Breaking News

ಸಡಗರ ಸಂಭ್ರಮದಿಂದ ಜರುಗಿದಶ್ರೀಚೆನ್ನಬಸವತಾತನ ಜಾತ್ರೆ ಜರುಗಿತು

The Srichennabasavatathan fair was held with much fanfare.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ,23: ನಗರದ ಆರಾಧ್ಯದೈವ. ಶ್ರೀ ಚನ್ನಬಸವ ತಾತನ 78ನೇ ಜಾತ್ರಾ ಮಹೋತ್ಸವ. ಅಂಗವಾಗಿಬೆಗ್ಗೆಯಿಂದ ಮಠದಲ್ಲಿ ವಿವಿದ ಪೂಜಾ ವಿಧಿ ವಿಧಾನಗಳು ಜರುಗಿದವು ಸಾಯಂಕಾಲ ಶ್ರೀ ಚನ್ನ ಬಸವತಾತನರ ಭಾವಚಿತ್ರ ಹೊತ್ತು ಜೋಡು ತೇರು ಸಾಗಿತು

ಈ ಸಂದರ್ಭದಲ್ಲಿ ತಾಲೂಕಿನ ಮತ್ತು ನಗರದ ಸರ್ವಜನಾಂಗದ ಮುಖಂಡರು,ಭಕ್ತರು, ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ತಾತನ ಕೃಪೆಗೆ ಪಾತ್ರರಾದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *