Breaking News

ಶ್ರೀ ಗಂಗಾಧರೇಶ್ವರ ದೇವಸ್ಥಾನದ 22ನೇ ವರ್ಷದ ಪಲ್ಲಕ್ಕಿ ಉತ್ಸವದಲ್ಲಿನಿಕಟಪೂರ್ವ ಶಾಸಕರಾದ ಪರಣ್ಣ ಭಾಗಿ

Paranna Bhagi, MLA of Katapura, at the 22nd Annual Pallakki Utsav of Sri Gangadhareshwar Temple.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: 14: ನಗರದ ಜಯನಗರದಲ್ಲಿ ಬರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದ 22ನೇ ವರ್ಷದ ಪಲ್ಲಕ್ಕಿ ಉತ್ಸವದಲ್ಲಿ ಗಂಗಾವತಿ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಯವರು ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ಪಲ್ಲಕ್ಕಿ ಸೇವೆ ಮಾಡಿ ಗಂಗಾಧರೇಶ್ವರ ಆಶೀರ್ವಾದ ಪಡೆದ ಕ್ಷಣ. ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ್ ಇಟ್ನಾಳ್, ಮುಖಂಡರುಗಳಾದ ಎಚ್. ಗಿರೆಗೌಡ್ರು, ತಿಪ್ಪೇರುದ್ರಸ್ವಾಮಿ ವಕೀಲರು, ಜೋಗದ ನಾರಾಯಣಪ್ಪ ನಾಯಕ್ , ಅಮರೇಗೌಡ, ಜಂಬಣ್ಣ ಐಲಿ, ಪತ್ರಿಮಠ, ಕೆಳಗಿನ ಗೌಡ್ರು, ಸೂರ್ಯಕಾಂತ್ ಶಾಸ್ತ್ರಿ, ಶರಬಣ್ಣ ಮಾಸ್ಟರ್, ಅಯ್ಯನಗೌಡ, ಸುರೇಶ ಗೌರಪ್ಪ,ಮಹೇಶ್ ಜವಳಿ, ರಾಚಪ್ಪ ಗುಂಜಳ್ಳಿ, ಈರಣ್ಣ ತೆಂಗಿನಕಾಯಿ,ಸಂಗಯ್ಯ ಸ್ವಾಮಿ, ವಿಜಯಕುಮಾರ್ ಗದ್ದಿ, ಓಂಕಾರಪ್ಪ ಇನ್ನು ಮುಂತಾದ ಜಯನಗರದ ಗುರು ಹಿರಿಯರು ಭಾಗವಹಿಸಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *