Breaking News

ಮಹಾಶಿವರಾತ್ರಿಯ, ಪ್ರಯುಕ್ತ “ಶರಣ ಗಣ ಮೇಳ” ಗಂಗಾವತಿ ರಾಷ್ಟ್ರೀಯಬಸವದಳದಿಂದ

On Mahashivratri, Prayukta Sharan Gana Mela Gangavathi from Rashtriya Basavadal

.ಓಂ ಶ್ರೀ ಗುರುಬಸವ ಲಿಂಗಾಯ ನಮಃ ..

ಗಂಗಾವತಿ,7:ಮಹಾಶಿವರಾತ್ರಿಯ, ಪ್ರಯುಕ್ತ .. ಶರಣ ಗಣ ಮೇಳ . ಸರ್ವಶರಣರ ದಿನಾಚರಣೆ, . ಲಿಂಗಾಯತ ಧರ್ಮೀಯರ ಪವಿತ್ರ ದಿನದ ಕಾರ್ಯಕ್ರಮ

ದಿನಾಂಕ 8.3.2024 ,ಶುಕ್ರವಾರ.. ಬೆಳಿಗ್ಗೆ 9.30 ಗಂಟೆಗೆ .. ಸ್ಥಳ ..ವಿಶ್ವಗುರು ಬಸವ ಮಂಟಪ ಸರೋಜಾನಗರ ಗಂಗಾವತಿ ಜರುಗಲಿದೆ.ಅಂದಿ ಕಾರ್ಯಕ್ರಮ ದಲ್ಲಿ ಬಸವಧ್ವಜಾರೋಹಣ, ಧರ್ಮಗುರು ಬಸವಣ್ಣನವರ. ಭಾವಚಿತ್ರಕ್ಕೆ ಪೂಜೆ ,ಸಾಮೂಹಿಕ ಪ್ರಾರ್ಥನೆ, ಧ್ಯಾನ ,ಸಾಮೊಹಿಕ ಇಷ್ಟಲಿಂಗ ಅರ್ಚನೆ , ಮಹಾಮಂಗಳ ಹಾಗೂ ಪ್ರಸಾದ ವಿತರಣಾ ಕಾರ್ಯಕ್ರಮವಿರುತ್ತದೆ..

ಸರ್ವರಿಗೂ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಗಂಗಾವತಿ ರಾಷ್ಟ್ರೀಯ ಬಸವದಳ ,ತಾಲೂಕು ಘಟಕ ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕ ಮಹಿಳಾ ಗಣ ಹಾಗೂ ಗಂಗಾವತಿ ರಾಷ್ಟ್ರೀಯ ಬಸವದಳದ ಸರ್ವ ಸದಸ್ಯರು

ಶರಣು ಶರಣಾರ್ಥಿಗಳು

. ..

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.