Breaking News

ಮಹಾಸ್ವಾಮಿಗಳವರ 78ನೇ ವರ್ಷದಪುಣ್ಯಸ್ಮರಣೋತ್ಸವದ ಅಂಗವಾಗಿ ಪುರಾಣಪ್ರಾರಂಭ

Puranaprambha as part of Mahaswamy’s 78th anniversary commemoration

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿಯ ಶ್ರೀ ಮಲ್ಲಿಕಾರ್ಜುನ ಮಠದಲ್ಲಿ ಶ್ರೀ ಮ ನಿ ಪ್ರ ಕಾಯಕಯೋಗಿ ದಾಸೋಹ ಮೂರ್ತಿ ಚನ್ನಬಸವ ಮಹಾಸ್ವಾಮಿಗಳವರ 78ನೇ ವರ್ಷದ ಪುಣ್ಯ ಸ್ಮರಣೋತ್ಸವದ ಜಾತ್ರೆ ಅಂಗವಾಗಿ ಪುರಾಣ ಉದ್ಘಾಟನೆ ಮಾಡಲಾಗಿತ್ತು ಈ ಸಂದರ್ಭದಲ್ಲಿ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೆಬ್ಬಾಳ, ಶ್ರೀ ವೇದಮೂರ್ತಿ ಗವಿಸಿದ್ದಯ್ಯ ತಾತನವರು, ಶ್ರೀ ವೇದಮೂರ್ತಿ ಶ್ರವಣ್ ಕುಮಾರ್ ಶಾಸ್ತ್ರಿಗಳು ಹಾಗೂ ವೀರಭದ್ರಪ್ಪ ಸಾಲಗುಂದಿ ,ಶಿವಲಿಂಗಯ್ಯ ಸಾಲಿಮಠ, ಪಂಪಾಪತಿ ಉರ್ಕಡ್ಲಿ, ಶಾಂತ ಮಲ್ಲಯ್ಯ ತಾತನವರು, ಸಿದ್ದಲಿಂಗೇಶ ಪೂಲಭಾವಿ ,ಅಶೋಕ್ ಸಾಲಗುಂದಿ , ಅಂಬ್ರಯ್ಯ ಸ್ವಾಮಿ ,ಶಿವಪ್ರಕಾಶ್ ಅಕ್ಕಿ ಇವರು ಇದ್ದರು🙏🙏

About Mallikarjun

Check Also

screenshot 2025 09 06 17 53 55 14 6012fa4d4ddec268fc5c7112cbb265e7.jpg

ಲಿಂ ಹಾನಗಲ್ ಕುಮಾರಶಿವಯೋಗಿಗಳ 158ನೇ ಜಯಂತಿ  ಕಾರ್ಯಕ್ರಮದ ಆಹ್ವಾನ ಕರಪತ್ರ ಬಿಡುಗಡೆ

Invitation leaflet released for the 158th Jayanti program of Lim Hanagal Kumara Shivayogi   ಸೆ. …

Leave a Reply

Your email address will not be published. Required fields are marked *