Breaking News

ಸಂಗಣ್ಣ ಟೆಂಗಿನಕಾಯಿ ಪ್ರ.ಕಾರ್ಯದರ್ಶಿಯಾಗಿ ಆಯ್ಕೆ

Sanganna Coconut Q. Elected as Secretary

ಜಾಹೀರಾತು


ಯಲಬುರ್ಗಾ—ತಾಲೂಕಿನ ಕ್ರಷಿಕ ಸಮಾಜದ ಪ್ರಧಾನ ಕಾರ್ಯದರ್ಶಿಗಳಾಗಿ ಅವಿರೋಧವಾಗಿ ಆಯ್ಕೆಗೊಂಡ ಪಟ್ಟಣದ ಕಾಂಗ್ರೆಸ್ ಮುಖಂಡರು ಹಾಗೂ ಕ್ರಷಿಕರಾದ ಸಂಗಣ್ಣ ಟೆಂಗಿನಕಾಯಿರವರನ್ನು ಕ್ರಷಿ ಇಲಾಖೆಯಲ್ಲಿ ಸನ್ಮಾನಿಸಲಾಯಿತು!
ಈ ಸದರ್ಭದಲ್ಲಿ ಕ್ರಷಿಕ ಸಮಾಜದ ಅಧ್ಯಕ್ಷರಾದ ರೇವಣಪ್ಪ ಸಂಗಟಿ ˌ ಮುದಿಯಪ್ಪ ಗೆದಗೇರಿ ˌ ಬಸವರಾಜ ಮಾಸ್ತಿ ˌ ವಾದಿ ˌ ಅವಣ್ಣೆಪ್ಪ ಕುರಿ ˌ ಹಾಗೂ ಕ್ರಷಿ ಇಲಾಖೆಯ ಅಧಿಕಾರಿಗಳು ಉಪಸ್ತಿತರಿದ್ದರು.

About Mallikarjun

Check Also

ಜುಲೈ-೦೧ರಂದುಸಂಗಾಪುರದ ಐತಿಹಾಸಿಕ ಶ್ರೀ ಲಕ್ಷ್ಮಿ ನಾರಾಯಣ ಕೆರೆಯ ಒತ್ತುವರಿ ತೆರವುಗೊಳಿಸಲು ಸರ್ವೆ.

Survey to clear encroachment on historic Sri Lakshmi Narayana Lake in Singapore on July 1. …

Leave a Reply

Your email address will not be published. Required fields are marked *