Breaking News

ಕಲ್ಯಾಣಸಿರಿ ವಿಶೇಷ

ಫೆಂಗಲ್ ನ ರಕ್ಷಣೆಗಾಗಿ ಮನೆಯ ಕಡಾಯಿ ಮೊರೆಹೊದ ರೈತ

IMG 20241202 WA0456

Kadai Morehoda farmer of the house for the protection of Fengal. ವರದಿ : ಬಂಗಾರಪ್ಪ .ಸಿ.ಹನೂರು.:ಫೆಂಗಲ್ ಚಂಡಮಾರುತದ ಪರಿಣಾಮವಾಗಿ ಹನೂರಿನ ಖಾಸಾಗಿ ಬಸ್ ನಿಲ್ದಾಣದಲ್ಲಿ ಸಂಚಾರ ಮಾಡಲು ಮನೆಯ ಅಂಡೆ(ಕಡಾಯಿಯನ್ನೆ ) ತನಗೆ ಆಸರೆ ಮಾಡಿಕೊಂಡ ಘಟನೆ ನಡೆದಿದೆ .ಹನೂರು ತಾಲ್ಲೂಕಿನ ಹೂಗ್ಯ ಗ್ರಾಮದ ರೈತರೊಬ್ಬರು ಚಾಮರಾಜನಗರ ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದರ ಪರಿಣಾಮವಾಗಿ ತನ್ನ ರಕ್ಷಣೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆ …

Read More »

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮನವಿ

Screenshot 2024 12 02 17 35 24 35 6012fa4d4ddec268fc5c7112cbb265e7

Request for construction of international airport in Tumkur –ರೂ. 1259 ಕೋಟಿ ಮೊತ್ತದ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, 1.50 ಲಕ್ಷ ಫಲಾನುಭವಿಗಳಿಗೆ ಸವಲತ್ತು ವಿತರಣೆ-ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಎನ್.ರಾಜಣ್ಣ, ಬೈರತಿ ಸುರೇಶ್ ಭಾಗಿ ತುಮಕೂರು, ಡಿಸೆಂಬರ್ 2:- ರಾಜಧಾನಿ ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ ಬೆಳೆಯುತ್ತಿರುವ ತುಮಕೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ …

Read More »

ಅಂಜನಾದ್ರಿ ಬೆಟ್ಟದ ದೇವಸ್ಥಾನದಹುಂಡಿಯಲ್ಲಿ 2660917/- ರೂ ಗಳು ಸಂಗ್ರಹ

Screenshot 2024 12 02 15 35 29 57 6012fa4d4ddec268fc5c7112cbb265e7

2660917/- collected in Anjanadri Hill Temple Dahundi ಗಂಗಾವತಿ, ತಾಲೂಕಿನ ಆನೆಗುಂದಿ (ಚಿಕ್ಕರಾಂಪುರ) ಶ್ರೀ ಆಂಜನೇಯ ದೇವಸ್ಥಾನ ಅಂಜನಾದ್ರಿ ಬೆಟ್ಟ ದಲ್ಲಿಇಂದು ದಿ. 2/11/2024 ರಂದು ಎಂ ಹೆಚ್ ಪ್ರಕಾಶ ರಾವ್ ಕಾರ್ಯನಿರ್ವಾಹಣಾಧಿಕಾರಿಗಳು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಅಂಜನಾದ್ರಿ ಇವರ ಆದೇಶದ ಪ್ರಕಾರ ಶ್ರೀ ಆಂಜನೆಯ ದೇವಸ್ಥಾನ ಚಿಕ್ಕರಾಂಪೂರ ಅಂಜನಾದ್ರಿ ಬೆಟ್ಟದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ.24-10-2024 ರಿಂದ 2-12-2024 ರವರೆಗೆ ಒಟ್ಟು 40 ದಿನಗಳ ಅವಧಿಯಲ್ಲಿ) ಒಟ್ಟು …

Read More »

