Breaking News

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಕಾರ್ಯಕ್ರಮದಲ್ಲಿ ನಿಕಟಪೂರ್ವ ಶಾಸಕಪರಣ್ಣಮುನವಳ್ಳಿ ಭಾಗಿ

Former MLA Parannamunavalli participated in Shri Maharshi Valmiki Jayanthi program

ಜಾಹೀರಾತು
IMG 20241114 WA0214

ಗಂಗಾವತಿ ವಿಧಾನಸಭಾ ಕ್ಷೇತ್ರದ ವಡ್ಡರಹಟ್ಟಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ* ಕಾರ್ಯಕ್ರಮದಲ್ಲಿ ನಿಕಟಪೂರ್ವ ಶಾಸಕರಾದ *ಪರಣ್ಣ ಮುನವಳ್ಳಿ ಅವರು ಭಾಗವಹಿಸಿ *ಶ್ರೀ ಮಹರ್ಷಿ ವಾಲ್ಮೀಕಿ* ಅವರ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿ ಆಶೀರ್ವಾದವನ್ನು ಪಡೆದ ಕ್ಷಣ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ ವೀರಪ್ಪನವರು, ಮುಖಂಡರುಗಳಾದ ಎನ್. ಸೂರಿ ಬಾಬು, ವಿರುಪಾಕ್ಷಪ್ಪ ಸಿಂಗನಾಳ್, ಜೋಗದ ನಾರಾಯಣಪ್ಪ ನಾಯಕ್, ಜೋಗದ ಹನುಮಂತಪ್ಪ ನಾಯಕ್, ವೀರಭದ್ರಪ್ಪ ನಾಯಕ್, ಹುಲುಗಪ್ಪ ಹತ್ತಿ ಮರದ, ಶಿವಪ್ಪ ಹತ್ತಿಮರದ್, ಯಮನಪ್ಪ ಗಡ್ಡಿ, ಮಾರುತಿ ನಾಯಕ್,ಷಣ್ಮುಖ ನಾಯಕ್, ಮುದ್ದಣ್ಣ ನಾಯಕ್, ವೀರೇಶ್ ನಾಯಕ್, ಡಾಕ್ಟರ್ ಮಹೇಶ್ ಹೊಸಮನಿ, ಕಲ್ಲಪ್ಪ ಗಡ್ಡಿ, ಬಸವರಾಜ್ ಸಂಗಟಿ, ಯರಿಸ್ವಾಮಿ ಗೌಡ, ಸಂತೋಷ್ ಜವಳಿ, ಪಿಯ ನಾಯಕ್, ಅಶೋಕ್ ಇನ್ನು ಮುಂತಾದ ಊರಿನ ಗುರು ಹಿರಿಯರು ಭಾಗವಹಿಸಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.