Breaking News

ಕಲ್ಯಾಣಸಿರಿ ವಿಶೇಷ

ಪಜಾಪಭುತ್ವಕ್ಕೆ ಶಕ್ತಿ ತುಂಬುವ ಪಂಚಾಯತ್ ರಾಜ್ ವ್ಯವಸ್ಥೆ: ಪಾರ್ಶ್ವನಾಥ ಉಪಾಧ್ಯೆ

Screenshot 2025 04 25 16 03 25 64 6012fa4d4ddec268fc5c7112cbb265e7

Panchayat Raj system to give power to the Pajapabhutva: Parswanath Upadhyay ಸಾವಳಗಿ-ಅರಟಾಳ: ಲೋಕ ಸಭೆ, ವಿಧಾನ ಸಭೆಯಲ್ಲಿ ಸರ್ಕಾರ ತಗೆದುಕೊಂಡ ಸಾರ್ವಜನಿಕ ಕೆಲಸಗಳನ್ನು ನೇರವಾಗಿ ಗ್ರಾಮ ಪಂಚಾಯತಿಗೆ ಒದಗಿಸುವುದು ಪಂಚಾಯತ ರಾಜ್‌ದ ಕೆಲಸವಾಗಿದೆ ಎಂದು ಜಮಖಂಡಿ ಜಾನಪದ ಸಾಹಿತ್ಯ ಪರಿಷತ ತಾಲೂಕಾ ಅಧ್ಯಕ್ಷ ಪಾರ್ಶ್ವನಾಥ ಉಪಾಧ್ಯೆ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಟಾಳ ಗ್ರಾಮದ ಗ್ರಾಮ ಪಂಚಾಯತ ಕಾರ್ಯಾಲಯದ ಸಭಾಭವನದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ …

Read More »

ಮಚ್ಚಿ 32 ಎಕರೆ ಜಮೀನಿಗೆ ಏಳು ಜನ ಕೊಟ್ಟಿಫಲಾನುಭವಿಗಳು…! ಸೂಕ್ತ ತನಿಖೆಗೆ ಆಗ್ರಹಿಸಿ ಕಂದಾಯ ಸಚಿವಕೃಷ್ಣಬೈರೇಗೌಡರಿಗೆ ಜನ ಜಾಗೃತಿ ಸಮಿತಿಯ ಇಂದಮನವಿ

Screenshot 2025 04 25 14 34 36 62 E307a3f9df9f380ebaf106e1dc980bb6

Seven people were given 32 acres of land in Machhi and the beneficiaries were…! The Public Awareness Committee has appealed to Revenue Minister Krishna Byre Gowda, demanding a proper investigation. ಗಂಗಾವತಿ ಬೆಂಗಳೂರು  : ಕಂದಾಯ ಸಚಿವರಿಗೆ ಕೊಪ್ಪಳ ಉಪ ವಿಭಾಗ ಅಧಿಕಾರಿಗಳ ಮೇಲೆ ಹಾಗೂ ಗಂಗಾವತಿಯ ತಹಸಿಲ್ದಾರ್ ವಿರುದ್ಧ ಮತ್ತು ವೆಂಕಟಗಿರಿ ಕಂದಾಯ ನಿರೀಕ್ಷಕರ ಮೇಲೆ ದೂರು …

Read More »

ಜನಿವಾರಕ್ಕೆ ಕತ್ತರಿ ಪ್ರಕರಣ ಖಂಡಿಸಿ. ಜನಿವಾರ ಧಾರಣೆಗಳ ಒಕ್ಕೂಟ ಮತ್ತು ಶಿವದಾರಮಾಜದವರಿಂದ ಪ್ರತಿಭಟನೆ….

