Constitute Women and Child Protection Committee at Gram Panchayat Level :Venkatesh ವರದಿ : ಬಂಗಾರಪ್ಪ .ಸಿ .ಹನೂರು :ಸರಕಾರದ ಆದೇಶದಂತೆಮಹಿಳ ಮತ್ತು ಮಕ್ಕಳ ಕಾವಲು ಸಮಿತಿಗಳನ್ನು ಗ್ರಾಮ ಪಂಚಾಯತಿಗಳಲ್ಲಿ ರಚಿಸಬೇಕು, ಜನರಿಗೆ ಇದರ ಮಾಹಿತಿಯನ್ನು ಪಿಡಿಒಗಳೆ ನೀಡುವಂತೆ ಮಾಡಬೇಕು,ಹಾಗೂ ಶಾಲಾ ಹಂತದಲ್ಲಿ ಶಿಕ್ಷಣ ಟಾಸ್ಕ್ ಪೊರ್ಸ್ ರಚನೆ ಮಾಡಬೇಕು ಎಂದು ರಾಜ್ಯ ಮಕ್ಕಳ ಅಯೋಗದ ಅಧ್ಯಕ್ಷರಾದ ವೆಂಕಟೇಶ್ ತಿಳಿಸಿದರು . ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ …
Read More »ಏನಿಲ್ಲಾ,, ಏನಿಲ್ಲಾ ಎಂದು ಸ್ಥಾಯಿ ಸಮಿತಿ ರಚನೆ : ಅಧ್ಯಕ್ಷರಾಗಿ ನೂರುದ್ದಿನ್ ಸಾಬ್,,,
Formation of a standing committee as if there is no problem: Nooruddin Saab as the chairman. ಕೊಪ್ಪಳ : ಮಂಗಳವಾರದಂದು ಕುಕನೂರು ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ರಚಿಸಲಾಯಿತು. ಸ್ಥಾಯಿ ಸಮಿತಿ ರಚನೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ನಾಲ್ಕು ಬಿಜೆಪಿ ಬೆಂಬಲಿತ ಸದಸ್ಯರನ್ನು ಸದಸ್ಯ ಗಗನ ನೋಟಗಾರ ಸೂಚಿಸುತ್ತಿದ್ದಂತೆ ಬಿಜೆಪಿ ಸದಸ್ಯರು ನಮಗೆ ಮೂರು ಸದಸ್ಯ ಸ್ಥಾನ ನೀಡಿ ಎಂದು ಸದಸ್ಯ …
Read More »ಕುಸ್ತಿ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು ಸುಶೀಲ್ ಕುಮಾರ್ ಮತ್ತು ಅಮೃತಾ ಆಯ್ಕೆ
Wrestling: Athletes selected for national level are Sushil Kumar and Amrita *ಕುಸ್ತಿಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಸಚೀನ ಆರ್ ಜಾಧವಸಾವಳಗಿ: ಕುಸ್ತಿ ಇಡೀ ಭಾರತದಲ್ಲೇ ಬಹಳ ಮಹತ್ವ ಪಡೆದುಕೊಂಡಿರುವ ಗ್ರಾಮೀಣ ಕ್ರೀಡೆಗಳಲ್ಲೊಂದು. ಕ್ರಿಕೆಟ್ನ ಜನಪ್ರಿಯತೆಯಿಂದ ಈ ಕ್ರೀಡೆ ಕಣ್ಮರೆಯಾಗುವ ಹಂತಕ್ಕೆ ಬಂದಿದ್ದರೂ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಕುಸ್ತಿಪಟುಗಳು ಮಿಂಚುತ್ತಿರುವ ಕಾರಣ, ಕುಸ್ತಿ ಮತ್ತೆ ಜನಪ್ರಿಯವಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ದಕ್ಷಿಣ ಭಾಗದಲ್ಲಿರುವ ಮೈಸೂರಿನಲ್ಲಿ ಕುಸ್ತಿ …
Read More »ಸರ್ಕಾರಿ ನೌಕರರ ಸಂಘದ ಶಾಂತಿಯುತ ಮತದಾನ,15ಸ್ಥಾನಗಳಿಗೆ ಅವಿರೋಧವಾಗಿ
