Breaking News

ಶ್ರೀ ಈರಣ್ಣ ದೇವರ 29ನೇ ವರ್ಷದ ಕುಂಭ ಮಹೋತ್ಸವ

29th year Kumbh Mahotsav of Sri Eranna God

ಜಾಹೀರಾತು

ಗಂಗಾವತಿ 5, ಶ್ರೀ ಈರಣ್ಣ ದೇವರ 29ನೇ ವರ್ಷದ, 108 ಕುಂಭಕೋತ್ಸವ ಇದೇ ದಿನಾಂಕ 7-ಜರುಗುಲಿದೆ ಎಂದು ದೇವಸ್ಥಾನ ಸಮಿತಿಯ ಸದಸ್ಯ ಪಂಪಾಪತಿ ಹೇಳಿದರು, ಅವರು ಇಂದು ದೇವಸ್ಥಾನದ ಆವರಣದಲ್ಲಿ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಿಂದ ಕುಂಬೋತ್ಸವ ಜರುಗಲಿದ್ದು, ಖಡ್ಗ ಮೇಳ , ವೀರಗಾಸೆ ಪುರವಂತಿಕೆಯಲ್ಲಿ, ಬಸವಣ್ಣವೃತ್ತ ಗಾಂಧಿ ವೃತ್ತದ ಮಾರ್ಗವಾಗಿ ದೇವಸ್ಥಾನಕ್ಕೆ ತೆರಳುವುದು, ಈ ಸಂದರ್ಭದಲ್ಲಿ, ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರು, ಶ್ರೀ ಭುವನೇಶ್ವರ ತಾತನವರು, ಶ್ರೀ ಕೌಶಿತಯ್ಯ ತಾತನವರು ದಿವ್ಯ ಸಾನಿಧ್ಯದಲ್ಲಿ, ಧರ್ಮಸಭೆ ಜ ರುಗಲಿದ್ದು , ಸಕಲ ಭಕ್ತಾದಿಗಳು ಭಾಗವಹಿಸಬೇಕೆಂದು, ಮನವಿ ಮಾಡಿದರು, ದೇವಸ್ಥಾನ ಸಮಿತಿಯ ಅಧ್ಯಕ್ಷ ಓಲಿ ಶರಣಪ್ಪ, ಅಕ್ಕಿ ಕೊಟ್ರಪ್ಪ, ಶೇಖರಪ್ಪ, ಇತರರು ಉಪಸ್ಥಿತರಿದ್ದರು

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *