.98 ಕೋಟಿ …
Read More »ಚರ್ಚ್ನ ಸಭಾಪಾಲಕರಾಗಿ ಸುದೀರ್ಘ ೧೧ ವರ್ಷ ಸೇವೆ ಸಲ್ಲಿಸಿದ ರೇ. ಎಡ್ವಿನ್ ಬಾಬು ಜುಲೈ-೨೦ ಭಾನುವಾರ ಅವರ ಸ್ಥಾನಕ್ಕೆ ನಿವೃತ್ತಿ.
Ray Edwin Babu, who served as the pastor of the church for a long 11 years, will retire from his position on Sunday, July 20. ಗಂಗಾವತಿ: ತಾಲೂಕಿನ ಗಾಳೆಮ್ಮಗುಡಿ ಕ್ಯಾಂಪ್ ಬೇತ್ಸಥಾ ಮೆಥೋಡಿಸ್ಟ್ ಚರ್ಚ್ ಸಭಾ ಪಾಲಕರಾದ ರೇ. ಎಡ್ವಿನ್ ಬಾಬು ರವರು ಸುಮಾರು ಹನ್ನೊಂದು ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿ ಜುಲೈ-೨೦ ಭಾನುವಾರ ನಿವೃತ್ತಿ ಹೊಂದಿದರು.ಅವರು ಕ್ರಿಸ್ತನ …
Read More »