Breaking News

ಕಲ್ಯಾಣಸಿರಿ ವಿಶೇಷ

ರಾಜಶೇಖರ್ ಹಿಟ್ನಾಳಗೆ ವಾಲ್ಮೀಕಿಗುರುಪೀಠದಿಂದ ಸನ್ಮಾನ

Screenshot 2024 02 09 19 11 19 19 E307a3f9df9f380ebaf106e1dc980bb6

Rajasekhar Hitna honored by Valmiki Gurupeeth ಕೊಪ್ಪಳ: ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ ಕೆ. ರಾಜಶೇಖರ್ ಹಿಟ್ನಾಳ ಅವರನ್ನು ಹರಿಹರ ತಾಲೂಕ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಜಾತ್ರೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ವಾಲ್ಮೀಕಿ ಗುರುಪೀಠದಲ್ಲಿ ಕಳೆದ ಆರು ರ್ವಗಳಿಮದ ಹಮ್ಮಿಕೊಂಡಿರುವ ವಾಲ್ಮೀಕಿ ಜಾತ್ರೆ ಬಹಳ ವಿಶೇಷ ಮನ್ನಣೆ ಪಡೆಯುತ್ತಿದ್ದು, ಅರ್ಧ ಕೋಟಿ ಇರುವ ವಾಲ್ಮೀಕಿ ಸಮಾಜದ ವಿಶೇಷ ಕಾರ್ಯಕ್ರಮವಾಗಿದೆ, ಫೆ. ೮ ಮತ್ತು ೯ ರಂದು ನಡೆಯುವ ಜಾತ್ರೆಯಲ್ಲಿ ಪಾಲ್ಗೊಂಡ …

Read More »

ಬೆಂಗಳೂರಿನ ರವೀಂದ ಕಲಾಕ್ಷೇತ್ರದಮಾದರಿಯಲ್ಲೆ ನಿರ್ಮಾಣ ಕ್ಕೆ ಒತ್ತಾಯಿಸಿಕ.ಕ.ಕ.ಒಕ್ಕೂಟ ಜಿಲ್ಲಾ ಸಮಿತಿ ಹಾಗೂ ಸ್ಥಳಿಯ ಕಲಾವಿ ರಿಂದಜಿಲ್ಲಾಧಿಕಾರಿಗಳಿಗೆ ಮನವಿ

Screenshot 2024 02 09 18 43 20 25 6012fa4d4ddec268fc5c7112cbb265e7

Demanding construction of Ravinda Kalakshetra in Bangalore ಯಲಬುರ್ಗಾ: ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಜಿಲ್ಲಾ ಸಮಿತಿ ಮತ್ತು ಯಲಬುರ್ಗಾ ತಾಲೂಕ ಸಮಿತಿಯ ಎಲ್ಲಾ ಪ್ರಕಾರದ ಕಲಾವಿದರು ಸೇರಿ ಇಂದು ಜಿಲ್ಲಾಡಳಿತ ಕೊಪ್ಪಳ ಹಾಗೂ ಜಿಲ್ಲಾಧಿಕಾರಿಗಳ ಆಶ್ರಯದಲ್ಲಿ ನಡೆಯುವ ಜನತಾದರ್ಶನದಲ್ಲಿ ಜಿಲ್ಲಾ ರಂಗಮಂದಿರದ ಕುರಿತು ಹಾಗೂ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಬುದ್ದ,ಬಸವ,ಅಂಬೇಡ್ಕರ್ ಸಮುದಾಯ ಭವನವು ಬೆಂಗಳೂರಿನ ರವೀಂದ ಕಲಾ ಕ್ಷೇತ್ರದ ಮಾದರಿಯಲ್ಲೆ ನಿರ್ಮಾಣ ಮಾಡಿ ಅಂತ ಕ.ಕ.ಕ.ಒಕ್ಕೂಟ ಜಿಲ್ಲಾ …

Read More »

ಮೋಕಾ ಆಸ್ಪತ್ರೆ: ಕ್ಷಯ ಮುಕ್ತ ಗ್ರಾಮ ಪಣ: ಟಿಬಿ ಮುಕ್ತಜಿಪಿಸರ್ಟಿಫಿಕೇಷನ್, ವ್ಯಾಲಿಡೇಷನ್ ತಂಡ.