Peaceful polling of Government Employees Union, unopposed for 15 seats ಕೊಟ್ಟೂರು 29.10.2024 :- ಸರ್ಕಾರಿ ನೌಕರರ ಸಂಘದ ಶಾಂತಿಯುತ ಮತದಾನಕೊಟ್ಟೂರು ತಾಲೂಕು ಸರ್ಕಾರಿ ನೌಕರರ ಸಂಘದ 2024-2029 ರ ಅವಧಿಗೆ 11 ಇಲಾಖೆಯ 20 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 9 ಇಲಾಖೆಯಿಂದ 15 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಪಶುಸಂಗೋಪನೆ- ಯೋಗೀಶ್ವರ ಡಿ, 2.ಕಂದಾಯ- ಎಸ್ ಎಂ ಗುರುಬಸವರಾಜ, ಕೆ ರಮೇಶ್, 3.ಪ್ರೌಢಶಾಲೆ- ಎಂ ಸೋಮಶೇಖರರಾಜ್, ಶಶಿಕಲಾ ಹೆಚ್, …
Read More »ಕುಕನೂರು ಪಟ್ಟಣದ ಪಾರ್ಕಿಂಗ್ ಜಾಗೆ ತೆರವುಗೊಳಿಸುವಂತೆ ಕಟ್ಟು ನಿಟ್ಟಿನ ಆದೇಶ : ಮುಖ್ಯಾಧಿಕಾರಿ,
Strict order to clear the parking space of Kukanur town: Headmaster ವಹಿಸಿದ ಕೆಲಸ ಸರಿಯಾಗಿ ಮಾಡದಿದ್ದರೇ ದನ ಕಾಯಲು ಹೋಗಿ ಸಿಬ್ಬಂದಿಗೆ ಮುಖ್ಯಾಧಿಕಾರಿ ತರಾಟೆ,,, ವರದಿ : ಪಂಚಯ್ಯ ಹಿರೇಮಠ,,ಕೊಪ್ಪಳ : ಕುಕನೂರು ಪಟ್ಟದಲ್ಲಿ ಅತಿಕ್ರಮಣವಾದ ಪಾರ್ಕಿಂಗ್ ಜಾಗೆಗಳನ್ನು ಕಟ್ಟು ನಿಟ್ಟಿನ ಆದೇಶದೊಂದಿಗೆ ಶೀಘ್ರದಲ್ಲಿ ತೆರವುಗೊಳಿಸಲಾಗುವುದು ಇದಕ್ಕೆ ಯಾವುದೇ ಮುಲಾಜೆ ಇಲ್ಲಾ ಎಂದು ಕುಕನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಕಡಕ್ ಆಗಿ ಹೇಳಿದರು. …
Read More »ಉಜ್ಜನಿ ಗ್ರಾಮದಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮ
Deepa Sanjeevini program in Ujjani village ಕೊಟ್ಟೂರು: ಜಿಲ್ಲಾ ಪಂಚಾಯಿತಿ ವಿಜಯನಗರ ತಾಲೂಕು ಪಂಚಾಯಿತಿ ಕೊಟ್ಟೂರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ 2024 ರ ಭಾರತಾಂಬೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಿಂದ ಉಜ್ಜನಿ ಗ್ರಾಮದಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ನರೇಗಾ ಹಾಗೂ ಎನ್ನಾರಲ್ ಎಮ್ ನೋಡಲ್ …
Read More »ಮೂರು ದಿನಗಳ ಕಾಲ ‘ಬ್ರಹ್ಮ ಹಬ್ಬ’ ಜಾತ್ರೆ
Brahma Habba’ fair for three days ಸಾವಳಗಿ: ನಗರದ ಆರಾಧ್ಯ ದೈವ ಶ್ರೀ ಬ್ರಹ್ಮ ದೇವರ (ಬ್ರಹ್ಮ ಹಬ್ಬ) ಜಾತ್ರೆಯನ್ನು ಅಕ್ಟೋಬರ್ 29 ರಿಂದ ಅಕ್ಟೋಬರ್ 31 ರವರಗೆ ಮೂರು ದಿನಗಳ ಕಾಲ ನಡೆಯುತ್ತದೆ. ಬ್ರಹ್ಮ ಹಬ್ಬ ಜಾತ್ರೆಯು ಅ 29 ರಂದು ಮಂಗಳವಾರ ಬೆಳಗ್ಗೆ ಹೋಮ್ ಹವನಗಳ ಮೂಲಕ ಜಾತ್ರೆ ಪ್ರಾರಂಭ ಆಗುವುದು, ಸಾಯಂಕಾಲ 4 ಗಂಟೆಗೆ ಗ್ರಾಮದ ಹಾಗೂ ಸುತ್ತಮುತ್ತಲಿನ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು, ರಾತ್ರಿ …
Read More »ಗೊಂದಲದ ಗೂಡಾದ ಸರಕಾರಿ ನೌಕರ ಸಂಘದಚುನಾವಣೆ, ಚುನಾವಣೆ ತಡೆಯಾಜ್ಞೆ ಮಧ್ಯೆ ನಡೆದಮತದಾನ,,
The election of the government employees’ union, which was a nest of confusion, the polling was held amid the ban on the election. ತಡೆಯಾಜ್ಞೆ ಕುರಿತು ಅಧಿಕೃತ ಮಾಹಿತಿ ಇಲ್ಲಾ : ಚುನಾವಣಾಧಿಕಾರಿ ಬಸಪ್ಪ ತಿಮ್ಮಾಪೂರ ಹೇಳಿಕೆ,,, ವರದಿ : ಪಂಚಯ್ಯ ಹಿರೇಮಠ,, ಕೊಪ್ಪಳ : ಸೋಮವಾರದಂದು ಜರುಗಿದ ಕರ್ನಾಟಕ ಸರಕಾರಿ ನೌಕರ ಸಂಘದ ಚುನಾವಣೆಗೆ ಬ್ರೇಕ್. ಹೌದು ಕುಕನೂರು ಯಲಬುರ್ಗಾ …
Read More »ಕಸಾಪುರ ಕೆರೆ ಏರಿ ಹೊಡಯುವ ಭೀತಿ ಗ್ರಾಮಸ್ಥರು ಆತಂಕ
Villagers are worried about Kasapura lake rising ಗುಡೇಕೋಟೆ: ಕಳೆದ ವಾರದಲ್ಲಿ ಭಾರಿ ಮಳೆ ಸುರಿದ ಕಾರಣ ಕೆರೆಯಲ್ಲಿ ನೀರು ತುಂಬಿ ಗ್ರಾಮಸ್ಥರು ಸಂತಸಕ್ಕೆ ಕಾರಣವಾಗಿತ್ತು. ಆದರೆ, ಕೆರೆಯ ಏರಿ ಮಧ್ಯಭಾಗದಲ್ಲಿ ಮಣ್ಣು ಕುಸಿತವಾಗಿ ನೀರು ಸೊರಿಕೆಯಾಗಿರುವುದರಿಂದ ಕೆರೆ ಹೊಡೆಯುವ ಭೀತಿ ಗ್ರಾಮಸ್ಥರ ಆತಂಕ ಕಾರಣವಾಗಿರುವ ಘಟನೆ ಗುಡೇಕೋಟೆ ಸಮೀಪದ ಕಸಾಪುರ ಗ್ರಾಮದಲ್ಲಿ ಭಾನುವಾರ ಜರುಗಿದೆ. ಹಲವು ದಶಕಗಳ ನಂತರ ಕೆರೆಗೆ ಆಪಾರ ಪ್ರಮಾಣ ನೀರು ಸಂಗ್ರಹವಾಗಿತು. ಇದರಿಂದ …
Read More »ಜಂಗಮ ಸಮಾಜ ಸಂಸ್ಥೆ ಉದ್ಘಾಟನಾಸಮಾರಂಭ- ಪ್ರತಿಭಾ ಪುರಸ್ಕಾರ
Jangam Samaj Sanstha Inauguration Ceremony- Pratibha Puraskara ಕಾನ ಹೊಸಹಳ್ಳಿ :-ಜಂಗಮರ ಸಮಗ್ರ ಅಭಿವೃದ್ಧಿಗಾಗಿ ಜಂಗಮ ಸಮುದಾಯದ ಜನರೆಲ್ಲ ಒಂದಾಗಬೇಕು. ಆಗ ಮಾತ್ರ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದು ಶೀ ಮ.ನಿ.ಪ್ರ ಶಂಕರಸ್ವಾಮಿಗಳು ನುಡಿದರು.ಕಾನ ಹೊಸಹಳ್ಳಿ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಜಂಗಮ ಸಮಾಜ ಸಂಸ್ಥೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಂಗಮ ಸಮುದಾಯದವರು ಯಾವಾಗಲೂ ಸಮಾಜ ಕಟ್ಟುವ …
Read More »