79th Independence Day celebrations at BJP office ಗಂಗಾವತಿ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಧ್ವಜಾರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ್ ಹಿರೂರ್, ಮುಖಂಡರುಗಳಾದ ಎಚ್ ಗಿರೇಗೌಡ್ರು, ವೀರಭದ್ರಪ್ಪ ನಾಯಕ್, ಎಚ್ ಎಮ್ ಸಿದ್ದರಾಮಯ್ಯ ಸ್ವಾಮಿ, ಹನುಮಂತಪ್ಪ ನಾಯಕ್, ಮಾಜಿ …
Read More »ನಾಡಿನ ಸಮಸ್ತೆ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
Happy 79th Independence Day to all the people of the country. ಇಂದು ಭಾರತವು ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಮುಕ್ತಗೊಂಡ ಶುಭದಿನ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಅಜಾದ್ ಮುಂತಾದ ಕೆಚ್ಚೆದೆಯ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ದೇಶಾದ್ಯಂತ ಲಕ್ಷಾಂತರ ಹೋರಾಟಗಾರರು ತಮ್ಮ ತ್ಯಾಗ, ಬಲಿದಾನದ ಮೂಲಕ 1947ರ ಆಗಸ್ಟ್ 15ರಂದು ನಮ್ಮ ದೇಶಕ್ಕೆ …
Read More »79 ರ ಸ್ವಾತಂತ್ರ್ಯೋತ್ಸವ.
Independence Day of 79. ಲೇಖನ – 79 ರ ಸ್ವಾತಂತ್ರ್ಯೋತ್ಸವ. ಲೇಖಕರು – ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ. ನಮಗೆ ಸ್ವಾತಂತ್ರ್ಯ ದೊರೆತು ಇದೀಗ 79 ವರ್ಷಗಳು ತುಂಬುತ್ತೀವೆ. 79 ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ ಇಡೀ ದೇಶ. ಎಲ್ಲೆಡೆ ದೇಶ ಭಕ್ತಿ, ದೇಶಪ್ರೇಮ ವ್ಯಕ್ತವಾಗುತ್ತಿದೆ. ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದ ಅಭೂತಪೂರ್ವ ದಿನ ಇದಾಗಿದೆ.ಹೀಗಾಗಿ ಭಾರತದ ದೇಶ 79ರ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲು ದೇಶವಾಸಿಗಳು ಸಜ್ಜಾಗಿದ್ದಾರೆ. …
Read More »ಎಚ್ ಎನ್ ನಾಗಮೋಹನ್ ದಾಸ್ ಅವರ ಸಮೀಕ್ಷಾ ವರದಿಯಿಂದ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಅನ್ಯಾಯ – ಕೃಷ್ಣಪ್ಪ ಇಟ್ಟಂಗಿ.
HN Nagamohan Das's survey report is an injustice to the Scheduled Caste right-handed community - Krishnappa Ittangi. ಕೊಪ್ಪಳ , ಆ-14:ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗವೂ ಆಗಸ್ಟ್ 4 ರಂದು ರಾಜ್ಯ ಸರಕಾರಕ್ಕೆ ನೀಡಿದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆ ವರದಿಯಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದ್ದು, ಈ ವರದಿಯಿಂದ ಬಲಗೈ ಸಮುದಾಯಕ್ಕೆ ತುಂಬಾ ಅನ್ಯಾಯವಾಗಿರುತ್ತದೆ. ವರದಿಯಲ್ಲಿ ಪರಿಶಿಷ್ಟ …
Read More »೭೯ ನೇ ಸ್ವಾತಂತ್ರ್ಯ ತ್ಸವ ನಿಮಿತ್ಯ ಬಿಜೆಪಿಯಿಂದ ಸ್ವಚ್ಛತಾ ಅಭಿಯಾನ: ಮನೋಹರಗೌಡ ಹೇರೂರು
BJP launches cleanliness drive on the occasion of 79th Independence Day: Manohar Gowda ಗಂಗಾವತಿ : ವಿಶ್ವಕಂಡ ಧೀಮಂತ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಆದೇಶದಂತೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಅತಿ ಪುರಾತನವಾದ ಶ್ರೀ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಕಲ್ಯಾಣಿಯನ್ನು ಗ್ರಾಮೀಣ ಮಂಡಲ ಮತ್ತು ನಗರ ಮಂಡಲದ ಮಹಿಳಾ ಮೋರ್ಚಾ ಘಟಕಗಳ ಕಾರ್ಯಕರ್ತರು ಸ್ವಚ್ಛಗೊಳಿಸಿದರು ಎಂದು ಬಿಜಪಿ ಮುಖಂಡ ಮನೋಹರಗೌಡ ಹೇರೂರು ತಿಳಿಸಿದರು. ಅವರು ಇಲ್ಲಿನ …
Read More »ಕೊಟ್ಟೂರು ಬಸವೇಶ್ವರ ಸಭಾಂಗಣ ಮುಂಬಾಗದಲ್ಲಿ ಕನ್ನಡ ಕನಸು ಯುಟ್ಯೂಬ್ ಚಾನೆಲ್ ಉದ್ಘಾಟನೆ
Kannada Kanasu YouTube channel inaugurated in front of Basaveshwara Hall, Kotturu ಗಂಗಾವತಿ :ನಗರದ ಕೊಟ್ಟೂರು ಬಸವೇಶ್ವರ ದೇವಾಲಯ ಮುಂಭಾಗದಲ್ಲಿ ಕನ್ನಡ ಕನಸು ಯುಟ್ಯೂಬ್ ಚಾನೆಲ್ ಉದ್ಘಾಟನೆ ನೆರವೇರಿಸಿ ಹುಸೇನಪ್ಪ ಹಂಚಿನಾಳ ವಕೀಲರು ಮಾಜಿ ನಗರಸಭೆ ಅಧ್ಯಕ್ಷ ಸ್ಥಾಯಿ ಸಮಿತಿ ಗಂಗಾವತಿ ಮಾತಾನಾಡಿದ ಇವತ್ತಿನ ದಿನಮಾನಗಳಲ್ಲಿ ಇಂತಹ ನೂರಾರು ಯುಟ್ಯೂಬ್ ಚಾನೆಲ್ ಗಳು ಹುಟ್ಟುತ್ತವೆ ಆದರೆ ಅ ಚಾನೆಲ್ ಗಳು ತಾತ್ಕಾಲಿಕವಾಗಿ ಪ್ರಚಾರದಲ್ಲಿ ಇರುತ್ತದೆ ಅದೇ ರೀತಿಯಾಗಿ …
Read More »ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಂಡು,ಉತ್ತಮ ಗುಣಮಟ್ಟದ ಶಿಕ್ಷಣದಿಂದ ಯಾರು ವಂಚಿತರಾಗಬಾರದು: ವನಿತಾ ಪ್ರಸನ್ನ ಕುಮಾರ್.