IMG 20250425 WA0062

Condemning the Janiwara scissors case. Protest by Janiwara Dharanagala Union and Shivdaramajadava…. ಗಂಗಾವತಿ.. ಇತ್ತೀಚಿಗೆ ಜರುಗಿದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ. ಶಿವಮೊಗ್ಗ ಹಾಗೂ ಬೀದರ್ ಪರೀಕ್ಷಾ ಕೇಂದ್ರಗಳಲ್ಲಿ. ಜನಿವಾರ ಹಾಕಿಕೊಂಡು. ಆಗಮಿಸಿದ ಪರೀಕ್ಷಾರ್ಥಿಗಳಿಗೆ. ಅಲ್ಲಿನ ಅಧಿಕಾರಿ ವರ್ಗದವರು. ಜನಿವಾರದಾರಣೆಗೆ ಕತ್ತರಿ ಹಾಕುವುದರ ಮೂಲಕ. ಇಬ್ಬರು ವಿದ್ಯಾರ್ಥಿಗಳ ಬದುಕಿಗೆ. ಬೆಂಕಿ ಇಟ್ಟ. ಕ್ರಮವನ್ನು ಖಂಡಿಸಿ. ಶುಕ್ರವಾರ ದಿನದಂದು. ಜನಿವಾರ ಧಾರಣೆಯ ಒಕ್ಕೂಟ ಮತ್ತು ಶಿವದಾರ ಸಮಾಜ. ಬಾಂಧವರು. …

Read More »

ಸದಸ್ಯತ್ವ ಅಭಿಯಾನ ಆರಂಭಿಸಿ:ಅಶೋಕಸ್ವಾಮಿ ಹೇರೂರ.

IMG 20250424 WA02022 Scaled

Membership campaign launched: Ashoka Swamy Herura. ಗಂಗಾವತಿ: ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥೆಯವತಿಯಿಂದ ಸದಸ್ಯತ್ವ ಅಭಿಯಾನ ಆರಂಭಿಸಬೇಕೆಂದು ಗಂಗಾವತಿ ತಾಲೂಕು ವೀರಶೈವ ಮಹಾಸಭಾದ ನಿಕಟ ಪೂರ್ವ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಕರೆ ನೀಡಿದರು.ಅವರು ಗಂಗಾವತಿ ನಗರದ ಶ್ರೀ ಚನ್ನಬಸವಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಔತಣ ಕೂಟದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮುಖ್ಯ ಘಟಕ, ಮಹಿಳಾ ಮತ್ತು ಯುವ ಘಟಕದವತಿಯಿಂದ …

Read More »

ಉಗ್ರವಾದವನ್ನು ಬುಡ ಸಮೇತ ಕಿತ್ತು ಹಾಕಲು ದೇಶವೇ ಒಂದಾಗಿ ನಿಲ್ಲುವಂತೆ ಸಿಎಂ ಸಿದ್ದರಾಮಯ್ಯ ಕರೆ .

IMG 20250424 WA0172

CM Siddaramaiah calls on the country to stand united to uproot terrorism. ವರದಿ : ಬಂಗಾರಪ್ಪ .ಸಿ .‌ಹನೂರು :ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ವಿವಿಧ ಇಲಾಖೆಗಳ 3,647 ಕೋಟಿ ವೆಚ್ಚದ ಯೋಜನೆಗಳಿಗೆ ಸಂಪುಟ ಅಸ್ತು: ಉಗ್ರವಾದ ಕಿತ್ತು ಹಾಕಲು ದೇಶವೇ ಒಂದಾಗಿ ನಿಲ್ಲುವಂತೆ ಸಿಎಂ ಕರೆ ನೀಡಿದರು. ಸಂಪುಟ ಸಭೆ ಬಳಿಕ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಸಂಪುಟ ಸಭೆ ಆರಂಭಕ್ಕೂ …

Read More »

ಶೂದ್ರ ಭಕ್ತರೆ ಬರುವ ಮಲೈ ಮಹದೇಶ್ವರ ಬೆಟ್ಟ ಇನ್ನು ಮುಂದೆ ಪಾನಮುಕ್ತಪ್ರದೆಶವಾಗಲಿದೆ : ಸಿ.ಎಂ.ಘೋಷಣೆ

IMG 20250424 WA0171

Malai Mahadeshwar hill, where Shudra devotees come, will henceforth be a water-free area: CM announces ವರದಿ : ಬಂಗಾರಪ್ಪ .ಸಿ .ಹನೂರು :ತಾಲ್ಲೂಕಿನ ಮಾದಪ್ಪನ ಸನ್ನಿಧಿಯಲ್ಲಿಇಲ್ಲಿಯವರೆಗೂ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಾರಾಟ ಮುಕ್ತ ಇತ್ತು. ಇನ್ನು ಮುಂದೆ ಹೊರಗಿನಿಂದ ತರುವುದಕ್ಕೂ ತಡೆ ಮಾಡಲಾಗುವುದು ಎಂದು ಸಿ.ಎಂ ಸಿದ್ದರಾಮಯ್ಯ ಘೋಷಣೆ ಮಾಡಿದರುಪ್ರಾಧಿಕಾರದ ಕಛೇರಿಯಲ್ಲಿ ಮಾತನಾಡಿದ ಅವರುಮಲೈ ಮಹದೇಶ್ವರ ಲಾಡು ಪ್ರಸಾದಕ್ಕೂ ತಿರುಪತಿ ಮಾದರಿಯಲ್ಲಿ ನಂದಿನಿ ತುಪ್ಪ ಬಳಕೆಗೆ …

Read More »

ನಾರಾಯಣ ಸೇವಾ ಸಂಸ್ಥಾನದಿಂದ ಭಾನುವಾರ ಸತತ ಮೂರನೇ ವರ್ಷದ ನಾರಾಯಣ್ ಕೃತಕ ಅಂಗಾಂಗ ಜೋಡಣಾ ಶಿಬಿರ

Screenshot 2025 04 24 19 21 38 37 6012fa4d4ddec268fc5c7112cbb265e72

Narayana Seva Sansthan to host third consecutive Narayana Artificial Limb Fitting Camp on Sunday ಕರ್ನಾಟಕದಲ್ಲಿ 700 ಕ್ಕೂ ಹೆಚ್ಚು ವಿಕಲ ಚೇತನರ ಬದುಕಿನಲ್ಲಿ ಆಶಾಕಿರಣ ಬೆಂಗಳೂರು, ಏ, 24; ಮಾನವೀಯ ಸೇವೆಗೆ ಹೆಸರಾದ ನಾರಾಯಣ ಸೇವಾ ಸಂಸ್ಥಾನದಿಂದ ಏಪ್ರಿಲ್ 27 ರ ಭಾನುವಾರ ಸತತ ಮೂರನೇ ವರ್ಷ ಬೆಂಗಳೂರಿನಲ್ಲಿ ಉಚಿತ ನಾರಾಯಣ್ ಉಚಿತ ಕೃತಕ ಅಂಗಾಂಗ ಮತ್ತು ಕ್ಯಾಲಿಪರ್ ಜೋಡಣಾ ಶಿಬಿರ ಮತ್ತು ಅಂತರರಾಷ್ಟ್ರೀಯ …

Read More »

ರೆಡ್ಡಿ. ಯುವಜನ ಸಂಘದ ನೂತನ ಅಧ್ಯಕ್ಷರಾಗಿ ಉಮೇಶ್ ಸಿಂಗನಾಳ ನೇಮಕ

Screenshot 2025 04 24 19 12 09 44 6012fa4d4ddec268fc5c7112cbb265e7

Reddy. Umesh Singhana appointed as new president of Youth Association ಗಂಗಾವತಿ.. ರೆಡ್ಡಿ ಸಮಾಜದ. ಯುವಜನ ಸಂಘದ. ನೂತನ ಅಧ್ಯಕ್ಷರಾಗಿ. ಉಮೇಶ್ ಸಿಂಗನಾಳ. ಆಯ್ಕೆಗೊಂಡರು.ಗುರುವಾರದಂದು. ಖಾಸಗಿ ಹೋಟೆಲಿನ ಸಭಾಂಗಣ ಒಂದರಲ್ಲಿ ಜರುಗಿದ. ರೆಡ್ಡಿ ಯುವಜನ ಸಂಘದ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ರೆಡ್ಡಿ ಸಮಾಜದ ಹಿರಿಯರಾದ ಜಗದೀಶಪ್ಪ ಮತ್ತಿತರಮುಖಂಡರ ನೇತೃತ್ವದಲ್ಲಿ ಈ ಕೆಳಗಿನಂತೆ. ಪದಾಧಿಕಾರಿಗಳನ್ನು ನೇಮಕ ಮಾಡಿ ಆಯ್ಕೆ ಗೊಳಿಸಲಾಯಿತು.ರೆಡ್ಡಿ ಯುವ ಜನ ಸಂಘದ ಅಧ್ಯಕ್ಷರಾಗಿ ಉಮೇಶ್ ಸಿಂಗನಾಳ. …

Read More »

ಆಟಿಸಂ ಮಕ್ಕಳಿಗೆ ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರ ಉದ್ಘಾಟಿಸಿದ ಆರೊಗ್ಯ ಸಚಿವ ದಿನೇಶ್ ಗುಂಡೂರಾವ್

IMG 20250424 WA0088

Health Minister Dinesh Gundu Rao inaugurated an occupational and speech therapy center for autistic children. ಬೆಂಗಳೂರು, ಏ, 24; ಆಟಿಸಂ ಮಕ್ಕಳಿಗಾಗಿ ಹೊಸದಾಗಿ ಸ್ಥಾಪಿಸಿರುವ ಆಕ್ಯುಪೇಶನಲ್ ಮತ್ತು ಸ್ಪೀಚ್ ಥೆರಪಿ ಕೇಂದ್ರವನ್ನು ಸರ್ಕಾರಿ ಆಯುರ್ವೇದ ವೈದ್ಯಕೀಯ ಆಸ್ಪತ್ರೆ ಆವರಣ, ಧನ್ವಂತ್ರಿ ರಸ್ತೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಉದ್ಘಾಟಿಸಿದರು.ಈ ಕೇಂದ್ರವು ಬೆಂಗಳೂರು ಇಂಡಸ್ಟ್ರಿಯಲ್ ಟೌನ್ ಲಯನ್ಸ್ ಸರ್ವೀಸ್ …

Read More »

ಪಾಟೀಲರಿಗೆಅಭಿನಂದನಾಸಮಾರಂಭದೊಡ್ಡವರಅಕ್ರಮ,ಅನಾಚಾರಗಳಿಗೆ ಕಠಿಣ ಶಿಕ್ಷೆ ಕೊಡಿಸುವ ವಿಶೇಷ ಕಾನೂನು ರೂಪಿಸುವ ಅಗತ್ಯವಿದೆ : ಸಚಿವ ಎಚ್.ಕೆ. ಪಾಟೀಲ್

Screenshot 2025 04 23 20 57 52 57 6012fa4d4ddec268fc5c7112cbb265e7

Congratulatory ceremony for Patil There is a need to formulate a special law to provide strict punishment for the illegal and immoral acts of adults: Minister H.K. Patil ಡಾ. ಶಿವಕುಮಾರ ಸ್ವಾಮಿಗಳ 118ನೇ ಜಯಂತೋತ್ಸವ : ಜಸ್ಟೀಸ್ ಡಾ. ಶಿವರಾಜ್ ಬೆಂಗಳೂರು, ಏ, 23; ಕಳೆದ ಒಂದು ಸಾವಿರ ವರ್ಷಗಳಲ್ಲಿ ಆಗದ ಆಕ್ರಮಗಳು, ಆಕ್ರಮಣಗಳು ಕೇವಲ ಒಂದೇ ವರ್ಷದಲ್ಲಿ …

Read More »