Breaking News

ಜೈನ ಮುನಿ ಶ್ರೀ ಮುನಿವರ್ಯರನ್ನು ಭೇಟಿ ಮಾಡಿದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.‌ ಅಶ್ವತ್ಥ್‌ ನಾರಾಯಣ್‌

Former Deputy Chief Minister Dr. Jain Muni Shri Munivarya met. CN Ashwath Narayan
Former Deputy Chief Minister Dr. Jain Muni Shri Munivarya met. CN Ashwath Narayan

ಬೆಂಗಳೂರು; ಚತುರ್ಮಾಸ ಪೂಜೆಗಾಗಿ ನಗರಕ್ಕೆ ಆಗಮಿಸಿರುವ ಜೈನ ಮುನಿ ಶ್ರೀ ಮುನಿರಾಜ್‌ ಪದಮ್‌ ಸಾಗರ್‌ ಮತ್ತು ಮುನಿ ಸಾರಾಮನ್‌ ಪದಮ್‌ ಸಾಗರ್‌ ಅವರು ಶ್ರೀರಾಮಪುರದ ಶ್ರೀ ಶಾಂತಿನಾಥ ದೇವಾಲಯದಲ್ಲಿ ಪ್ರವಚನ ಆರಂಭಿಸಿದ್ದಾರೆ.

ಜಾಹೀರಾತು

ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್.‌ ಅಶ್ವತ್ಥ್‌ ನಾರಾಯಣ್‌ ಮುನಿವರ್ಯರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಬಾರಿ ಅಧಿಕ ಮಾಸ ಇರುವ ಕಾರಣ ಐದು ತಿಂಗಳ ಕಾಲ ಧಾರ್ಮಿಕ ಪ್ರವಚನದಲ್ಲಿ ನಿರತರಾಗಿದ್ದು, ಅಪಾರ ಭಕ್ತ ಸಮೂಹ ಧರ್ಮಗುರುಗಳ ಭೇಟಿಗೆ ಆಗಮಿಸುತ್ತಿದ್ದಾರೆ.

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *