Gavisiddappa Havaragi calls for giving priority to valuable education ಗಂಗಾವತಿ 06; ಮಕ್ಕಳು ಕೇವಲ ಪಠ್ಯ ಚಟುವಟಿಕೆಯಿಂದ ಇದ್ದರೆ ಸಾಕಾಗುವುದಿಲ್ಲ, ಪಠೇತರ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ವ್ಯಕ್ತಿತ್ವ ವಿಕಸನವಾಗಲಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಗವಿಸಿದ್ದಪ್ಪ ಹಾವರಗಿ ಅಭಿಪ್ರಾಯಪಟ್ಟರು. ಇಂದರಗಿ ಗ್ರಾಮ ಶ್ರೀ ಇಂದ್ರೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಎನ್ನುವುದು ಶಿಸ್ತನ್ನು ಕಲಿಸುವ, ಉತ್ತಮ ವ್ಯಕ್ತಿಯನ್ನಾಗಿಸುವ ಮಾಧ್ಯಮವಾಗಿದ್ದು, ಕೇವಲ …
Read More »ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಮಟಾದ ಅನುರಾಧ ದ್ವಿತೀಯ
Anuradha of Kumta stood second in the district level quiz competition ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ ಶಾಲೆಯಲ್ಲಿ 5 ನೆಯ ತರಗತಿಯ ವಿದ್ಯಾರ್ಥಿನಿ ಕುಮಾರಿ ಅನುರಾಧ ಕುಮಟಾ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ. ಕಾರವಾರ ಕುಮಟಾ ಅಂಕೋಲಾ ಹೊನ್ನಾವರ ಭಟ್ಕಳ ಹೀಗೆ ಐದು ತಾಲೂಕುಗಳಿಂದ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು …
Read More »ಮಹಾಶಿವರಾತ್ರಿಯ, ಪ್ರಯುಕ್ತ “ಶರಣ ಗಣ ಮೇಳ” ಗಂಗಾವತಿ ರಾಷ್ಟ್ರೀಯಬಸವದಳದಿಂದ
On Mahashivratri, Prayukta Sharan Gana Mela Gangavathi from Rashtriya Basavadal .ಓಂ ಶ್ರೀ ಗುರುಬಸವ ಲಿಂಗಾಯ ನಮಃ .. ಗಂಗಾವತಿ,7:ಮಹಾಶಿವರಾತ್ರಿಯ, ಪ್ರಯುಕ್ತ .. ಶರಣ ಗಣ ಮೇಳ . ಸರ್ವಶರಣರ ದಿನಾಚರಣೆ, . ಲಿಂಗಾಯತ ಧರ್ಮೀಯರ ಪವಿತ್ರ ದಿನದ ಕಾರ್ಯಕ್ರಮ ದಿನಾಂಕ 8.3.2024 ,ಶುಕ್ರವಾರ.. ಬೆಳಿಗ್ಗೆ 9.30 ಗಂಟೆಗೆ .. ಸ್ಥಳ ..ವಿಶ್ವಗುರು ಬಸವ ಮಂಟಪ ಸರೋಜಾನಗರ ಗಂಗಾವತಿ ಜರುಗಲಿದೆ.ಅಂದಿ ಕಾರ್ಯಕ್ರಮ ದಲ್ಲಿ ಬಸವಧ್ವಜಾರೋಹಣ, ಧರ್ಮಗುರು ಬಸವಣ್ಣನವರ. …
Read More »ಕೊಟ್ಟಲಗಿಅಮ್ಮಾಜೇಶ್ವರಿಏತನೀರಾವರಿಯೋಜನೆಗೆಮುಖ್ಯಮಂತ್ರಿಸನ್ಮಾನ್ಯಶ್ರೀಸಿದ್ದರಾಮಯ್ಯನವರಿಂದ ಶಂಕುಸ್ಥಾಪನೆ
Foundation stone laying for Kottalagi Ammajeshwari Irrigation Project by Hon’ble Chief Minister Shri Siddaramaiah ಲಕ್ಷ್ಮಣ ಸವದಿ ಜನಪರ, ರೈತಪರ ಕಾಳಜಿಯುಳ್ಳ ಜನಪ್ರಿಯ ರಾಜಕಾರಣಿ ಎಂದು ಬಣ್ಣಿಸಿದ ರಾಜ್ಯದ ದೊರೆ ಅಥಣಿ : ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಶಾಸಕರಾದ ಲಕ್ಷ್ಮಣ ಸಂ. ಸವದಿಯವರು ರೈತಪರ, ಜನಪರ ಕಾಳಜಿಯುಳ್ಳ ಜನಪ್ರಿಯ ನಾಯಕರಾಗಿದ್ದಾರೆ. ರೈತರ ಕಲ್ಯಾಣಕ್ಕಾಗಿ ಅವರು ಅಥಣಿ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲು ಶ್ರಮಿಸಿದ್ದಾರೆ. ಈಗ …
Read More »ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಬೆಟ್ಟ ಚಿಕ್ಕರಾಂಪುರ ಪಾರ್ಕಿಂಗ್ ಬಹಿರಂಗ ಹರಾಜು ರೂ 2495000/- ಗಳಿಗೆ ಗೋಪಿ ಜನಾರ್ಧನ್ ರಾವ್ ಅವರಿಗೆ ಆಗಿದೆ
Sri Anjaneya Swamy Temple Anjanadri Betta Chikkarampur parking open auction for Rs 2495000/- to Gopi Janardhan Rao ಗಂಗಾವತಿ,6: ಇಂದು ದಿನಾಂಕ 6.3.2024 ರಂದು ನಡೆದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಬೆಟ್ಟ ಚಿಕ್ಕರಾಂಪುರ ಪಾರ್ಕಿಂಗ್ ಬಹಿರಂಗ ಹರಾಜು ಪ್ರಕ್ರಿಯೆಯು ಮಾನ್ಯ ಸಹಾಯಕ ಆಯುಕ್ತರು ಕೊಪ್ಪಳ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ರವರ ಅಧ್ಯಕ್ಷತೆಯಲ್ಲಿ ಜರುಗಿತು ಹರಾಜು ಪ್ರಕ್ರಿಯೆಯಲ್ಲಿ …
