Breaking News

ಶ್ರೀಸಿದ್ದಗಂಗಾಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೆ

Pious memory of Sri Siddaganga Shivakumar Swamiji

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತಿಪಟೂರು: ಪದ್ಮಭೂಷಣ ಕರ್ನಾಟಕ ರತ್ನ ತ್ರಿವಿಧ ದಾಸೋಹಿಗಳಾದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಆರನೇ ವರ್ಷದ ಪುಣ್ಯ ಸ್ಮರಣೆಯನ್ನು ಅರಳಿ ಕಟ್ಟೆಯ ,ಹೂವು ಹಣ್ಣು ತರಕಾರಿ ಮಾರುಕಟ್ಟೆ, ದೊಡ್ಡಪೇಟೆ, ಅರಳಿ ಕಟ್ಟೆಯ ಸುತ್ತಮುತ್ತಲಿನ ವ್ಯಾಪಾರಸ್ಥರು, ಹಾಗೂ ಜೆಮ್ಸ್ ಫೌಂಡೇಶನ್ ತಿಪಟೂರು, ಮತ್ತು ತರಕಾರಿ ಗಂಗಾಧರ್ ಸ್ನೇಹ ವೃಂದದ ವತಿಯಿಂದ ,ಪುಣ್ಯ ಸ್ಮರಣೆಯನ್ನು ಸಂಪ್ರದಾಯದಂತೆ ಪೂಜಾ ಮಾಡುವ ಮುಖಾಂತರ ಪೂಜ್ಯರಿಗೆ ನಮನ ಸಲ್ಲಿಸಿ.
ತ್ರಿವಿಧ ದಾಸೋಹಿಗಳ ಹೆಸರಿನಲ್ಲಿ ಅನ್ನ ದಾಸೋಹ ಸೇವೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಡಾ. ಓಹಿಲಾ ತರಕಾರಿ ಗಂಗಾಧರ್, ಫೋಟೋ ಪ್ರಸನ್ನ ಕುಮಾರ್ ,ಮಾಜಿ ನಗರಸಭಾ ಸದಸ್ಯ ತರಕಾರಿ ಗಂಗಾಧರ್, ಕ್ಯಾಪ್ಟನ್ ಲೋಕೇಶ್ , ನಗರಾಧ್ಯಕ್ಷರು ಬಾ ಜ ಪಾ ಗುಲಾಬಿ ಸುರೇಶ್, ರಂಗಾಪುರ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ಹೊಸಳ್ಳಿ, ಹಾವೇನಹಳ್ಳಿ ಆನಂದ್ ನಿರ್ದೇಶಕರು ಪ್ರಾಥಮಿಕ ಸಹಕಾರ ಸಂಘ ಗೋರಗೊಂಡನಹಳ್ಳಿ, ಉಷಾ ಲೋಕೇಶ್ ಉಪಾಧ್ಯಕ್ಷರು ರೈತ ಸಹಕಾರ ಸಂಘ ಹೊನ್ನವಳ್ಳಿ, ಪ್ರತಿಭಾ ಜೈರಾಮ್, ರಮ್ಯಾ ಬದ್ರಿ, ಶ್ರೀಮತಿ ಛಾಯಾಮಣಿ ಸಿರಿಗಂಧ ಗುರು, ಪರಿಸರ ಪ್ರೇಮಿ ಕೋಟೆ ಅಂಗಡಿ ಮನೆ ಶಿವಣ್ಣ, ಉಮೇಶ್, ಪಚ್ಚೆ ಮುತ್ತು, ವರುಣ, ರವಿ, ಇನ್ನಿತರರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.
ವರದಿ ಮಂಜು ಗುರುಗದಹಳ್ಳಿ

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *