Paranna Bhagi, MLA of Katapura, at the 22nd Annual Pallakki Utsav of Sri Gangadhareshwar Temple.

ಗಂಗಾವತಿ: 14: ನಗರದ ಜಯನಗರದಲ್ಲಿ ಬರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದ 22ನೇ ವರ್ಷದ ಪಲ್ಲಕ್ಕಿ ಉತ್ಸವದಲ್ಲಿ ಗಂಗಾವತಿ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಯವರು ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿ ಪಲ್ಲಕ್ಕಿ ಸೇವೆ ಮಾಡಿ ಗಂಗಾಧರೇಶ್ವರ ಆಶೀರ್ವಾದ ಪಡೆದ ಕ್ಷಣ. ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ರಾಜಶೇಖರ್ ಇಟ್ನಾಳ್, ಮುಖಂಡರುಗಳಾದ ಎಚ್. ಗಿರೆಗೌಡ್ರು, ತಿಪ್ಪೇರುದ್ರಸ್ವಾಮಿ ವಕೀಲರು, ಜೋಗದ ನಾರಾಯಣಪ್ಪ ನಾಯಕ್ , ಅಮರೇಗೌಡ, ಜಂಬಣ್ಣ ಐಲಿ, ಪತ್ರಿಮಠ, ಕೆಳಗಿನ ಗೌಡ್ರು, ಸೂರ್ಯಕಾಂತ್ ಶಾಸ್ತ್ರಿ, ಶರಬಣ್ಣ ಮಾಸ್ಟರ್, ಅಯ್ಯನಗೌಡ, ಸುರೇಶ ಗೌರಪ್ಪ,ಮಹೇಶ್ ಜವಳಿ, ರಾಚಪ್ಪ ಗುಂಜಳ್ಳಿ, ಈರಣ್ಣ ತೆಂಗಿನಕಾಯಿ,ಸಂಗಯ್ಯ ಸ್ವಾಮಿ, ವಿಜಯಕುಮಾರ್ ಗದ್ದಿ, ಓಂಕಾರಪ್ಪ ಇನ್ನು ಮುಂತಾದ ಜಯನಗರದ ಗುರು ಹಿರಿಯರು ಭಾಗವಹಿಸಿದ್ದರು.
Kalyanasiri Kannada News Live 24×7 | News Karnataka
