Breaking News

ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಯುವ ಮುಖಂಡ ನವನೀತ್ ಗೌಡ

Youth leader Navneet Gowda celebrated his birthday simply.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ವರದಿ :ಬಂಗಾರಪ್ಪ ಸಿ
ಹನೂರು : ಹುಟ್ಟು ಸಾವು ಯಾರಿಗೂ ಶಾಸ್ವತವಿಲ್ಲ ಮನುಷ್ಯ ತನ್ನ ಜಿವೀತ ಅವದಿಯಲ್ಲಿ ಯಾರಿಗೂ ಕೆಡು ಬಯಸದೆ ಸದಾ ಒಳಿತು ಬಯಸಿದರೆ ನಾವು ನೆಮ್ಮದಿಯಿಂದ ಬದುಕಬಹುದು ಎಂದರು .
ಹನೂರು ಪಟ್ಟಣದಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ತನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸುಕೊಂಡು ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ನಮ್ಮ ಮನೆತನದವರಿಗೂ ಮತದಾರರಿಗೂ ಅವಿನಾಭಾವ ಸಂಬಂಧವಿದೆ ಎಂಬುದು ನಮಗೆ ಗೊತ್ತು ಕಾರ್ಯಕರ್ತರ ಅಭಿಮಾನಕ್ಕೆ ನಾವು ಸದಾ ಚಿರೃಣಿಯಾಗಿರುತ್ತವೆ ಎಂದು ತಿಳಿಸಿದರು .ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಗೀರಿಶ್ ಕುಮಾರ್ ,ಮುಖಂಡರುಗಳಾದ ಸೊಸೈಟಿ ಬಸವರಾಜು ,ನಟರಾಜು ,ಕುಮಾರ್ ,ಮಂಜೇಶ್ ,ಸಂತೋಷ್ . ಕ್ರೀಷ್ಣ, ಮಂಜು .ವೆಂಕಟೇಶ್ ಬಂಡಳ್ಳಿ . ರಮೇಶ್ ಬೆಟ್ಟ ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *