ಜಾಹೀರಾತು

Gangavathi Balija Samaj felicitates Municipal Commissioner R. Virupakshamurthy

ಗಂಗಾವತಿ ಬಲಿಜ ಸಮಾಜದಿಂದ
ಪೌರಾಯುಕ್ತ ಆರ್. ವಿರುಪಾಕ್ಷಮೂರ್ತಿಯವರಿಗೆ ಸನ್ಮಾನ
ಜಾಹೀರಾತು

ಗಂಗಾವತಿ: ಎಸ್.ಡಬ್ಲೂö್ಯ.ಎಂ ನಿರ್ವಹಣೆ-೨೦೨೬ ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗಂಗಾವತಿ ನಗರಸಭೆ ಪ್ರಥಮ ಸ್ಥಾನ ಪಡೆಯಲು ಕಾರಣರಾದ ಪೌರಾಯುಕ್ತರಾದ ಶ್ರೀ ಆರ್. ವಿರುಪಾಕ್ಷಮೂರ್ತಿಯವರಿಗೆ ಬಲಿಜ ಸಮಾಜದವತಿಯಿಂದ ಪದಾಧಿಕಾರಿಗಳು ಹಾಗೂ ಹಿರಿಯ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.
ಈ ವೇಳೆ ಬಳ್ಳಾರಿ ಬಲಿಜ ಸಮಾಜದ ಮುಖಂಡರಾದ ಸತೀಶ್ ಗೌಡ್ರು ಹಾಗೂ ಗಂಗಾವತಿ ಬಲಿಜ ಸಮಾಜದ ಅಧ್ಯಕ್ಷರಾದ ಬಿ. ರಮೇಶ, ಉಪಾಧ್ಯಕ್ಷರಾದ ಸೋಮನಾಥ, ಪ್ರಧಾನ ಕಾರ್ಯದರ್ಶಿ ಗಂಗಾಧರ ಕಟ್ಟಿಮನಿ, ಬಿ. ಅಮಾತೆಪ್ಪ, ರಾಘು ಇಸ್ಲಾಂಪುರ, ನಾಗರಾಜ, ಪ್ರಭು ಕಟ್ಟಿಮನಿ, ರಾಘು ಕಟ್ಟಿಮನಿ, ಬಿ. ಜಯರಾಂ, ಬಿ. ಭೀಮೆಶ, ನಂದೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
Total Views:
0
