Breaking News

ಕಲ್ಯಾಣಸಿರಿ ವಿಶೇಷ

ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವ

IMG 20250317 WA0066

Naming ceremony for 118 children at Sri Siddaganga Mutt ಬೆಂಗಳೂರು, ಮಾ.16- ಡಾ ಶ್ರೀ. ಶಿವಕುಮಾರ ಮಹಾ ಸ್ವಾಮಿಗಳವರ 118ನೇ ಹುಟ್ಟುಹಬ್ಬದಂದು ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಶ್ರೀ ಶಿವಕುಮಾರಸ್ವಾಮೀಜಿ ದಾಸೋಹ ಟ್ರಸ್ಟ್‌ ತಿಳಿಸಿದೆ.ಮಾ.1 ದಂದು ಬೆಳ್ಳಿಗ್ಗೆ 7.30 ರಿಂದ 9.30 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ.ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ನಾಮಕರಣದ ಅರ್ಜಿ ನಾಮಕರಣದ ಅರ್ಜಿಯು, …

Read More »

ಕಳೆದುಕೊಂಡ ದುಬಾರಿ ಮೊಬೈಲ್ ಗಳನ್ನು ಹಿಂತಿರುಗಿಸಿದ ನಗರ ಠಾಣೆ ಪಿ.ಐ.ಪ್ರಕಾಶ್ ಮಾಳೆ:

IMG 20250317 WA0364

City police station PI Prakash Male returns lost expensive mobile phones: ಗಂಗಾವತಿ:17 ನಗರದಲ್ಲಿರುವ ಸಾರ್ವಜನಿಕರು ತಮ್ಮ ಕೈಯಲ್ಲಿನ ದುಬಾರಿಗೆ ಬೆಲೆಬಾಳುವ ಮೊಬೈಲ್ ಗಳನ್ನು ಕಳೆದುಕೊಂಡು ಪಶ್ಚಾತಾಪ ಪಡುತ್ತಿರುವ ಈ ಸಂದರ್ಭದಲ್ಲಿ. ಸಾರ್ವಜನಿಕರು ಮೊಬೈಲ್ ಗಳನ್ನು ಕಳೆದುಕೊಂಡು ಗಂಗಾವತಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ನಗರ ಠಾಣೆಯ ಪಿ.ಐ.ಪ್ರಕಾಶ್ ಮಾಳೆ ಅವರು ಕಳೆದು ಹೋದ ಮೊಬೈಲಗಳನ್ನು ಸಿ.ಈ.ಐ.ಆರ್. (CEIR) ಪೋರ್ಟಲ್ ಮುಖಾಂತರ ಪತ್ತೆ …

Read More »

ರಾಷ್ಟ್ರಮಟ್ಟದ ಖೇಲೋ ಇಂಡಿಯಾಕ್ರೀಡಾಕೂಟಕ್ಕೆ ಕಿಷ್ಕಿಂದ ನಾಡಿನ ಕ್ರೀಡಾಪಟುಗಳ ಆಯ್ಕೆ

20250317 164830 COLLAGE Scaled

Athletes from Kishkinda Nadu selected for national-level Khelo India Games ” ಗ್ರಾಮೀಣ ಪ್ರತಿಭೆಗೆ ರಾಷ್ಟ್ರ ಮಟ್ಟದ ವೇದಿಕೆ : ಮಹಿಳಾ ವುಶೂ ಕ್ರೀಡಾಪಟುಗಳ ಐತಿಹಾಸಿಕ ಹೆಜ್ಜೆ” : ಬಾಬುಸಾಬ್ ಕೊಪ್ಪಳ :- ಭಾರತೀಯ ಕ್ರೀಡಾ ಪ್ರಾಧಿಕಾರ, ಯುವ ವ್ಯವಹಾರಗಳ ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಮತ್ತು ವುಶೂ ಅಸೋಸಿಯೇಷನ್ ಆಫ್ ಇಂಡಿಯಾ ಇವರ ನೇತೃತ್ವದಲ್ಲಿ ಛತ್ತೀಸಗಡ ರಾಜ್ಯದ ಬಿಲಾಸಪೂರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಖೇಲೋ …

Read More »

ಸೈಬರ್ ಸವಾಲು ಎದುರಿಸಲು ಶ್ರೀ ಭಗವಾನ್ ಮಹಾವೀರ್ ಜೈನ್ ಪಿ.ಯು. ಕಾಲೇಜಿನಲ್ಲಿ ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ ಅಧ್ಯಯನ ಕೇಂದ್ರ ಪ್ರಾರಂಭ

20250317 093106 COLLAGE Scaled

Criminology and Forensic Science Study Centre launched at Shri Bhagwan Mahavir Jain PU College to tackle cyber challenges ಬೆಂಗಳೂರು; ತಂತ್ರಜ್ಞಾನ ಆಧಾರಿತ ಮತ್ತು ಸೈಬರ್ ಅಪರಾಧ ವಲಯದಲ್ಲಿ ಸಾಟಿಯಿಲ್ಲದಷ್ಟು ಸವಾಲುಗಳು ಎದುರಾಗಿರುವ ಹಿನ್ನೆಲೆಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಲು ಬೆಂಗಳೂರಿನ ವಿ.ವಿ. ಪುರಂನಲ್ಲಿರುವ ಶ್ರೀ ಭಗವಾನ್ ಮಹಾವೀರ್ ಜೈನ್ ಪಿ.ಯು. ಕಾಲೇಜಿನಲ್ಲಿ ‘ಡಾ. ಚೆನ್‍ರಾಜ್ ರಾಯ್‍ಚಂದ್ ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ ಅಧ್ಯಯನ ಕೇಂದ್ರ’ವನ್ನು (ಸಿ.ಆರ್.ಸಿ.ಸಿ.ಎಫ್.ಎಸ್) …

Read More »

ಕೊಟ್ಟೂರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ

IMG 20250316 WA0087

International Women’s Day celebrated in Kotturu ಕೊಟ್ಟೂರು ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಫ್.ಐ.ಡಬ್ಲುದ ಉಪಾಧ್ಯಕ್ಷರಾದ ಕಾ|| ವೈ.ಮಹಾದೇವಮ್ಮ ವಹಿಸಿ ಅವರು ಸಮಾಜದಲ್ಲಿನ ಮಹಿಳೆಯರ ಸ್ಥಿತಿಗತಿಗಳು ಮುಂದಿನ ವರ್ತಮಾನವನ್ನು ಹೇಗೆ ಎದುರುಗೊಳ್ಳಬೇಕೆಂದು ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದ ಅತಿಥಿಗಳಾದ ವಿಶಾಲಾಕ್ಷಿ ಮೇಡಂ ಅವರು ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ ಅವರು ಅಪಮಾನಗಳನ್ನು ಎದುರಿಸಿ ಮೊಟ್ಟ ಮೊದಲಿಗೆ ಮಹಿಳೆಯರಿಗೆ ಶಿಕ್ಷಣ ನೀಡಿದರು. ಸಾವಿತ್ರಿ …

Read More »

ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ಗಂಗಾವತಿಯಲ್ಲಿ ವಾಕಿಂಗ್ ಸ್ಪರ್ಧೆ

Walking competition in Gangavathi by SarvaOgeena Development Struggle Committee. ಗಂಗಾವತಿ :-16 –ಗಂಗಾವತಿ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಾಕಿಂಗ್ ಮಾಡುತ್ತಿದ್ದ ಮಾಧ್ಯಮ ಅಕಾಡೆಮಿ ಸದಸ್ಯ k ನಿಂಗಜ್ಜ, ಪತ್ರಕರ್ತ ರವಿಕುಮಾರ್, ಹಾಗೂ ವೆಂಕೋಬಣ್ಣ, ಮರಿಯಪ್ಪ, ನಾಗರಾಜ್ ಗೌಡ, ಉಜ್ಜನಗೌಡ ಮತ್ತಿತರ ಸಾರ್ವಜನಿಕರಿಗೆ ಸಂಘದ ಪದಾಧಿಕಾರಿಗಳಾದ ರಾಮಣ್ಣ ರುದ್ರಾಕ್ಷಿ, ಮಂಜುನಾಥ ಚನ್ನದಾಸ ಮತ್ತಿತರರೊಂದಿಗೆ ಸ್ಪರ್ಧೆಯ ಕರಪತ್ರ ವಿತರಿಸಿ ಮಾತನಾಡಿದ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಕೊಪ್ಪಳ …

Read More »

ಜಿಲ್ಲಾಮಟ್ಟದ ಬೃಹತ್ ಆರೋಗ್ಯ ಮೇಳ: ದಾಖಲೆಯಪ್ರಮಾಣದಲ್ಲಿ ಸೇರಿದ ಜನತೆ

IMG 20250315 WA0047 Scaled

District-level mega health fair: Record number of people attend ಮಾನವಿಯಲ್ಲಿ ಐತಿಹಾಸಿಕ ಕಾರ್ಯಕ್ರಮ* ಮಧ್ಯಾಹ್ನ ವೇಳೆಗೆ 6 ಸಾವಿರ ಜನ ನೋಂದಣಿರಾಯಚೂರ ಮಾರ್ಚ 15 (ಕ.ವಾ.): ಮಾನವಿಯ ಬಾಷುಮಿಯಾ ಸಾಹುಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾರ್ಚ 15ರಂದು ನಡೆದ ಜಿಲ್ಲಾ ಮಟ್ಟದ ಆರೋಗ್ಯ ಮೇಳದಲ್ಲಿ ಅಕ್ಷರಶಃ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರು ಭಾಗಿಯಾಗಿದ್ದು ಕಂಡು ಬಂದಿತು.ಕಾರ್ಯಕ್ರಮ ಹಿನ್ನೆಲೆಯಲ್ಲಿಮಾನವಿ, ನೀರಮಾನವಿ, ನಂದ್ಯಾಳ, ಸಂಗಾಪುರ, ಹರವಿ, ನಸಲಾಪುರ,ಯರಮಲದೊಡ್ಡಿ, ಗುಡದಿನ್ನಿ, ಕಡದಿನ್ನಿ, …

Read More »

ಸಂಪಾದಕ ರವೀಂದ್ರ ಭಟ್, ಡಾ. ಬಿ. ಶೈಲಶ್ರೀ ಸೇರಿದಂತೆ 14 ಗಣ್ಯರಿಗೆ ಸೇಂಟ್ ಪೌಲ್ಸ್ ರಾಷ್ಟ್ರೀಯ ಮೀಡಿಯಾ ಅವಾರ್ಡ್ ಪ್ರದಾನ

IMG 20250315 WA0059

Editor Ravindra Bhat, Dr. B. Shailashree, and 14 others were presented with the St. Paul’s National Media Award ಬೆಂಗಳೂರು: ಮಾ.15: ಶುಕ್ರವಾರ ಸಂಜೆ ನಡೆದ ಉನ್ನತ ಮಟ್ಟದ ಪತ್ರಿಕೋದ್ಯಮ ಮತ್ತು ಮಾಧ್ಯಮ ಸಾಧನೆಗಳನ್ನು ಗೌರವಿಸುವ ಸೇಂಟ್ ಪೌಲ್ಸ್ ನ್ಯಾಷನಲ್ ಮೀಡಿಯಾ ಅವಾರ್ಡ್ಸ್ (ಸ್ಪಿನ್ಮ್) 2025ರ ವಾರ್ಷಿಕ ಸಮಾರಂಭವು ನಗರದ ನಾಗಸಂದ್ರದಲ್ಲಿರುವ ಸೇಂಟ್ ಪೌಲ್ಸ್ ಆಡಿಟೋರಿಯಂನಲ್ಲಿ ವಿಜೃಂಭಣೆಯಿಂದ ನಡೆಯಿತು. ಸೇಂಟ್ ಪೌಲ್ಸ್ ಕಾಲೇಜಿನ ಪತ್ರಿಕೋದ್ಯಮ …

Read More »

ಕಿನ್ನಾಳ ಕಾಮನಕಟ್ಟೆ ಗೆಳೆಯರ ಬಳಗದಿಂದ ಅದ್ಧೂರಿ ಹೋಳಿ ರಂಗೋತ್ಸವ.!

IMG 20250314 WA0042 Scaled

A grand Holi performance by Kinna’s Kamanakatte friends ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ ವಾರ್ತೆ ಕೊಪ್ಪಳ.ಕೊಪ್ಪಳ. ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕಾಮನಕಟ್ಟೆ ಗೆಳೆಯರ ಬಳಗದಿಂದ ಹೋಳಿ ಹಬ್ಬದ ನಿಮಿತ್ಯ ಅದ್ಧೂರಿ ರಂಗೋತ್ಸವ ಆಯೋಜನೆ ಮಾಡಿದರು. ಕೆಡುಕನ್ನು ಸುಡುವ ಬಣ್ಣದ ಹಬ್ಬ, ಹೋಳಿಯ ಮಹತ್ವವೇನು? ಬಿಳಿ ಬಣ್ಣದ ಬಟ್ಟೆ ಧರಿಸುವುದು ಏಕೆ? ಎಂದು ಕಾಮನಕಟ್ಟೆ ಗೆಳೆಯರ ಬಳಗದ ಅಧ್ಯಕ್ಷ ವಿರೇಶ ನಾಯಕ (ಸಿದ್ದಾರೋಡ) ಮಾತನಾಡಿ ಹೋಳಿ ಹಿಂದೂಗಳ ಪ್ರಮುಖ …

Read More »

ದಲಿತರ ಮೇಲಿನ ದೌರ್ಜನ್ಯಪ್ರಕರಣಗಳಲ್ಲಿ ದಲಿತರಿಗೆ ಸರ್ಕಾರದಿಂದ ಪರಿಹಾರಹಾಗೂಸೌಲಭ್ಯ ಒದಗಿಸಲುಒತ್ತಾಯ: ನಿರುಪಾದಿ ಬೆಣಕಲ್

Screenshot 2025 03 14 20 07 08 73 E307a3f9df9f380ebaf106e1dc980bb6

Demand for government to provide compensation and facilities to Dalits in cases of atrocities against Dalits: Nirupadi Benakal ಗಂಗಾವತಿ: ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂದು ಹೆಳಿದ ಡಾ. ಬಾಬಾಸಾಹೇಬ ಅಂಬೇಡ್ಕರ್‌ರವರ ಮಾತು ಈಗ ಸರಿಯಾಗಿ ಜಾರಿಯಾಗುತ್ತಿಲ್ಲ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲುಕಿನ ಮರಕುಂಬಿ ಗ್ರಾಮದಲ್ಲಿ ೨೦೦೦ನೇ ಇಸ್ವಿಯಿಂದ ದಲಿತರ ಬದುಕು ನರಕವಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ದ ಕೊಪ್ಪಳ ಜಿಲ್ಲಾ …

Read More »