ಬಸನಗೌಡ ಪಾಟೀಲ್ ಯತ್ನಾಳ್‌ ಕ್ಷಮೆ ಕೇಳದಿದ್ದರೆ ಅವರ ಮನೆಗೆ ಮುತ್ತಿಗೆ -ವೀರೇಶ ಅಸರೆಡ್ಡಿ

Screenshot 2024 12 02 17 48 02 76 6012fa4d4ddec268fc5c7112cbb265e7 1

If Basanagowda Patil Yatnal does not apologize, his house will be besieged – Veeresh Asareddy ಗಂಗಾವತಿ,ಡಿ,2:ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಅವಹೇಳನಕಾರಿಯಾಗಿ ಮಾತನಾಡಿದ ವಿಜಯಮರ ಯತ್ನಾಳರವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಜರುಗಿಸುವ ಬಗ್ಗೆ. ಬಸವಣ್ಣನವರ ಬಗ್ಗೆ ಶಾಸಕ ಬಸವನಗೌಡ ಶಿಸ್ತು ಕಾನೂನು ಕ್ರಮ ಕೈಗೊಳ್ಳ ಬೇಕು ಮತ್ತು ಕ್ಷಮೆ ಹೇಳಬೇಕು. ಇಲ್ಲದಿದ್ದರೆ ಯತ್ನಾಳ ಮನೆಗೆ ಮುತ್ತಿಗೆ ಹಾಕಲಾಗುದೆಂದು ಗಂಗಾವತಿ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಮತ್ತು …

Read More »

ಸೃಜನಾತ್ಮಕ ಸಿನೆಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮಟ್ಟಕ್ಕೆ ಪುಟ್ಟಣ್ಣ ಕಣಗಲ್ ಒಯ್ದಿದ್ದರು:ಕೆ.ನಿಂಗಜ್ಜ

Screenshot 2024 12 01 21 26 10 00 6012fa4d4ddec268fc5c7112cbb265e7

Puttanna Kanagal took Kannada cinema to national level through creative movies: K. Ningajja *ಪರಶುರಾಮ ಕರೋಕೆ ಸ್ಟುಡಿಯೋದಲ್ಲಿ ಪುಟ್ಟಣ್ಣ ಕಣಗಲ್ ಜನ್ಮದಿನಾಚರಣೆಗಂಗಾವತಿ: ಕನ್ನಡ ಚಿತ್ರರಂಗಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ದೊರೆಯಲು ಮೇರು ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರು ಸಹ ಕಾರಣರಾಗಿದ್ದಾರೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಹಿರಿಯ ಪತ್ರಕರ್ತ ಕೆ ನಿಂಗಜ್ಜ ಹೇಳಿದರು ಅವರು ಗಂಗಾವತಿಯ ಹೊಸಳ್ಳಿ ರಸ್ತೆಯಲ್ಲಿರುವ ಪರಶುರಾಮ ದೇವರ ಮನೆ …

Read More »

ಸೋಮವಾರ ಗಂಗಾವತಿ ರಾಷ್ಟ್ರೀಯ ದಳದವರಿಂದ ಪ್ರತಿಭಟನೆ

IMG 20241201 WA0231

Protest by Gangavati Rashtriya Dal on Monday ಗಂಗಾವತಿ,1: ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಲಿಂಗೈಕ್ಯದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿ, ಬಸವಣ್ಣನವರಿಗೆ ಅಪಮಾನವೆಸಗಿದ್ದಾರೆ. ಇದನ್ನು ಖಂಡಿಸಿ ನಾಳೆ ೨-೧೨-೨೦೨೪ ಸೋಮವಾರ ಬೆಳಿಗ್ಗೆ 10.30ಕ್ಕೆ ಶ್ರೀ ಕೃಷ್ಣದೇವರಾಯ ವೃತ್ತ ದಲ್ಲಿ ಪ್ರತಿಭಟನೆ ನಡೆಸಲಾಗುವದು.ಕಾರಣ ಬಸವಪರ ಸಂಘಟನೆ ಗಳು,ಬಸವಾಭಿಮಾನಿಗಳು ಭಾಗವಹಿಸ ಬೇಕೆಂದು ಗಂಗಾವತಿ ರಾಷ್ಟ್ರೀಯ ಬಸವದಳ ವಿಂತಿಸಿದ್ದಾರೆ. .

Read More »

ಯತ್ನಾಳಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ : ಚನ್ನಬಸವಾನಂದ ಶ್ರೀ ಆಕ್ರೋಶ

Screenshot 2024 12 01 19 22 14 07 965bbf4d18d205f782c6b8409c5773a4

Yatnala’s passion for power: Channabasawananda Sri Akrosha ಬೀದರ್: ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರಿಗೆ ಅಧಿಕಾರ ಮದ ಮತ್ತು ಧನ ಮದದಿಂದ ಪಿತ್ತ ನೆತ್ತಿಗೇರಿದೆ ಎಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಕಿಡಿ ಕಾರಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳ್ ಅವರು “ಬಸವಣ್ಣನವರು ಹೊಳ್ಯಾಗ್ ಹಾರಿದ್ರು” …

Read More »

ರಾಜ್ಯಔಷಧನಿಯಂತ್ರಕರ ಅಮಾನತ್ತು ಬೇಡ -ಅಶೋಕಸ್ವಾಮಿ ಹೇರೂರ

Screenshot 2024 12 01 16 38 49 87 6012fa4d4ddec268fc5c7112cbb265e7

No suspension of State Drug Controller – Ashokaswamy Herura ಗಂಗಾವತಿ: ಕರ್ನಾಟಕ ರಾಜ್ಯ ಔಷಧ ನಿಯಂತ್ರಕರ ಅಮಾನತ್ತು ಶಿಫ಼ಾರಸ್ಸನ್ನು ಹಿಂತೆಗೆಯುವಂತೆ ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ. ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಸಂಭವಿಸಿರುವುದಕ್ಕೆ ರಾಜ್ಯ ಔಷಧ ನಿಯಂತ್ರಕರನ್ನು ಹೊಣೆಗಾರರನ್ನಾಗಿ ಮಾಡಿರುವುದು ಸರಿಯಾದ ಕ್ರಮವಾಗಿರುವುದಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿ ಕಡಿಮೆ ಬೆಲೆಗೆ ಕೊಟೇಷನ್ ನೀಡಿದ ಸಂಸ್ಥೆಗಳಿಂದ ಔಷಧಗಳನ್ನು ಖರೀದಿಸುವುದು, ವಾಡಿಕೆ.ಅದಕ್ಕಾಗಿ …

Read More »

ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ : ಜಸ್ಟೀಸ್ ಸಂತೋಷ್ ಹೆಗ್ಡೆ

IMG 20241201 WA0207

Everyone’s duty is to preserve and develop Kannada language and culture: Justice Santosh Hegde ಬೆಂಗಳೂರು, ಡಿ, 1; ಅತ್ಯಂತ ಶ್ರಿಮಂತಿಕೆ ಹೊಂದಿರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ.ರಾಜಾಜಿನಗರದ ಕಾರ್ಮಿಕ ರಾಜ್ಯ ವಿಮಾನ ನಿಗಮ ಮಾದರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕೆ …

Read More »

ಶರಣೆ ಶ್ರೀ ದಾನಮ್ಮದೇವಿ ಯವರ ಸ್ಮರಣೋತ್ಸವ..

IMG 20241201 WA0091

Commemoration of Sharane Sri Danammadevi.. ಶರಣೆ ಶ್ರೀ ದಾನಮ್ಮದೇವಿ ಯವರ ಸ್ಮರಣೋತ್ಸವ.. ಮೂಲ ಹೆಸರು : ಲಿಂಗಮ್ಮಪತಿ : ಸಂಗಮನಾಥ ನವರುತಂದೆ : ಅನಂತರಾಯತಾಯಿ : ಶಿರಸಮ್ಮಕಾಯಕ : ಜನಸೇವೆ, ಇಷ್ಟಲಿಂಗ ಧಾರಣೆ, ಬಸವ ತತ್ವ ಪ್ರಚಾರ ಮಾಡುವುದುಸ್ಥಳ : ಉಮರಾಣಿ, ಮಹಾರಾಷ್ಟ್ರಜಯಂತಿ : ಛಟ್ಟಿ ಅಮಾವಾಸ್ಯೆ ಯಂದು ಕೃಷಿ ಮತ್ತು ಹೈನುಗಾರಿಕೆಯೇ ಆಧಾರವಾಗಿದ್ದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಲಿಂಗಮ್ಮ ಉತ್ತಮ ಬಾಲ್ಯ ದಿನಗಳನ್ನು ಕಂಡರೂ ತನ್ನ …

Read More »