Breaking News

ಕಲ್ಯಾಣಸಿರಿ ವಿಶೇಷ

ಮಾದಪ್ಪ ಸನ್ನಿಧಿಯಲ್ಲಿ ಅಭಿವೃದ್ಧಿಗೆ ಒತ್ತು ನೀಡಿದ ಸಚಿವರಾದ ರಾಮಲಿಂಗರೆಡ್ಡಿ

Screenshot 2024 01 19 19 12 52 24 6012fa4d4ddec268fc5c7112cbb265e7

Minister Ramalingareddy emphasized on development in the presence of Madappa. ವರದಿ ; ಬಂಗಾರಪ್ಪ ಸಿ ಹನೂರು.ಹನೂರು /ಬೆಂಗಳೂರು : ಪ್ರಸಿದ್ದ ಯಾತ್ರ ಸ್ಥಳವಾದಶ್ರೀ ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರದ 15 ನೇ ಸಭೆ ಬೆಂಗಳೂರಿನ ವಿಕಾಸ ಸೌಧ ದಲ್ಲಿ ದಿನಾಂಕ 18/01/2024 ರಂದು ನಡೆಯಿತು, ಮಾದಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸಲು ತಿರುಪತಿ ಮಾದರಿಯಲ್ಲಿ ಹೈಟೆಕ್ ದಾಸೋಹ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ,ಪ್ರಾಧಿಕಾರದ ಉಪಾಧ್ಯಕ್ಷರು …

Read More »

ಡಾಕ್ಟರೇಟ್ ಪದವಿ ಪಡೆದ: ಗ್ರಂಥಾಲಯ ಸಹಾಯಕ ಡಾ.ಪ್ರಕಾಶ್ ಎಸ್.ಎನ್ ಅವರಿಗೆ ಕೇಂದ್ರೀಯಗ್ರಂಥಾಲಯ ಸಿಯುಕೆ ನೌಕರರರಿಂದ ಸನ್ಮಾನ

Screenshot 2024 01 19 17 15 35 24 6012fa4d4ddec268fc5c7112cbb265e7

Dr Prakash S.N, Library Assistant, awarded Doctorate Degree by Central Library CUK staff ಕಲಬುರಗಿ: ಜ.19: ಕೇಂದ್ರೀಯ ವಿಶ್ವವಿದ್ಯಾಲಯದ ಕಲಬುರಗಿಯ ಕೇಂದ್ರ ಗ್ರಂಥಾಲಯ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಪ್ರಕಾಶ್ ಎಸ್.ಎನ್ ರವರು ಇತ್ತಿಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಡಾ. ವೀರಬಸವಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾ ಪ್ರಬಂಧವನ್ನು ಮಂಡಿಸಿದ್ದು, ಬೆಂವಿವಿಯಿಂದ ಡಾಕ್ಟರೇಟ್ ಪದವಿ ಪಡೆದರು. ಈ …

Read More »

ಹನೂರು ಪಟ್ಟಣದ ಪೆಟ್ರೊಲಿಯಂ ಬಂಕ್ ಪಕ್ಕದ ವೃತ್ತಕ್ಕೆ ನಾಡು ಪ್ರಭು ಕೆಂಪೇಗೌಡ ಹೆಸರುಅನುಮೋದಿಸಿರುವುದು ಸಂತೋಷದ ವಿಷಯ :ನಾಗೇಂದ್ರ ಎಲ್

Screenshot 2024 01 19 17 08 36 67 6012fa4d4ddec268fc5c7112cbb265e7

It is a pleasure that Nadu Prabhu Kempegowda’s name has been approved for the circle next to the petroleum bank in Hanur town: Nagendra L ವರದಿ :ಬಂಗಾರಪ್ಪ ಸಿ ಹನೂರು .ಹನೂರು : ಪಟ್ಟಣದ ಎಲ್ಲೆಮಾಳ,ರಾಮಪುರಕ್ಕೆ ಹಾದು ಹೋಗುವ ವೃತ್ತಕ್ಕೆ ಹನೂರು ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಈ ವೃತ್ತಕ್ಕೆ ನಾಡ ಪ್ರಭು ಕೆಂಪೇಗೌಡರ ಹೆಸರನ್ನು 30/7/2022 ರಲ್ಲಿ ಅಂದಿನ …

Read More »

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಗಳಿಂದ ಕರ್ನಾಟಕ ಸರಕಾರಕ್ಕೆಅಭಿನಂದನಾ ಪತ್ರ

