Breaking News

Mallikarjun

ಸ್ಫುರಣ ಕಿರಣ: ರೈಲುಗಳು ಮತ್ತು ಮಠಗಳು/ಧರ್ಮಪೀಠಗಳು/ಪ್ರತಿಷ್ಠಾನಗಳು /ಸಂಸ್ಥೆಗಳು/ಸಮಿತಿಗಳು Train and Religious Institutes

img 20251114 wa04592.jpg

ಸ್ಫುರಣ ಕಿರಣ:ರೈಲುಗಳು ಮತ್ತು ಮಠಗಳು/ಧರ್ಮಪೀಠಗಳು/ಪ್ರತಿಷ್ಠಾನಗಳು /ಸಂಸ್ಥೆಗಳು/ಸಮಿತಿಗಳು Train and Religious Institutes Sparkling Ray: Trains an Maths/Dharmapeeths Sparkling Ray: Trains and Maths/Dharmapeeths/Foundations/Institutions/Committees /Institutions/Committees ಶರಣ ರತ್ನ ಸಚ್ಚಿದಾನಂದ ಪ್ರಭು ಚಟ್ನಳ್ಳಿ ರೈಲು ಜಗತ್ತಿನ ಸಾರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ರೈಲ್ವೆ ವ್ಯವಸ್ಥೆ ಒಂದು ದೇಶದ ಕೃಷಿ, ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ಮತ್ತು ರಾಜಕೀಯ ಕ್ಷೇತ್ರಗಳೊಂದಿಗೆ ಅತ್ಯಂತ ನಿಕಟ ಸಂಬಧವನ್ನು ಹೊಂದಿದೆ. ರೈಲು ವಕ್ತಿ ಪ್ರಾಣಿ …

Read More »

ಪ್ರಮುಖ ಪ್ರಾಗೈತಿಹಾಸಿಕ ಹಿರೇಬೆಣಕಲ್ ನೆಲೆ ಪರಿಚಯ ಸೇವೆಗೆ ಮಂಜುನಾಥ ಗುಡ್ಲಾನೂರ ಗೆ ರಾಜ್ಯೋತ್ಸವ ಪ್ರಶಸ್ತಿ

screenshot 2025 11 14 19 33 59 52 6012fa4d4ddec268fc5c7112cbb265e7.jpg

ಪ್ರಮುಖ ಪ್ರಾಗೈತಿಹಾಸಿಕ ಹಿರೇಬೆಣಕಲ್ ನೆಲೆ ಪರಿಚಯ ಸೇವೆಗೆ ಮಂಜುನಾಥ ಗುಡ್ಲಾನೂರ ಗೆ ರಾಜ್ಯೋತ್ಸವ ಪ್ರಶಸ್ತಿ Rajyotsava Award to Manjunath Gudlanur for his introduction to the important prehistoric site of Hirebenkal ಗಂಗಾವತಿ: ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದೆನಿಸಿದ ಹಿರೇಬೆಣಕಲ್ ನೆಲೆಯಲ್ಲಿನ ಶಿಲಾಕೋಣಿಗಳು ಮತ್ತು ಗುಹಾಚಿತ್ರಗಳ ಸಂರಕ್ಷಣೆ ಹಾಗೂ ಪ್ರಚಾರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಗಂಗಾವತಿ ಪತ್ರಕರ್ತ ಮಂಜುನಾಥ್ ಗುಡ್ಲಾನೂರರವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ …

Read More »

ಋತುಚಕ್ರದ ರಜೆ ; ಅಸಡ್ಡೆ ತೋರಿಸದಿರಲು ಜ್ಯೋತಿ ಮನವಿ

screenshot 2025 11 14 19 01 25 63 6012fa4d4ddec268fc5c7112cbb265e7.jpg

ಋತುಚಕ್ರದ ರಜೆ ; ಅಸಡ್ಡೆ ತೋರಿಸದಿರಲು ಜ್ಯೋತಿ ಮನವಿ Menstrual leave; Jyoti appeals not to show indifference ಕೊಪ್ಪಳ: ಕರ್ನಾಟಕ ಕಾಂಗ್ರೆಸ್ ಸರಕಾರ ಮಹಿಳೆಯರ ಘನತೆ ಎತ್ತಿ ಹಿಡಿಯುವ ಋತುಚಕ್ರದ ವೇತನಸಹಿತ ರಜೆ ಒಂದು ಐತಿಹಾಸಿಕ ಹೆಜ್ಜೆಯಾಗಿದ್ದು, ಅದರ ಬಗ್ಗೆ ಅಧಿಕಾರಿ ವರ್ಗ ಅಸಡ್ಡೆ ತೋರಿಸಬಾರದು ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದ್ದಾರೆ. ರಾಜ್ಯದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನೊಳಗೊಂಡ …

Read More »