Screenshot 2024 02 09 18 15 26 72 6012fa4d4ddec268fc5c7112cbb265e7

Moka Hospital: Tuberculosis Free Village PANA: TB Free GP Certification, Validation Team. ಮೋಕಾ: ಫೆ.09: ಇಂದು ಮೋಕಾ ಗ್ರಾಮದಲ್ಲಿ ಆಯೋಜಿಸಿದ ಆಸ್ಪತ್ರೆಯ ಕ್ಷಯ ಮುಕ್ತ ಗ್ರಾಮವಾಗಿದೆಂದು ಟಿಬಿ ಮುಕ್ತ ಜಿಪಿ ಸರ್ಟಿಫಿಕೇಷನ್, ವ್ಯಾಲಿಡೇಷನ್ ತಂಡ ಹೇಳಿದೆ. ನಂತರ ಇಂದು ಮೋಕಾ ಆಸ್ಪತ್ರೆಗೆ ಕ್ಷಯ ಮುಕ್ತ ಗ್ರಾಮ ಪಂಚಾಯತಿ ಪ್ರಾಮಾಣಿಕರಣ,ಮೌಲ್ಯಾಂಕನ ತಂಡ ಭೇಟಿ ನೀಡಿದ್ದು, ಕ್ಷಯ ರೋಗಕ್ಕೆ ಸಂಬಂಧ ಪಟ್ಟ ಧಾಖಲಾತಿ ಪರಿಶೀಲಿಸಲಾಯಿತು, ಪ್ರಯೋಗಶಾಲಾ ದಾಖಲಾತಿ, ಫಾರ್ಮಸಿ …

Read More »

ಶರಣ ಶ್ರೀ ಜೇಡರ / ದೇವರ ದಾಸಿಮಯ್ಯ ನವರ ಸ್ಮರಣೋತ್ಸವ.

Screenshot 2024 02 09 12 32 13 01 6012fa4d4ddec268fc5c7112cbb265e7

Commemoration of Sharan Shree Jedara/Deva Dasimaiya Navra ತಂದೆ : ಕಾಮಯ್ಯತಾಯಿ : ಶಂಕರಿಪತ್ನಿ : ದುಗ್ಗಳೆಕಾಯಕ : ಬಟ್ಟೆ / ಸೀರೆ ನೇಯುವುದುಸ್ಥಳ : ಮುದನೂರು, ಸುರಪುರ ತಾಲ್ಲೂಕು, ಯಾದಗಿರಿಜಯಂತಿ : ಅವರಾತ್ರಿ ಅಮಾವಾಸ್ಯೆಯಂದುಲಭ್ಯ ವಚನಗಳ ಸಂಖ್ಯೆ : ೧೭೬ಅಂಕಿತ : ರಾಮನಾಥ ಜೇಡರ / ದೇವರ ದಾಸಿಮಯ್ಯನವರು ೧೨ನೇ ಶತಮಾನದಲ್ಲಿ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ಬಂದು, ಶರಣರ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಇವರನ್ನು ದೇವರ …

Read More »

ಮಾಯವಾಗುತ್ತಿದೆ ಹಳ್ಳಿ ಸೊಗಡು,ಅವಸರದ ಜೀವನಶೈಲಿಆರೋಗ್ಯಯುತಬದುಕಿನಬಹುಭಾಗವನ್ನು ನುಂಗಿದೆ ,ಪ್ರವೀಣ ಹೇರೂರು ಕರೆ

Screenshot 2024 02 08 19 46 30 67 E307a3f9df9f380ebaf106e1dc980bb6

Disappearing Village Sogadu, Hasty Lifestyle Has Swallowed Most of Healthy Life, Praveena Heroor Call ಗಂಗಾವತಿ,07 : ನಗರದ ಹಿರೆಜಂತಕಲ್ ಅಂಗನವಾಡಿ ಕೇಂದ್ರದಲ್ಲಿ ಹಳ್ಳಿಯ ಸೊಗಡು ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹಳ್ಳಿಯ ಜನ ಜೀವನದ ಮಕ್ಕಳ ಜೀವನ ಮಾತನಾಡಿದ  ಮಹಿಳ ಮತ್ತು ಮಕ್ಕಳ  ಅಭಿವೃದ್ಧಿ ಅಧಿಕಾರಿ ಪ್ರವೀಣ ಹೇರುರೂ ಇವರು ನಗರೀಕರಣ ಹಾಗೂ ಜಾಗತೀಕರಣದ ಪರಿಣಾಮವಾಗಿ ಹಳ್ಳಿಯ ಸೊಗಡುಮಾಯವಾಗುತ್ತಿದೆ ಮಣ್ಣಿನ ಒಲೆ, ಮಣ್ಣಿನ ಮಡಿಕೆಗಳು ಇಂದು ಬಲುಅಪರೂಪ  …

Read More »