Screenshot 2024 01 19 16 25 09 02 6012fa4d4ddec268fc5c7112cbb265e7

A congratulatory letter from Reverend Shri Sadguru Basava Prabhu Swamiji to Government of Karnataka ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಸನ್ಮಾನ್ಯ ಸಿದ್ಧರಾಮಯ್ಯನವರು ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ವಿಧಾನ ಸೌದ ಬೆಂಗಳೂರು. ಕರ್ನಾಟಕ ಸರಕಾರಕ್ಕೆ ಶರಣು ಶರಣಾರ್ಥಿಗಳು ಹನ್ನೆರಡನೇ ಶತಮಾನದ ವಿಶ್ವಗುರು ಬಸವಣ್ಣನವರು ಆಗಿನ ಬಿಜಾಪೂರು ಜಿಲ್ಲೆಯ ಹುನಗುಂದ ತಾಲೂಕಿನ ಬಸವನ ಬಾಗೆವಾಡಿಯ ಇಂಗಳೇಶ್ವರದ ಮಾದರಸ-ಮಾದಲಾಂಬೆಯ ಉದರದಲ್ಲಿ ಕನ್ನಡ ನಾಡಿನ ಕುವರರಾಗಿ ಜನಿಸಿದರು. …

Read More »

ಮತ್ತಿಬ್ಬರು ನಕಲಿ ವೈಧ್ಯರ ಮೇಲೆ ಪ್ರಕರಣ ದಾಖಲು

Screenshot 2024 01 19 16 03 28 22 6012fa4d4ddec268fc5c7112cbb265e7

Case registered against two more fake doctors ಗಂಗಾವತಿ:ಕನಕಗಿರಿ ತಾಲೂಕಿನ ನವಲಿ ಗ್ರಾಮದ ಎಸ್.ನಾರಾಯಣಪ್ಪ ಮತ್ತು ಕಾರಟಗಿ ತಾಲೂಕಿನ ಮುಷ್ಟೂರ ಗ್ರಾಮದ ಕುಬೇರಪ್ಪ ಎಂಬ ಇಬ್ಬರು ನಕಲಿ ವೈಧ್ಯರ ಮೇಲೆ ಗಂಗಾವತಿ ನಗರದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ಼್.ಸಿ.ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಸದ್ರಿ ನಕಲಿ ವೈಧ್ಯರ ಮೇಲೆ ಅಲೋಪತಿ ಔಷಧಗಳ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಅಪಾದನೆಯ ಮೇಲೆ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ …

Read More »

ಸರಕಾರ ನಾಮ ನಿರ್ದೇಶಕರಾಗಿ ಭೀಮಗೌಡ ನಾಯಿಕ ಆಯ್ಕೆ

Screenshot 2024 01 19 15 50 43 60 6012fa4d4ddec268fc5c7112cbb265e7

Bhim Gowda Naika was selected as the director of the government ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಕೃಷಿ ಪತ್ತಿನ ವಿವಿದೊದ್ದೇಶಗಳ ಸಹಕಾರಿ ಸಂಘಕ್ಕೆ ಕಾಗವಾಡ ಮತಕ್ಷೇತ್ರದ ಶಾಸಕರಾದ ರಾಜು ಕಾಗೆ, ಅಥಣಿ ಮತಕ್ಷೇತ್ರದ ಲಕ್ಷ್ಮಣ ಸವದಿ, ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ರಮೇಶ ಕತ್ತಿ ಅವರ ಆದೇಶದ ಮೇರೆಗೆ ಸರಕಾರದ ನಾಮ ನಿರ್ದೇಶಕರಾಗಿ ಆಯ್ಕೆ ಮಾಡಿ ಆದೇಶ ಮಾಡಿದರಿಂದ ಸಂಘದ ಕಾರ್ಯದರ್ಶಿ …

Read More »

ನೇತಾಜಿ ಪ್ರೀಮಿಯರ್‌ ಲೀಗ್ ಸೀಸನ್ ೪ ರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಕ್ರೀಡಾಭಿಮಾನಿಗಳು

Screenshot 2024 01 19 15 41 55 54 6012fa4d4ddec268fc5c7112cbb265e7

Sports fans participating in the bidding process of Netaji Premier League Season 4 ವರದಿ : ಬಂಗಾರಪ್ಪ ಸಿ ಹನೂರು .ಹನೂರು : ಮನುಷ್ಯನ ಜೀವನದಲ್ಲಿ ಕ್ರೀಡೆಯು ಅತಿಮುಖ್ಯ ನಮ್ಮ ದೇಹವು ಸದಾ ಆರೋಗ್ಯವಂತಾರಾಗಿಲು ದೇಹದ ಅಂಗಾಂಗಗಳು ಸಕ್ರಿಯವಾದ ಪಾತ್ರ ವಹಿಸಬೇಕು ಹಾಗೇಯೆ ನಮ್ಮ ಹನೂರು ಭಾಗದ ಯುವಕರು ಕ್ರೀಡೆಯನ್ನು ಅಯೋಜನೆ ಮಾಡಿ ಪ್ರತಿಭೆಯನ್ನು ಹೊರ ತರುವುದು ಹೆಮ್ಮೆಯ ವಿಷಯ ಎಂದು ಅಯೋಜಕರಿಗೆ ಕೀವಿ ಮಾತನ್ನು …

Read More »

ಗಂಗಾವತಿ-ಕಲಬುರ್ಗಿ ರೋಡ್ ಹಂಪ್ಸ್ ತೆರುವಿಗೆ ಪಾದೇಶಿಕ ಆಯುಕ್ತರ ಸೂಚನೆ.

Screenshot 2024 01 19 15 32 22 91 6012fa4d4ddec268fc5c7112cbb265e7

Notice of Regional Commissioner for removal of Gangavati-Kalaburgi road humps. ಗಂಗಾವತಿ: ಗಂಗಾವತಿ-ಕಲಬುರ್ಗಿ ರಾಜ್ಯ ಹೆದ್ದಾರಿಯಲ್ಲಿ ಕನಕಗಿರಿ-ತಾವರಗೇರಾ-ಮುದಗಲ್-ಲಿಂಗ್ಸೂರ್-ತಿಂತಿಣಿ ಬ್ರಿಡ್ಜ್ ಮಾರ್ಗದಲ್ಲಿ ವಿಪರಿತವಾಗಿ ನಿರ್ಮಿಸಲಾಗಿರುವ ರೋಡ್ ಹಂಪ್ಸ್ ಗಳ ತೆರುವಿಗೆ ಕ್ರಮಕೈಗೊಳ್ಳುವಂತೆ ಕಲಬುರ್ಗಿಯ ವಿಭಾಗೀಯ ಪ್ರಾದೇಶಿಕ ಆಯುಕ್ತರು ಆದೇಶಿದ್ದಾರೆ. ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಈ ಬಗ್ಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ, ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು, ಈಶಾನ್ಯ ವಲಯ,ಲೋಕೋಪಯೋಗಿ ಭವನ,ಕಲಬುರ್ಗಿ ಇವರಿಗೆ ಕ್ರಮ …

Read More »

ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವದನ್ನು ಗಂಗಾವತಿ ರಾಷ್ಟ್ರೀಯ ಬಸವದಳ ಸ್ವಾಗತಿಸುತ್ತಿ ದೆ.

1001549065

The Gangavati Rashtriya Basavadal welcomes the declaration of Basavanna as a cultural hero ಗಂಗಾವತಿ,19: ಹನ್ನೆರಡನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳವಳಿಯ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿ, ವಚನಗಳ ಮೂಲಕ ಜಾಗೃತಿ ಮೂಡಿಸಿದ ಬಸವೇಶ್ವರರನ್ನು ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ.ಇದನ್ನು ಅಭಿನಂದಿಸಲು ಆನೆಗೊಂದಿ ರಸ್ತೆಯಲ್ಲಿ ಇರುವ ಬಸವೇಶ್ವರ ವೃತ್ತ ದಲ್ಲಿ ಗಂಗಾವತಿ ರಾಷ್ಟ್ರೀಯ ಬಸವದಳದವರು ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಮಾಜಿ …

Read More »

ಬೆಂಗಳೂರು ವಿವಿ: ‘ಸಂಕ್ರಾಂತಿ ಸಂಭ್ರಮ’ ಆಚರಣೆ

Screenshot 2024 01 18 17 41 50 52 6012fa4d4ddec268fc5c7112cbb265e7

Bangalore University: Celebration of ‘Sankranti Sambhram’ ಬೆಂಗಳೂರು: ಜ.18 ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ ‘ಸಂಕ್ರಾಂತಿ ಸಂಭ್ರಮ’ ಹಬ್ಬದಲ್ಲಿ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ.ಡಾ. ಬಿ. ಶೈಲಶ್ರೀ ಮೇಡಂ ರವರು, ಸಹಾಯಕ ಪ್ರಾಧ್ಯಾಪಕರಾದ ಡಾ. ವಸುಂಧರಾ ಪ್ರಿಯದರ್ಶಿನಿರವರು ಮತ್ತು ಬೋಧಕೇತರ ಸಿಬ್ಬಂದಿಗಳಾದ ಶ್ರೀ ನಾಗೇಶ್ ಕೆ.ಎಸ್, ಮಂಜುನಾಥ್, ರವಿ, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು, ಮತ್ತಿತರ ವಿದ್ಯಾರ್ಥಿ …

Read More »