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ

whatsapp image 2025 11 14 at 5.38.16 pm

ಬಲ್ಡೋಟ ಸ್ಥಾಪನೆ ನಿಲ್ಲಿಸಿ, ರೈತರ ಭೂಮಿ ಮರಳಿಸಲಿ: ಕೆ.ಬಿ. ಗೋನಾಳ Stop the establishment of Baldota and return the land to the farmers: K.B. Gonal ಕೊಪ್ಪಳ : ಇಲ್ಲಿನ ನಗರಸಭೆ ಸಂಕೀರ್ಣದ ಮುಂದೆ 15ನೇ ದಿನದಲ್ಲಿ ಮುನ್ನೆಡೆದ ಬಲ್ಡೋಟ ಒಳಗೊಂಡು ವಿವಿಧ ಕಾರ್ಖಾನೆ ವಿಸ್ತರಣೆ ವಿರೋಧಿಸಿ, ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯ ಅನಿರ್ದಿಷ್ಟಾವಧಿ …

Read More »

ಕಾನೂನಿನ ಅರಿವಿಲ್ಲವೆಂದು ಹೇಳಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶವಿಲ್ಲ- ಕುಮಾರಿ ಸುಪ್ರಿಯ ಕೆ.

whatsapp image 2025 11 14 at 6.35.26 pm

ಕಾನೂನಿನ ಅರಿವಿಲ್ಲವೆಂದು ಹೇಳಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶವಿಲ್ಲ- ಕುಮಾರಿ ಸುಪ್ರಿಯ ಕೆ. There is no way to escape punishment by saying you are unaware of the law – Kumari Supriya K. ಗಂಗಾವತಿ:ಇಂದು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಮತ್ತು ಪೋಷಕ-ಉಪನ್ಯಾಸಕರ ಮಹಾಸಭೆ-2025 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳು, ಬಾಲಕಾರ್ಮಿಕ ಕಾಯಿದೆ, …

Read More »

ಹೈನುಗಾರಿಕೆಯಲ್ಲಿ ನಮ್ಮ ಕ್ಷೇತ್ರವು ಜಿಲ್ಲೆಯಲ್ಲೆ ಪ್ರಥಮ ಸ್ಥಾನದಲ್ಲಿದೆ ಶಾಸಕ ಎಮ್ ಆರ್ ಮಂಜುನಾಥ್ .

bef627a2 7f05 4d2e 918f 300da4113e82

Our constituency ranks first in the district in dairy farming, says MLA MR Manjunath. ಹೈನುಗಾರಿಕೆಯಲ್ಲಿ ನಮ್ಮ ಕ್ಷೇತ್ರವು ಜಿಲ್ಲೆಯಲ್ಲೆ ಪ್ರಥಮ ಸ್ಥಾನದಲ್ಲಿದೆ ಶಾಸಕ ಎಮ್ ಆರ್ ಮಂಜುನಾಥ್ . ವರದಿ :ಬಂಗಾರಪ್ಪ ಸಿ . ಹನೂರು : ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಕೃಷಿ ಮತ್ತು ಹೈನುಗಾರಿಕೆ ಬಿಟ್ಟು ಬೇರೆ ಏನು ಮಾಡಲು ಅವಕಾಶ ಕಡಿಮೆ, ಹೈನುಗಾರಿಕೆ ಸಹ ಮಾಡಲು ಆಗದೆ ಬೇರೆ ಬೇರೆ …

Read More »

“ವಕ್ರತುಂಡ” ಚಲನಚಿತ್ರದಟೀಸರ್ ಬಿಡುಗಡೆ

vakratunda cinema teaser bidugade (2)

Teaser of the movie “Vakratunda” released “ವಕ್ರತುಂಡ” ಚಲನಚಿತ್ರದಟೀಸರ್ ಬಿಡುಗಡೆ ಬೆಂಗಳೂರು: ಲೋಚನ ಕ್ರಿಯೇಶನ್ಸ್ಅವರ “ವಕ್ರತುಂಡ” ಗ್ಯಾಂಗ್ಸ್ಆಫ್ ಸುಲ್ತಾನ್ ಕಾಲೋನಿ ಕನ್ನಡ ಚಲನಚಿತ್ರದಟೀಸರ್ ಬೆಂಗಳೂರಿನ ಜಯನಗರದಶಾಲಿನಿ ಮೈದಾನದಲ್ಲಿ ಬಿಡುಗಡೆ ಮಾಡಲಾಯಿತು.ಪೀಸ್‌ಆಟೋ ಮತ್ತುಆಟೋಚಾಲಕರ ಸಂಘ ಆಯೋಜಿಸಿದ,ಆಟೋಡೇ, ಶಂಕರ್ ನಾಗ್‌ಅವರಜನ್ಮದಿನ, ಡಾ. ವಿಷ್ಣುವರ್ಧನ್‌ಅವರಿಗೆ ಭಾರತರತ್ನ ಪ್ರಶಸ್ತಿ ಲಭಿಸಿದ ಸಂಭ್ರಮದಜೊತೆಗೆಟೀಸರ್ ಬಿಡುಗಡೆವನ್ನು ಮಹಿಳಾ ಆಟೋಚಾಲಕರು ಹಾಗೂ ಆಟೋಚಾಲಕರ ಪ್ರತಿನಿಧಿಗಳು ನೆರವೇರಿಸಿದರು, ಇದುಜನಸಾಮಾನ್ಯರ ಶಕ್ತಿಯ ಪ್ರತೀಕವಾಗಿದ್ದು ವಕ್ರತುಂಡಚಿತ್ರವುಗಣೇಶಚತುರ್ಥಿ, ಸಾಮಾಜಿಕಏಕತೆ, ಮತ್ತುಯುವಜನತೆಯಜಾಗೃತಿ ವಿಷಯಗಳನ್ನು ಆಧರಿಸಿ, ಸುಲ್ತಾನ್‌ಕಾಲೋನಿಯ …

