Municipal Commissioner’s refusal to provide information under Right to Information – Allegation ಗಂಗಾವತಿ… ಮಾಹಿತಿ ಹಕ್ಕು ಅದಿ ನಿಯಮದ ಅಡಿಯಲ್ಲಿ ಹಲವಾರು ವರ್ಷಗಳಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯಸರ್ವೆ ನಂಬರ್ 46 /2 ಮತ್ತು 46/3 ಭೂಮಿಗೆ ಸಂಬಂಧಿಸಿದಂತೆ ಗೃಹ ನಿವೇಶನಕ್ಕಾಗಿ ಬಳಸಿಕೊಳ್ಳಲು ಅನು ಮೋದನೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿ ವಿನ್ಯಾಸ ಪ್ರತಿಗಳು ಮತ್ತು ಆದೇಶ ಪ್ರತಿ ಇನ್ನಿತರ ದೃಢೀಕೃತ ನಕ ಲು ಪ್ರತಿಗಳನ್ನು ನೀಡುವಂತೆ …
Read More »ರಾಜಣ್ಣ ವಜಾ ಬಿಜೆಪಿ ಅವರು ಅಳುವ ಅಗತ್ಯವಿಲ್ಲ – ಗೊಂಡಬಾಳ
BJP doesn’t need to cry over Rajanna’s dismissal – Gondabala ಕೊಪ್ಪಳ: ಸಹಕಾರ ಸಚಿವರಾಗಿದ್ದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿರುವದಕ್ಕೆ ಈಗ ಬಿಜೆಪಿ ಅವರು ಅಳುತ್ತಿರುವದರ ಹಿಂದೆ ಯಾವ ಸದುದ್ದೇಶವೂ ಇಲ್ಲ, ಆದ್ದರಿಂದ ಅವರು ತಮ್ಮ ಕೆಲಸ ನೋಡಿಕೊಳ್ಳಲಿ ಎಂದು ಕೊಪ್ಪಳ ಜಿಲ್ಲಾ ಗ್ಯಾರಂಟಿ ಅನುಷ್ಠನ ಸಮಿತಿ ಉಪಾಧ್ಯಕ್ಷ, ವಾಲ್ಮೀಕಿ ಸಮುದಾಯದ ಮುಖಂಡ ಮಂಜುನಾಥ ಜಿ. ಗೊಂಡಬಾಳ ಅವರು ಹೇಳಿಕೆ ನೀಡಿದ್ದಾರೆ.ಪತ್ರಿಕೆಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ …
Read More »ಆಗಸ್ಟ್ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ರಾಜ್ಯವ್ಯಾಪಿ ಚಳುವಳಿಯ ಸಮಾರೋಪ ಸಭೆಯ ಪೋಸ್ಟರ್ ಬಿಡುಗಡೆ
Poster released for the concluding meeting of the massive statewide movement at Freedom Park, Bengaluru on August 21st ಸರ್ಕಾರಿ ಶಾಲೆಗಳ ಮುಚ್ಚುವಿಕೆ ವಿರೋಧಿಸಿ 50 ಲಕ್ಷ ಸಹಿಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಎಐಡಿಎಸ್ಒ ಕರ್ನಾಟಕ ಸಿದ್ಧತೆ ಕೊಪ್ಪಳದ ಬಸ್ ನಿಲ್ದಾಣದ ಹತ್ತಿರ ಎಐಡಿಎಸ್ಒ ಕಾರ್ಯಕರ್ತರು ಆಗಸ್ಟ್ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ರಾಜ್ಯವ್ಯಾಪಿ ಚಳುವಳಿಯ ಸಮಾರೋಪ ಸಭೆಯ ಪೋಸ್ಟರ್ ಬಿಡುಗಡೆಗೊಳಿಸಿದರು. …
Read More »ಭಕ್ತಿ ಮಾರ್ಗಕ್ಕೆ ಭಜನೆ ಅತ್ಯಂತ ಪೂರಕ- ನರಸಿಂಹ ದರೋಜಿ
Bhajans are the most complementary to the path of devotion - Narasimha Daroji ಗಂಗಾವತಿ.. ದೇವರನ್ನು ಪೂಜಿಸುವ ಆರಾಧಿಸುವ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಭಕ್ತಿ ಮಾರ್ಗವನ್ನು ಅಳವಡಿಸಿಕೊಳ್ಳಲು ಭಜನೆ ಅತ್ಯಂತ ಪೂರಕವಾಗಿದೆ ಎಂದು ನವ. ಬೃಂದಾವನ ಭಜನಾ ಮಂಡಳಿಯ ಅಧ್ಯಕ್ಷ ನರಸಿಂಹ ದರೋಜಿ ಹೇಳಿದರು.. ಅವರು ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಧ್ಯರಾದನೆ ರಥೋತ್ಸವದ ಪ್ರಯುಕ್ತ ರಾತ್ರಿ ಜರುಗಿದ ಬಜನಾ …
Read More »ಆಯೋಗದ ವರದಿಯನ್ನು ಓದದೆ ನಕಾರಾತ್ಮಕ ಪ್ರತಿಕ್ರಿಯೆ ನೀಡುವದು ಒಳ್ಳೆಯ ಬೆಳವಣಿಗೆ ಅಲ್ಲ-ಮಲ್ಲೇಶಪ್ಪ ಎಸ್ ವಕೀಲರು
ಗಂಗಾವತಿ: ಆಯೋಗದ ವರದಿಯನ್ನು ಓದದೆ ನಕಾರಾತ್ಮಕ ಪ್ರತಿಕ್ರಿಯೆ ನೀಡುವದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಮಲ್ಲೇಶಪ್ಪ ಎಸ್ ವಕೀಲರು ಹೇಳಿದರು. Giving negative feedback without reading the commission's report is not a good development - Malleshappa S's lawyer ಮುಂದುವರೆದು ಮಾತನಾಡಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತ ವರದಿಯನ್ನು ಕೂಲಂಕಷವಾಗಿ ಅತ್ಯಂತ ಉತ್ತಮವಾದ ವೈಜ್ಞಾನಿಕವಾಗಿ ಡೆಟಾ ನೀಡಿದ ಏಕ ಸದಸ್ಯ ವಿಚಾರಣ ಆಯೋಗ ಇದರ …
Read More »ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಬಿಜೆಪಿ ಈಗ ಎಚ್ಚೆತ್ತುಕೊಂಡಿರುವುದು ವಿಪರ್ಯಾಸ: ಭಾರಧ್ವಾಜ್
It is ironic that BJP is now waking up to the atrocities being committed against women in Dharmasthala: Bharadwaj ಗಂಗಾವತಿ: ಧರ್ಮಸ್ಥಳದಲ್ಲಿ ಸುಮಾರು ೩೦ ವರ್ಷಗಳಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮೌನವಹಿಸಿದ್ದ ಬಿಜೆಪಿ, ಈಗ ಎಚ್ಚೆತ್ತುಕೊಂಡು ಪತ್ರಿಕಾಗೋಷ್ಠಿ ನಡೆಸುತ್ತಿರುವುದು ವಿಪರ್ಯಾಸವಾಗಿದೆ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಹಾಸ್ಯಾಸ್ಪದ ವ್ಯಕ್ತಪಡಿಸಿದರು.ಧರ್ಮಸ್ಥಳದಲ್ಲಿ ಮಹಿಳೆಯರ ಅದರಲ್ಲೂ ಯುವತಿಯರ ಮೇಲೆ ಅನೇಕ ಅತ್ಯಾಚಾರ, ಕೊಲೆ ಪ್ರಕರಣಗಳು …
Read More »ಮೂರು ದಿನಗಳ ರಾಜ್ಯವ್ಯಾಪಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನಾ ಧರಣಿ
Three-day statewide protest by ASHA workers ಕೊಪ್ಪಳ: 12,13,14 ಆಗಸ್ಟ್ 2025 ಇವತ್ತಿನಿಂದ ಮೂರು ದಿನಗಳ ರಾಜ್ಯವ್ಯಾಪಿ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನಾ ಧರಣಿ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ಎಐಯುಟಿಯುಸಿ) ನೇತೃತ್ವದಲ್ಲಿ ಕೊಪ್ಪಳ ಈಶ್ವರ ಪಾರ್ಕ್ ನಿಂದ ಅಶೋಕ್ ಸರ್ಕಲ್, ಬಸ್ ನಿಲ್ದಾಣ ಮೂಲಕ ಶಾದಿಮಹಲ್ ಆವರಣದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ. ಈ ಧರಣಿ ಉದ್ದೇಶಿಸಿ ರಾಜ್ಯ ಕಾರ್ಯದರ್ಶಿಗಳಾದ ಡಿ. ನಾಗಲಕ್ಷ್ಮಿ ಅವರು …
Read More »ಹಿರಿಯ ಅಧಿಕಾರಿಗಳಾದ ಕೆ ಎಸ್ ಮಹೇಶ್ ರವರಿಗೆ ಹನೂರು ತಾಲ್ಲೂಕು ಕಂದಾಯ ಅಧಿಕಾರಿಗಳಿಂದ ಸನ್ಮಾನ
Senior officer K.S. Mahesh felicitated by Hanur Taluk Revenue Officers ವರದಿ : ಬಂಗಾರಪ್ಪ .ಸಿಕೊಳ್ಳೆಗಾಲದಲ್ಲಿ ಕಾರ್ಯ ನಿರ್ವಹಿಸಿ ನಂತರ ಉನ್ನತ ಹುದ್ದೆಗೆ ವರ್ಗಾವಣೆಗೊಂಡಮಾನ್ಯ ನಿರ್ಗಮಿತ ಕೊಳ್ಳೇಗಾಲ ಉಪವಿಭಾಗದ ಅಧಿಕಾರಿಗಳಾದ ಶ್ರೀ ಕೆ ಎಸ್ ಮಹೇಶ್ (ಹಿರಿಯ ಶ್ರೇಣಿ ) ಅವರು ಸರ್ಕಾರದ ಆದೇಶದಂತೆ ಉನ್ನತ ಹುದ್ದೆಗೆ ಪದೋನ್ಮೂತಿಗೊಂಡು ವರ್ಗಾವಣೆಯಾದ ನಂತರ ಅವರನ್ನು ಹನೂರು ತಾಲ್ಲೂಕು ಕಂದಾಯ ಇಲಾಖೆಯ ಅಧಿಕಾರಿಗಳಾದ ರಾಮಪುರ ಹೋಬಳಿಯ ರಾಜಶ್ವ ನಿರೀಕ್ಷಕರು …
Read More »18 ನೇ ದಿನದ ವಚನ ಜ್ಯೋತಿ ಕಾರ್ಯಕ್ರಮ ವನಜಭಾವಿ ಗ್ರಾಮದಲ್ಲಿ
18th day Vachana Jyoti program in Vanajbhavi village ಇಂದು ವನಜಭಾವಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿರುವ ಮನೆಯಿಂದ ಮನೆಗೆ ಮನದಿಂದ ಮನಕ್ಕೆ ವಚನ ಜ್ಯೋತಿಕಾರ್ಯಕ್ರಮವು ರಾಷ್ಟ್ರೀಯ ಬಸವ ದಳ ಯುವ ಘಟಕ ಮತ್ತು ಅಕ್ಕ ನಾಗಲಾಂಬಿಕ ಮಹಿಳಾ ಗಣದ ವತಿಯಿಂದ ಶರಣ ಗಿರಿಮಲ್ಲಪ್ಪ ಪರಂಗಿ ಇವರ ಮನೆಯಲ್ಲಿ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಪ್ರಥಮಲ್ಲಿ ಗುರು ಪೂಜೆ ಲಿಂಗ ಪೂಜೆ ನಂತರ ವಚನ ಪಠಣದೊಂದಿಗೆ, ಬಸವಾದಿ ಶಿವ ಶರಣರಲ್ಲೊಬ್ಬರಾದ ಶರಣೆ …
Read More »ಜಿಲ್ಲಾಡಳಿತದ ನಿರ್ದೇಶನದಂತೆ ಮೂಗಬಸವೇಶ್ವರ ರಥೋತ್ಸವ
Mugabasaveshwara Chariot Festival as per the directions of the district administration ಚಿರಿಬಿ, ರಾಂಪುರ ಎರಡು ಗ್ರಾಮಗಳ ಹೆಸರು,ಧಾರ್ಮಿಕ ಪೂಜಾ ಕೈಕಾರ್ಯಗಳಲ್ಲಿ ಹಾಗೂ ಆಯಾಗಾರರ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ನಡುವೆ ರಥೋತ್ಸವಕ್ಕೆ ಬಿಕ್ಕಟ್ಟು..* ” ಮೂಗಬಸವೇಶ್ವರಸ್ವಾಮಿ ರಥೋತ್ಸವ ಜರುಗಿಸುವ ಬಗ್ಗೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ ಹೇಳಿದರು.” ಕೊಟ್ಟೂರು : ತಾಲ್ಲೂಕಿನ ಚಿರಬಿ ಗ್ರಾಮದ ಮೂಗಬಸವೇಶ್ವರಸ್ವಾಮಿ ರಥೋತ್ಸವ …
Read More »