Breaking News

ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಧ್ವಜಾರೋಹಣ

Flag Hoisting at Madabavi Village Congress Party Office

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಜನೆವರಿ 26 ಗಣರಾಜ್ಯೋತ್ಸವ ಆಚರಿಸಲಾಯಿತು. ಭಾವಚಿತ್ರ ಪೂಜೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದರಾಯ ತೋಡಕರ ಉಮೇಶ ಪಾಟೀಲ ಸಲ್ಲಿಸಿದರು. ಪಿ ಕೆ ಪಿ ಎಸ್ ಸೊಸೈಟಿ ನೂತನ ನಿರ್ದೇಶಕರಾದ ಭೀಮಗೌಡಾ ನಾಯಿಕ ಹಾಗೂ ಮುಖಂಡರಾದ ಪ್ರವೀಣ ನಾಯಿಕ ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಮಹಾದೇವ ನಾಯಿಕ,ಪಿ ಕೆ ಪಿ ಎಸ್ ಅಧ್ಯಕ್ಷ ನಿಜಗುಣಿ ಮಗದುಮ್ಮ, ಉಪಾಧ್ಯಕ್ಷ ಅಶೋಕ ಪೂಜಾರಿ, ಅರ್ಜುನ ಇಬ್ರಾಹಿಂಪೂರ, ಮಪ್ಪು ಪೂಜಾರಿ, ಸಂತೋಷ ನಾಯಿಕ, ಮಲ್ಲಪ್ಪಾ ಐನಾಪುರೆ,ರಾವಸಾಬ ಚೌಗಲಾ,ಅಸ್ಲಾಂ ಮುಲ್ಲಾ,ಅಶೋಕ ಸೂರ್ಯವಂಶಿ, ಸಿದರಾಯ ಪತಂಗೆ, ಪ್ರಶಾಂತ ನಾಯಿಕ, ರಾವಸಾಬ ಮಗದುಮ್ಮ,ಅಮಸಿದ್ದ ರೋಗಿ,ಪರಗೊಂಡ ಮುದೋಳ, ಬಸು ಪಾಟೀಲ, ರವಿ ಪಾಟೀಲ, ಪಿರಗೊಂಡ ಪಾಟೀಲ ನಾರಾಯಣ ಭಾಮನೆ,ಸುಭಾಸ ಪೂಜಾರಿ, ಶಿಕ್ಷಕರಾದ ಪಿ ಎಮ್ ಬಡಿಗೇರ, ಬಿ ಆರ್ ಪಾಟೀಲ, ಜಿನೇಂದ್ರ ಪಾಟೀಲ,ಸಚ್ಚಿನ ಹೊಸಮನಿ, ವಿ ಆರ್ ತಕತರಾವ್, ಎಂ ಎಂ ಪಠಾಣ, ಎಸ್ ಬಿ ಲೋಟೆ ಕೆ ಎ ಕಿರಣಗಿ, ಎಂ ವಿ ಕೋಳೆಕರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *