
ಎಲ್ ಐ ಸಿ ನೌಕರರಿಂದ ಒಂದು ದಿನದ ಸಾರ್ವತ್ರೀಕ ಮುಷ್ಕರ
One-day general strike by LIC employees

ಕೊಪ್ಪಳ: ನಗರದ ಎಲ್ ಐ ಸಿ ಕಛೇರಿ ಮುಂದೆ ಒಂದು ದಿನದನೌಕರರು ಸಾರ್ವತ್ರೀಕ ಮುಷ್ಕರ ವಿವಿಧ ಬೇಡಿಕೆಗಳನ್ನು
ಮುಂದಿಟ್ಟುಕೊಂಡು ನೌಕರರು ಮುಷ್ಕರ ಮಾಡಿದರು.
ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಮಾ
ನೌಕರರ ಸಂಘದ ಕೊಪ್ಪಳ ಶಾಖಾ ಘಟಕದ ಅಧ್ಯಕ್ಷರಾದ
ಕಾಂ|| ಶೇಖರಪ್ಪ ಎಲ್ ಐಸಿ ಯಲ್ಲಿ ೩ ಮತ್ತು ೪ ವರ್ಗಗಳ
ನೇಮಕಾತಿ ಮತ್ತು ೧೯೯೫ ರ ಹಳೆ ಪಿಂಚಣಿ ಯೋಜನೆಯನ್ನು
ಜಾರಿ ಮಾಡ ಬೇಕೆಂದು ಒತ್ತಾಯಿಸಿದರು.
ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಮಾ
ನೌಕರರ ಸಂಘದ ಕೊಪ್ಪಳ ಶಾಖಾ ಘಟಕದ ಕಾರ್ಯದರ್ಶಿ
ಕಾಂ|| ಮಲ್ಲಿಕಾರ್ಜುನ ವಿಮೆ ಉದ್ಯಮೇಯಲ್ಲಿ ವಿದೇಶಿ ನೇರ
ಬಂಡವಾಳ ೧೦೦% ಮಾಡಿರುವ ಕೇಂದ್ರ ಸರಕಾರ ಮತ್ತು
ನೌಕರರಿಗೆ ಜಾರಿ ಮಾಡುತ್ತಿರುವ ೪ ಲೇಬರ್ ಕೋಡುಗಳನ್ನು
ಕೂಡಲೆ ರದ್ದು ಮಾಡಬೇಕೆಂದು ಕೇಂದ್ರ ಸರಕಾರವನ್ನು
ಒತ್ತಾಯಿಸದರು.
ಈ ಸಂದರ್ಬದಲ್ಲಿ ಉಪಸ್ಥಿತರಿದ್ದ ಕಾಂ|| ಶ್ರಿಕಾಂತ ಗೊಂಡಬಾಳ , ರಮೇಶ, ಶ್ರೀಪಾದ, ಸಿದ್ದಪ್ಪ
,ವಿನಯಕುಮಾರ,ವಿಜಯಕುಮಾರ,ಚಂದ್ರಶೇಖರ,ಲಕ್ಷö್ಮAi
ÀÄ್ಯ, ಶ್ರಿಕಾಂತ, ಚಂದನ ಹಾಗೂ ಮಹಿಳಾ ಸಂಗಾತಿಗಳಾದ ಕಾಂ||
ಸುಕನ್ಯಾ ,ಭಾರತಿ,ಪುಷ್ಪಾವತಿ,ಮಹಾಲಕ್ಷಿ ,ಶಿರಿಷಾ ಎಲ್ಲಾ
ಸಂಗಾತಿಗಳು ಉಪಸ್ಥಿತರಿದ್ದು ಮುಷ್ಕರವನ್ನು
ಯಶಸ್ವಿಗೊಳಿಸಿದರು.




