Breaking News

ಕಲ್ಯಾಣಸಿರಿ ವಿಶೇಷ

ಡಾ.ವಿ.ವಿ.ಚಿನಿವಾಲರ್ ಅವರಿಗೆ ವೀರಶೈವ ಮಹಾ ಸಭೆಯಿಂದ ಸನ್ಮಾನ

IMG 20241114 WA0372

Dr.V.V.Chiniwalar felicitated by Veerashaiva Maha Sabha. ಗಂಗಾವತಿ:ನಗರದ ಖ್ಯಾತ ಶಸ್ತ್ರಚಿಕಿತ್ಸಕರಾದ ಡಾ.ವೀರಭದ್ರಪ್ಪ ವಿ.ಚಿನಿವಾಲರ್ ಅವರು ಅಖಿಲ ಭಾರತ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅಖಿಲ ಭಾರತ ವೀರಶೈವ ಮಹಾಸಭೆಯ ಗಂಗಾವತಿ ಘಟಕದಿಂದ ಗುರುವಾರ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಮಹಾ ಸಭಾದ ನಿಕಟ ಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಹಾಲಿಅಧ್ಯಕ್ಷ ಗಿರೆಗೌಡ್ರು ಹೊಸ್ಕೇರಾ,ಉಪಾಧ್ಯಕ್ಷರಾದ ಶರಣೆಗೌಡ ಮಾಲಿ ಪಾಟೀಲ್, ಶ್ರೀಮತಿ ರೇವತಿ ಪಂಪಾಪತಿ ಪಾಟೀಲ್,ಪ್ರಧಾನ ಕಾರ್ಯದರ್ಶಿ ಮನೋಹರ ಸ್ವಾಮಿ …

Read More »

ಮಾದಪ್ಪನ ಭಕ್ತರ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕರ ಸಲಹೆ

IMG 20241114 WA0325

MLA’s advice to the authority officials to provide basic facilities for the devotees of Madappa. ವರದಿ : ಬಂಗಾರಪ್ಪ .ಸಿ .ಹನೂರು: ದೇವಾಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಾಧಿಕಾರವು ಸೂಕ್ತ ಕ್ರಮ ವಹಿಸಬೇಕು ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು. ನಂತರ ಮಾತನಾಡಿದ ಅವರು ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿನ‌ ಶೌಚಾಲಯ, …

Read More »

ನ. 15 ಹಾಗೂ 16 ರಂದು ಅರಮನೆ ಮೈದಾನದಲ್ಲಿ ಪ್ರತಿಧೀ ಫೌಂಡೇಶನ್ ನಿಂದ “ಸ್ವಸ್ಥ ಕರ್ನಾಟಕ 2024” ರಾಷ್ಟ್ರ ಮಟ್ಟದ ಉಚಿತ ಆರೋಗ್ಯ ಶಿಬಿರ, ಆರೋಗ್ಯ ವಲಯದ ಉದ್ಯೋಗ ಮೇಳ

Screenshot 2024 11 14 18 33 42 47 680d03679600f7af0b4c700c6b270fe7

ಬೆಂಗಳೂರು, ನ, 14; ಪ್ರತಿಧೀ ಫೌಂಡೇಶನ್ ನಿಂದ “ಸ್ವಸ್ಥ ಕರ್ನಾಟಕ 2024” ಬೃಹತ್ ರಾಷ್ಟ್ರ ಮಟ್ಟದ ಉಚಿತ ಸಮಗ್ರ ಆರೋಗ್ಯ ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ನ. 15 ಮತ್ತು 16 ರಂದು ನಗರದ ಅರಮನೆ ಮೈದಾನದ 9ನೇ ಗೇಟ್ ಪ್ರಿನ್ಸಸ್ ಶ್ರೈನ್ ನಲ್ಲಿ ಆಯೋಜಿಸಲಾಗಿದೆ.ಸಮಗ್ರ ಆರೋಗ್ಯ ಕ್ಷೇತ್ರವನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಜೊತೆಗೆ ಆರೋಗ್ಯ ವಲಯದವರಿಗಾಗಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಸಚಿವ …

Read More »

ಶ್ರೀ ಗಂಗಾಧರೇಶ್ವರ ದೇವಸ್ಥಾನದ 22ನೇ ವರ್ಷದ ಪಲ್ಲಕ್ಕಿ ಉತ್ಸವದಲ್ಲಿನಿಕಟಪೂರ್ವ ಶಾಸಕರಾದ ಪರಣ್ಣ ಭಾಗಿ

IMG 20241114 WA0245

Paranna Bhagi, MLA of Katapura, at the 22nd Annual Pallakki Utsav of Sri Gangadhareshwar Temple. ಗಂಗಾವತಿ: 14: ನಗರದ ಜಯನಗರದಲ್ಲಿ ಬರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದ 22ನೇ ವರ್ಷದ ಪಲ್ಲಕ್ಕಿ ಉತ್ಸವದಲ್ಲಿ ಗಂಗಾವತಿ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಯವರು ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ಪಲ್ಲಕ್ಕಿ ಸೇವೆ ಮಾಡಿ ಗಂಗಾಧರೇಶ್ವರ ಆಶೀರ್ವಾದ ಪಡೆದ ಕ್ಷಣ. ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ್ ಇಟ್ನಾಳ್, ಮುಖಂಡರುಗಳಾದ …

Read More »

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಕಾರ್ಯಕ್ರಮದಲ್ಲಿ ನಿಕಟಪೂರ್ವ ಶಾಸಕಪರಣ್ಣಮುನವಳ್ಳಿ ಭಾಗಿ

IMG 20241114 WA0214

Former MLA Parannamunavalli participated in Shri Maharshi Valmiki Jayanthi program ಗಂಗಾವತಿ ವಿಧಾನಸಭಾ ಕ್ಷೇತ್ರದ ವಡ್ಡರಹಟ್ಟಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ* ಕಾರ್ಯಕ್ರಮದಲ್ಲಿ ನಿಕಟಪೂರ್ವ ಶಾಸಕರಾದ *ಪರಣ್ಣ ಮುನವಳ್ಳಿ ಅವರು ಭಾಗವಹಿಸಿ *ಶ್ರೀ ಮಹರ್ಷಿ ವಾಲ್ಮೀಕಿ* ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿ ಆಶೀರ್ವಾದವನ್ನು ಪಡೆದ ಕ್ಷಣ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ ವೀರಪ್ಪನವರು, ಮುಖಂಡರುಗಳಾದ ಎನ್. ಸೂರಿ ಬಾಬು, ವಿರುಪಾಕ್ಷಪ್ಪ ಸಿಂಗನಾಳ್, ಜೋಗದ ನಾರಾಯಣಪ್ಪ …

Read More »

ಜಿಪಿಎಸ್,  ಪ್ಯಾನಿಕ್ ಬಟನ್  ಹಿಂಪಡೆ ಬೇಕೆಂದು  ಚಾಲಕರ ಒಕ್ಕೂಟದಿಂದ  ಆಗ್ರಹ 

IMG 20241113 WA0363 Scaled

Drivers union demands withdrawal of GPS, panic button ಕೊಟ್ಟೂರು:  ರಾಜ್ಯ ಸರ್ಕಾರವು ಹೊರಡಿಸಿರುವ  ಜಿಪಿಎಸ್, ಫ್ಯಾನಿಕ್ ಬಟನ್ (ವಿ. ಎಲ್. ಟಿ.ಡಿ )  ಡಿವೈಸನ್ನು  ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಆಂಬುಲೆನ್ಸ್ ಹಾಗೂ ಶಾಲಾ ವಾಹನಗಳಿಗೆ ಕಡ್ಡಾಯ ಆದೇಶ ವಿರೋಧಿಸಿ  ನಮ್ಮ ವಾಹನಗಳಿಗೆ ಆಲ್ ಇಂಡಿಯಾ   ಪರ್ಮಿಟ್ ( All India Permit) ನೀಡಬೇಕೆಂದು   ಎ ಐ ಆರ್ ಟಿ ಡಬ್ಲ್ಯೂ ಎಫ್ ಎಫ್   ರಾಜ್ಯ ಪ್ರಧಾನ ಕಾರ್ಯದರ್ಶಿ …

Read More »

ಕಸ್ತೂರಿ ರಂಗನ್ ವರಿದಿಯಿಂದಮಲೆನಾಡಿನಜನರಿಗೆತೊಡಕಾಗದಿರಲಿ,ಚಂದ್ರಶೇಖರಕೆ.ಪಲ್ಲತ್ತಡ್ಕ

IMG 20241113 WA02503

Kasturi Rangan should not cause trouble to the hill country people, Chandrasekharake. Pallattadka ಸುಳ್ಯ: ಪಶ್ಚಿಮ ಘಟ್ಟವನ್ನು ಉಳಿಸಬೇಕು ಎನ್ನುವ ವಿಷಯಕ್ಕೆ ಮಲೆನಾಡಿನ ಜನರ ಸಹಮತವಿದೆ. ಆದರೆ ಈ ಉದ್ದೇಶ ಈಡೇರಿಕೆಗಾಗಿ ಮಲೆನಾಡಿನ ಜನರ ಬದುಕಿನ ಮೇಲೆ ನಿರ್ಬಂಧ ಹೇರುವುದು ಸರಿಯಲ್ಲ.ಕಸ್ತೂರಿರಂಗನ್ ವರದಿ ಹೆಸರಿನಲ್ಲಿ ಮಲೆನಾಡಿನ ಜನರ ಬದುಕನ್ನು ಅತಂತ್ರಗೊಳಿಸಲು ಸರ್ಕಾರಗಳು ಮುಂದಾಗಿದೆ ಇದನ್ನು ನಮ್ಮ ಸಂಘಟನೆ ಪಕ್ಷ,ಜಾತಿ ಮರೆತು ವಿರೋಧಿಸುತ್ತೆವೆ. ಕಸ್ತೂರಿರಂಗನ್ ವರದಿ ಸಿದ್ಧಪಡಿಸುವಾಗ …

Read More »

ನ.೧೯ಕ್ಕೆ ವಿದ್ಯಾರ್ಥಿ ಸಂಘದಸಭೆ:ಎನ್.ಜಿ.ಕಾರಟಗಿ

Screenshot 2024 11 13 16 41 12 92 E307a3f9df9f380ebaf106e1dc980bb6

19th Nov. Student Union Mass Meeting: NG Karatagi ಗಂಗಾವತಿ: ನಗರದ ವಿದ್ಯಾಗಿರಿಯಲ್ಲಿರುವ ಶ್ರೀ ಹೆಚ್.ಆರ್.ಎಸ್.ಎಂ. ಪದವಿ ಕಾಲೇಜು ಪ್ರಾರಂಭಗೊಂಡು ೫೦ ವರ್ಷ ಗತಿಸಿದ ಹಿನ್ನಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸುವುದಕ್ಕಾಗಿ ಹಳೇಯ ವಿದ್ಯಾರ್ಥಿಗಳ ಸಭೆಯನ್ನು ನವೆಂಬರ್ ೧೯ ಬೆಳಗ್ಗೆ ೧೧-೦೦ ಗಂಟೆಗೆ ಪ್ರಾಚಾರ್ಯರಾದ ಲಲಿತಾಬಾವಿಕಟ್ಟಿ ಇವರ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ಕರೆಯಲಾಗಿದೆ.೧೯೭೪ ರಿಂದ ೧೭೨೩ ರವೆಗೆ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸಭೆ ಆಗಮಿಸಿ ಕಾರ್ಯಕ್ರಮದ ರೂಪರೇಶ ಚರ್ಚಿಸಬೇಕಿದ್ದು ಹೆಚ್ಚಿನ …

Read More »

ಗಂಗಾವತಿ ತಾಲೂಕು ವೀರಶೈವ ಮಹಾ ಘಟಕದಪದಾಧಿಕಾರಿಗಳು

Screenshot 2024 11 13 16 35 00 14 680d03679600f7af0b4c700c6b270fe7

ಗಂಗಾವತಿ:ಅಖಿಲ ಭಾರತ ವೀರಶೈವ ಮಹಾಸಭಾ ಅವಿಭಜಿತಗಂಗಾವತಿ ತಾಲೂಕ ಘಟಕದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ.ಎಚ್.ಗಿರೀಗೌಡ ಸೋಮ ಶೇಖರಗೌಡ ಅಧ್ಯಕ್ಷರು.ಶರಣೇಗೌಡ ಮಾಲೀಪಾಟೀಲ್, ವಿರುಪಾಕ್ಷಪ್ಪ ಮುಷ್ಠಿ ಮತ್ತು ಶ್ರೀಮತಿ ಕೆ. ರೇವತಿ ಪಂಪಾಪತಿ ಪಾಟೀಲ್ಉಪಾಧ್ಯಕ್ಷರುಗಳು. ಮನೋಹರಸ್ವಾಮಿ ಅಯ್ಯಸ್ವಾಮಿ ಮುದೇನೂರು ಪ್ರಧಾನ ಕಾರ್ಯದರ್ಶಿ.ಅಭಿಷೇಕ್ ಡಿ.ಎಮ್. ಕಾರ್ಯದರ್ಶಿ. ಶಾಂತಪ್ಪ ಗುರುಸಿದ್ದಪ್ಪ ಗಣವಾರಿ,ಶ್ರೀಮತಿ ಸಂಧ್ಯಾ ಪಾರ್ವತಿ ಅಶೋಕಸ್ವಾಮಿ ಹೇರೂರು ಕಾರ್ಯದರ್ಶಿಗಳು.ಮಂಜುನಾಥ ಲಿಂಗಣ್ಣ ಸೂಗೂರು,ಕೋಶಾಧ್ಯಕ್ಷರು.ಮನೋಹರ ಅಮರೇಗೌಡ ಹೇರೂರು,ಅಮರೇಶ ಅಡಿವೆಪ್ಪ ಹುಳ್ಳಿಹಾಳ,ಕರಿಬಸಪ್ಪ ಪಂಪಾಪತೆಪ್ಪ ಶೀಲವಂತರ, ವಿಶ್ವನಾಥ ಮಾಲೀಪಾಟೀಲ್, ಬಸಯ್ಯಸ್ವಾಮಿ ಗದ್ದಿಮಠ,ಸಿದ್ದಪ್ಪ …

Read More »

ಸಾಹಿತಿ ಭದ್ರಾವತಿ ರಾಮಾಚಾರಿ ಸಮ್ಮೇಳನಾಧ್ಯಕ್ಷತೆಯಲ್ಲಿಅಖಿಲ ಭಾರತ ಕನ್ನಡ ಕವಿಗಳ ಸಮ್ಮೇಳನ (11ನೇ ಅವೃತ್ತಿ)

Badravathi Ramachari

Sahiti Bhadravathi Ramachari presided over the conference All India Kannada Poets Conference (11th Edition)  ಬೆಂಗಳೂರು: ಕನ್ನಡ ಕಾವ್ಯ ಲೋಕದಲ್ಲಿ ಈಗಾಗಲೇ, ಹತ್ತು ಜನ ಹಿರಿಯ ಕವಿಗಳ ಸಮ್ಮೇಳನಾಧ್ಯಕ್ಷತೆಯಲ್ಲಿ “ಅಖಿಲ ಕರ್ನಾಟಕ ಕವಿ ಸಮ್ಮೇಳನ” ನಡೆಯಿಸಿರುವ ಸುರ್ವೆ ಕಲ್ಚರಲ್ ಅಕಾಡೆಮಿ ಮತ್ತು ವಿಶ್ವೇಶ್ವರಯ್ಯ ಪ್ರತಿಷ್ಠಾನಗಳು, ಜಂಟಿಯಾಗಿ ದಿನಾಂಕ 26 (ಗುರುವಾರ) 27 (ಶುಕ್ರವಾರ)-ಡಿಸೆಂಬರ್-2024ರ ಪೂರ್ಣ ಎರಡು ದಿನಗಳ ಕಾಲ, ಬೆಂಗಳೂರು ನಗರದ ನಯನ ರಂಗಮಂದಿರದಲ್ಲಿ ಅಖಿಲ …

Read More »