Breaking News

ಬಸವಕಲ್ಯಾಣ ತಾಲೂಕಿನ ನಾಡ ಕಛೇರಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ ಆರಿಸಲಾಯಿತು

National Science Day was chosen at the Nada office of Basavakalyana taluk

ಜಾಹೀರಾತು

ಇಂದು ಬಸವಕಲ್ಯಾಣ ತಾಲೂಕಿನ ನಾಡ ಕಛೇರಿ ರಾಜೇಶ್ವರದಲ್ಲಿ ಸರ್ಕಾರದ ಸುತ್ತೋಲೆಯಂತೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿಜ್ಞ ಮೂಲಕ ಆಚರಿಸಲಾಯಿತು ಭಾರತೀಯ ಸಂವಿಧಾನ 51 A, H ,ಪ್ರಕಾರ ಮೂಡನಂಬಿಕೆ ಅಂಧಕಾರ ನಿರ್ಮೂಲನೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಲಾಯಿತು.


ಈ ಸಂಧರ್ಭದಲ್ಲಿ ಉಪ ತಸೀಲ್ದಾರ್ ರಾಜೇಶ್ವರ ಸುನೀಲ ಕುಮಾರ.
ಕಂದಾಯ ನೀರಿಕ್ಷಕರು ರಾಜೇಶ್ವರ ಉಮೇಶ್ ಬುಜ್ಜಿ
ಉಳಿದ ಗ್ರಾಮದ ಆಡಳಿತ ಅಧಿಕಾರಿಗಳಾದ ಪ್ರವೀಣ್, ಶಿವರಾಜ್, ಅರ್ಚನಾ, ಕೃತಿಕಾ ,ಹಾಗು ಗಣಕ ಯಂತ್ರದ ನಿರ್ವಹಕರು ರಾಜು ರೆಡ್ದಿ ಅದಮ್, ಸಿಬ್ಬಂದಿ ವರ್ಗದವರು ಇತರರು ಇದ್ದರು.

About Mallikarjun

Check Also

screenshot 2025 08 10 21 14 38 69 965bbf4d18d205f782c6b8409c5773a4.jpg

ಗವಿ ಸಿದ್ದಪ್ಪ ನಾಯಕ್ ಕೊಲೆ ಪ್ರಕರಣ ಖಂಡಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ…

Massive protest in Koppal condemning the murder case of Gavi Siddappa Nayak... ಕೊಪ್ಪಳ ಜಿಲ್ಲೆ,.. ಕೊಪ್ಪಳ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.