Read More »

ತಿರುಗಾಡುವ ರಸ್ತೆಗೆ ತಡೆಗೋಡೆ ನಿರ್ಮಾಣ ಸಾರ್ವಜನಿಕರ ಆಕ್ಷೇಪ .‌

whatsapp image 2025 11 14 at 5.58.18 pm

Public objection to construction of barrier on roundabout. ತಿರುಗಾಡುವ ರಸ್ತೆಗೆ ತಡೆಗೋಡೆ ನಿರ್ಮಾಣ ಸಾರ್ವಜನಿಕರ ಆಕ್ಷೇಪ .‌ ವರದಿ: ಬಂಗಾರಪ್ಪ .ಸಿ .ಹನೂರು: ಕ್ಷೇತ್ರ ವ್ಯಾಪ್ತಿಯಲ್ಲಿನ ಹಲವಾರು ಗ್ರಾಮಗಳಲ್ಲಿ ತಮ್ಮ ಜಮೀನುಗಳಿಗೆ ತಿರುಗಾಡಲು ಸಾಕಷ್ಟು ಜನ ತೊಂದರೆ ಅನುಭವಿಸುವಂತಾಗಿದೆ ,ಇದೇ ರೀತಿಯಲ್ಲಿ ಜಾಗ ನಮ್ಮದೆಂದು ಸಾರ್ವಜನಿಕರು ತಿರುಗಾಡುವ ರಸ್ತೆಯನ್ನೇ ಒತ್ತುವರಿ ಮಾಡಿ ಕಾಂಪೌಂಡ ನಿರ್ಮಿಸಿದ ವ್ಯಕ್ತಿ ವಿರುದ್ದ ದೂರು ನೀಡಿ ಕೆಲಸ ನಿಲ್ಲಿಸಿರುವ ಘಟನೆ ಬೂದಿ ಪಡಗ …

Read More »

ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಣೆ: ಖರೀದಿ ಕೇಂದ್ರದಲ್ಲಿ ನೋಂದಾಯಿಸಲು ರೈತರಿಗೆ ಸೂಚನೆ

screenshot 2025 11 11 19 53 18 23 680d03679600f7af0b4c700c6b270fe7.jpg

Support price announcement for white maize: Farmers advised to register with the purchasing center ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಣೆ: ಖರೀದಿ ಕೇಂದ್ರದಲ್ಲಿ ನೋಂದಾಯಿಸಲು ರೈತರಿಗೆ ಸೂಚನೆ ಕೊಪ್ಪಳ ನವೆಂಬರ್ 11, (ಕರ್ನಾಟಕ ವಾರ್ತೆ): ಸರ್ಕಾರವು 2025-26 ನೇ ಸಾಲಿನಲ್ಲಿ ಬಿಳಿ ಜೋಳಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಜಿಲ್ಲೆಯಲ್ಲಿ ಬಿಳಿ ಜೋಳ ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿ …

Read More »

ಕೊಪ್ಪಳ ವಿವಿ: ಸಂಯೋಜನಾ ಅರ್ಜಿ ಆಹ್ವಾನ

Koppal University: Invitation to join applications ಕೊಪ್ಪಳ ವಿವಿ: ಸಂಯೋಜನಾ ಅರ್ಜಿ ಆಹ್ವಾನ ಕೊಪ್ಪಳ ನವೆಂಬರ್ 11, (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೊಪ್ಪಳ ವಿಶ್ವವಿದ್ಯಾನಿಲಯದ ವ್ಯಾಪ್ತಿಯ 2026- 27ನೇ ಶೈಕ್ಷಣಿಕ ಸಾಲಿಗೆ ಹೊಸದಾಗಿ ಕಲಾ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ಶಿಕ್ಷಣ ಪದವಿ ಹಾಗೂ ಇನ್ನಿತರ ಸಾಂಪ್ರದಾಯಿಕ ಕೋರ್ಸ್ಗಳನ್ನು ಪ್ರಾರಂಭಿಸಲು ಮತ್ತು ರಾಜ್ಯ ಸರ್ಕಾರದ ಅಥವಾ ವಿಶ್ವವಿದ್ಯಾನಿಲಯದ ಅನುದಾನದ ಅಪೇಕ್ಷೆ ಇಲ್ಲದೆ ಕಾಲೇಜುಗಳನ್ನು ನಡೆಸಲು ಆರ್ಥಿಕ ಸಾಮರ್ಥ್ಯವುಳ್ಳ ನೋಂದಾಯಿತ …

Read More »