ಪ್ರಾಮಾಣಿಕವಾಗಿ ದುಡಿದವರ ಪರಿಗಣನೆ ಪಕ್ಷಕ್ಕೆ ಬಲ ಜ್ಯೋತಿ ಮನವಿ

Screenshot 2024 02 08 19 33 48 74 6012fa4d4ddec268fc5c7112cbb265e7

Bala Jyothi appeals to the party for the consideration of those who have worked honestly ಕೊಪ್ಪಳ : ಪಕ್ಷ ಅಧಿಕಾರದಲ್ಲಿ ಇಲ್ಲದಾಗ ಪ್ರಾಮಾಣಿಕವಾಗಿ ದುಡಿದ ನಿಷ್ಠಾವಂತ ವಿದ್ಯಾವಂತ ಕಾರ್ಯಕರ್ತರಿಗೆ ಅಧಿಕಾರದಲ್ಲಿರುವಾಗ ಅವಕಾಶ ನೀಡಿದರೆ ಮಾತ್ರ ಪಕ್ಷದ ಬಲವರ್ಧನೆ ಸಾಧ್ಯ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಹೇಳಿದ್ದಾರೆ.ಅವರು ಜಿಲ್ಲೆಯ ಗಂಗಾವತಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಂಗ್ರೆಸ್ ಹಿರಿಯ ಶಾಸಕ …

Read More »

ವೈಜ್ಞಾನಿಕ ಅಕಾಡೆಮಿ ಸ್ಥಾಪನೆಗೆ ಒತ್ತಾಯ

Screenshot 2024 02 06 19 33 29 31 6012fa4d4ddec268fc5c7112cbb265e7

Demand for the establishment of a scientific academy ಕೊಪ್ಪಳ: ಜನರಲ್ಲಿರುವ ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಿ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ವೈಜ್ಞಾನಿಕ ಅಕಾಡೆಮಿ ಸ್ಥಾಪನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದಲಿಂಗೇಶ್ವರ ಪೂಲಬಾವಿ ಮಾತನಾಡಿ, ಕರ್ನಾಟಕ ರಾಜ್ಯ …

Read More »

ಕೊಳಕು ನೀರು ಬೇಡ ಶುದ್ದ ನೀರು ಬೇಕೆಂದು : ಮುಖಂಡರಾದ ರವಿಕುಮಾರ್ ಒತ್ತಾಯ

Screenshot 2024 02 06 18 18 39 99 6012fa4d4ddec268fc5c7112cbb265e7

We don’t want dirty water, we want clean water: Leader Ravikumar insists. ವರದಿ : ಬಂಗಾರಪ್ಪ ಸಿಹನೂರು: ಪ್ರಧಾನಿಗಳ ಆಶಯದಂತೆ ದೇಶದ ಪ್ರತಿ ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬದಲು ಅಧಿಕಾರಿಗಳು ಕೊಳಕು ನೀರು ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ ಗ್ರಾಮಸ್ಥರಾದ ರವಿಕುಮಾರ್ ಮಾತನಾಡಿ ತಾಲೂಕಿನ …

Read More »

ವಿವಿಧರಸ್ತೆಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಮಾಜಿ ಡಿಸಿಎಂ, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿ

Screenshot 2024 02 06 17 53 06 31 6012fa4d4ddec268fc5c7112cbb265e7

SavadiEx-DCM who performed Bhumi Puja for various road works, the popular MLA of Athani Constituency Hon’ble Shri Lakshman Sam. the taste ಅಥಣಿ : ತಾಲೂಕಿನ ನಿಪ್ಪಾಣಿ ಕೊಟ್ಟಲಗಿ ರಸ್ತೆಯ ಕರಿಮಸೂತಿಯಿಂದ ಯಕ್ಕಂಚಿ ವರೆಗೆ 3 ಕೋಟಿ ರೂ. ವೆಚ್ಚದಲ್ಲಿ ಉಳಿದ ರಸ್ತೆ ಕಾಮಗಾರಿಗೆ ಯಕ್ಕಂಚಿ ಗ್ರಾಮದಲ್ಲಿ ಹಾಗೂ ಹೊಸಟ್ಟಿ ರಸ್ತೆಯಿಂದ ಶ್ರೀ ಶಿವು ನಾಯಕ ಅವರ ತೋಟದ ವರೆಗೆ 1 ಕೋಟಿ …

Read More »

ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶ್ರೀ ಚಿದಾನಂದ ಲ. ಸವದಿ

Screenshot 2024 02 06 16 14 41 88 6012fa4d4ddec268fc5c7112cbb265e7

Mr. Chidananda performed Bhumi Puja for the road works. the taste ಅಥಣಿ : ತಾಲೂಕಿನ ಸಂಕೋನಟ್ಟಿ ಗ್ರಾಮದಿಂದ ಆಕಳಕಲ್ಲು ವರೆಗೆ 27 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಂಕೋನಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ಸಮಾಜ ಸೇವಕರು, ಕಾಂಗ್ರೆಸ್ ಪಕ್ಷದ ಯುವ ನಾಯಕರಾದಶ್ರೀ ಚಿದಾನಂದ ಲಕ್ಷ್ಮಣ ಸವದಿಯವರು ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಕೋನಟ್ಟಿ ಹಾಗೂ ಹುಲಗಬಾಳಿ ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Read More »