Read More »ಶಿವರಾತ್ರಿ ಪ್ರಯುಕ್ತ ಮಾದಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಪ್ರಾಧಿಕಾರದವತಿಯಿಂದ ಸಕಲ ಸೌಕರ್ಯಗಳನ್ನು ಒದಗಿಸಲು ಸದಾ ಸಿದ್ದ : ಕಾರ್ಯದರ್ಶಿ ಎ ಇ ರಘು
The authority is always ready to provide all facilities to the devotees who come to see Madappa on Shivratri: Secretary AE Raghu ವರದಿ : ಬಂಗಾರಪ್ಪ ಸಿ .ಹನೂರು:ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಕ್ಷೇತ್ರಕ್ಕೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಹಾಗೂ ವಾಹನಗಳಲ್ಲಿ ಆಗಮಿಸುತ್ತಾರೆ ಅವರೆಲ್ಲರಿಗೂಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ …
Read More »ಚಾಲಕ ವೃತ್ತಿಯೆ ನಮಗೆ ಜೀವಾಳ ಮಾಜಿ ಶಾಸಕ ಆರ್ ನರೇಂದ್ರರ ಮುಂದೆಚಾಲಕರಅಳಲು
The driver’s career is life for us, the cry of the drivers in front of former MLA R Narendra. ವರದಿ : ಬಂಗಾರಪ್ಪ ಸಿ .ಹನೂರು: ಪ್ರಸಿದ್ಧ ಯಾತ್ರ ಸ್ಥಳವಾದ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುವ ಭಕ್ತಾದಿಗಳನ್ನು ಇಂಡಿಗನತ್ತ ಗ್ರಾಮದವರೆಗೆ ಕರೆದೊಯ್ಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಅವಕಾಶ ಮಾಡಿಸಿ ಕೊಡುವಂತೆ ಜೀಪ್ ಗಳ ಚಾಲಕರು ಮಾಜಿ ಶಾಸಕ ಆರ್ …
Read More »ಸಿರೂರು ಪಾರ್ಕ್ ನಲ್ಲಿ “ಜಾಣ ಜಾಣೆಯರ ನಗೆಯ ಮಹಾಶಿವರಾತ್ರಿ ಜಾಗರಣೆ
“Mahasivaratri Vigil of Laughter of Wise Men” at Siruru Park ಬೆಂಗಳೂರು; ಮಹಾಶಿವರಾತ್ರಿ ಅಂಗವಾಗಿ ನಗರದ ಸಿರೂರು ಪಾರ್ಕ್ ನಲ್ಲಿ ಶುಕ್ರವಾರ ಮಾ. 8 ರ ರಾತ್ರಿ “ಜಾಣ ಜಾಣೆಯರ ನಗೆ ಜಾಗರಣೆಯ ಬೆಳ್ಳಿಹಬ್ಬ” ಆಯೋಜಿಸಲಾಗಿದೆ. ಶೇಷಾದ್ರಿಪುರದ ಸಿರೂರು ಪಾರ್ಕ್ ನಲ್ಲಿ (ಮಂತ್ರಿ ಮಾಲ್ ಎದುರು) ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಹೋರಾತ್ರಿ ಮನರಂಜನೆ ನೀಡಲಿದೆ. ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗೆ ಹೊನಲು ಹರಿಸಲು ಹಾಸ್ಯ ಕಲಾವಿದರು ಸಜ್ಜಾಗಿದ್ದಾರೆ. …
Read More »ಖಾಸಗಿ ಸಂಸ್ಥೆಗಳ FSL ವರದಿಗಳಿಗೆಲ್ಲಾ ಸರ್ಕಾರ ಮಾನ್ಯತೆ ಕೊಡುವುದಿಲ್ಲ. ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ: ಸಿಎಂ ಸಿದ್ದರಾಮಯ್ಯ
Government does not recognize all FSL reports of private institutions. The report given by the police department is official: CM Siddaramaiah ಶಿರಸಿ ಮಾ 6: ಖಾಸಗಿ ಸಂಸ್ಥೆಗಳ FSL ವರದಿಗಳಿಗೆಲ್ಲಾ ಸರ್ಕಾರ ಮಾನ್ಯತೆ ಕೊಡುವುದಿಲ್ಲ. ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದು ಸಿಎಂ ಸಿದ್ದರಾಮಯ್ಯ ನುಡಿದರು. ಅವರು ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. …
Read More »ಡಿ ಸಿ ಎಮ್ ಡಿ ಕೆ ಶಿವಕುಮಾರ್ ಪ್ರಕರಣ ನ್ಯಾಯಾಲಯದಲ್ಲಿ ರದ್ದಾಗಿರುವುದು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಿಗೆ ಸಿಕ್ಕ ಜಯ ಮಾಜಿ ಶಾಸಕ ಆರ್ ನರೇಂದ್ರಅಭಿಮತ
Former MLA R Narendra Abhima said that DCM DK Shivakumar’s case was quashed in court, a win for loyal Congress workers. ವರದಿ :ಬಂಗಾರಪ್ಪ ಸಿ .ಹನೂರು :ಕಳೆದ ಕೆಲವು ವರ್ಷಗಳ ಹಿಂದೆ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೆಯನ್ನು ಹೂಡಿದರು ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಇಡಿ 120 ಬಿ …
Read More »