Students should develop leadership qualities and no one should be deprived of good quality education: Vanitha Prasanna Kumar. ತಿಪಟೂರು: ವಿದ್ಯಾರ್ಥಿಗಳು ಜೀವನದಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡು,ಉತ್ತಮ ಗುಣಮಟ್ಟದ ಶಿಕ್ಷಣದಿಂದ ಯಾರು ವಂಚಿತರಾಗಬಾರದೆಂದು ರೋಟರಿ ಸಂಸ್ಥೆ ಅಧ್ಯಕ್ಷೆ ವನಿತ ಪ್ರಸನ್ನ ಕುಮಾರ್ ತಿಳಿಸಿದರು. ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ 79ನೇ ಸ್ವಾತಂತ್ರ್ಯ …
Read More »ಜನತಾ ನ್ಯಾಯಾಲಯ ಕುರಿತು ಜಾಗೃತಿ ಕಾರ್ಯಕ್ರಮ
Awareness program on Janata Court ಖಾಯಂ ಜನತಾ ನ್ಯಾಯಾಲಯದ ಉಪಯೋಗ ಪಡೆದುಕೊಳ್ಳಿ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಹೇಳಿಕೆ ಗಂಗಾವತಿ : ಸರಳ ನ್ಯಾಯದಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳುವ ಒಂದು ವ್ಯವಸ್ಥೆ ಖಾಯಂ ಜನತಾ ಅದಾಲತ್ ಆಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಅವರು ಹೇಳಿದರು. ತಾಲೂಕಿನ ವಡ್ಡರಹಟ್ಟಿ ಗ್ರಾಮ …
Read More »ಯಶಸ್ವಿಯಾಗಿ ನಡೆದ ಕ್ರಿಸ್ತ ರಾಜ ಪ್ರೌಢಶಾಲೆಯಲ್ಲಿನ ಪೋಷಕರ ಸಭೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು :ಫಾದರ್ ರೋಷನ್ ಬಾಬು .
Parents' meeting at Christ the King High School held successfully, more emphasis on children's education: Father Roshan Babu. ವರದಿ:ಬಂಗಾರಪ್ಪ .ಸಿ.ಹನೂರು:ಇಂದಿನ ವಾಸ್ತವದಲ್ಲಿ ಶ್ರೀ ಗಳಾದ ಶ್ರೀ ನಿಜಗುಣನಂದಾ ಸ್ವಾಮಿಗಳು ಹೇಳಿದಂತೆ ಯಾರ ಹತ್ತಿರ ಮೊಬೈಲ್ ಇಲ್ಲವೊ ಅವರ ಹತ್ತಿರ ಯಾವುದೇ ಕಾಯಿಲೆ ಸುಳಿಯುವುದಿಲ್ಲ, ನಮ್ಮಲ್ಲಿ ಎಲ್ಲಾ ಮಕ್ಕಳಿಗೆ ಒಂದೇ ರೀತಿಯಲ್ಲಿ ಪಾಠ ಹೇಳಿ ಕೊಡುತ್ತೇವೆ ಆದರೆ ಅವರ ಕಲಿಕೆಯಲ್ಲಿ ಪೋಷಕರ ಪಾತ್ರ ಬಹಳ …
Read More »ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ನೀಡಲು ನಗರಸಭೆಯ ಪೌರಾಯುಕ್ತರ ನಿರಾಕರಣೆ- ಆರೋಪ
Municipal Commissioner’s refusal to provide information under Right to Information – Allegation ಗಂಗಾವತಿ… ಮಾಹಿತಿ ಹಕ್ಕು ಅದಿ ನಿಯಮದ ಅಡಿಯಲ್ಲಿ ಹಲವಾರು ವರ್ಷಗಳಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯಸರ್ವೆ ನಂಬರ್ 46 /2 ಮತ್ತು 46/3 ಭೂಮಿಗೆ ಸಂಬಂಧಿಸಿದಂತೆ ಗೃಹ ನಿವೇಶನಕ್ಕಾಗಿ ಬಳಸಿಕೊಳ್ಳಲು ಅನು ಮೋದನೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿ ವಿನ್ಯಾಸ ಪ್ರತಿಗಳು ಮತ್ತು ಆದೇಶ ಪ್ರತಿ ಇನ್ನಿತರ ದೃಢೀಕೃತ ನಕ ಲು ಪ್ರತಿಗಳನ್ನು ನೀಡುವಂತೆ …
Read More »