Breaking News

ಶ್ರೀ ಗಂಗಾಧರೇಶ್ವರ ದೇವಸ್ಥಾನದ 22ನೇ ವರ್ಷದ ಪಲ್ಲಕ್ಕಿ ಉತ್ಸವದಲ್ಲಿನಿಕಟಪೂರ್ವ ಶಾಸಕರಾದ ಪರಣ್ಣ ಭಾಗಿ

Paranna Bhagi, MLA of Katapura, at the 22nd Annual Pallakki Utsav of Sri Gangadhareshwar Temple.

ಜಾಹೀರಾತು
IMG 20241114 WA0245

ಗಂಗಾವತಿ: 14: ನಗರದ ಜಯನಗರದಲ್ಲಿ ಬರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದ 22ನೇ ವರ್ಷದ ಪಲ್ಲಕ್ಕಿ ಉತ್ಸವದಲ್ಲಿ ಗಂಗಾವತಿ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಯವರು ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ಪಲ್ಲಕ್ಕಿ ಸೇವೆ ಮಾಡಿ ಗಂಗಾಧರೇಶ್ವರ ಆಶೀರ್ವಾದ ಪಡೆದ ಕ್ಷಣ. ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ್ ಇಟ್ನಾಳ್, ಮುಖಂಡರುಗಳಾದ ಎಚ್. ಗಿರೆಗೌಡ್ರು, ತಿಪ್ಪೇರುದ್ರಸ್ವಾಮಿ ವಕೀಲರು, ಜೋಗದ ನಾರಾಯಣಪ್ಪ ನಾಯಕ್ , ಅಮರೇಗೌಡ, ಜಂಬಣ್ಣ ಐಲಿ, ಪತ್ರಿಮಠ, ಕೆಳಗಿನ ಗೌಡ್ರು, ಸೂರ್ಯಕಾಂತ್ ಶಾಸ್ತ್ರಿ, ಶರಬಣ್ಣ ಮಾಸ್ಟರ್, ಅಯ್ಯನಗೌಡ, ಸುರೇಶ ಗೌರಪ್ಪ,ಮಹೇಶ್ ಜವಳಿ, ರಾಚಪ್ಪ ಗುಂಜಳ್ಳಿ, ಈರಣ್ಣ ತೆಂಗಿನಕಾಯಿ,ಸಂಗಯ್ಯ ಸ್ವಾಮಿ, ವಿಜಯಕುಮಾರ್ ಗದ್ದಿ, ಓಂಕಾರಪ್ಪ ಇನ್ನು ಮುಂತಾದ ಜಯನಗರದ ಗುರು ಹಿರಿಯರು ಭಾಗವಹಿಸಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.