Breaking News

ಗಂಗಾವತಿ ತಾಲೂಕು ವೀರಶೈವ ಮಹಾ ಘಟಕದಪದಾಧಿಕಾರಿಗಳು

Screenshot 2024 11 13 16 35 00 14 680d03679600f7af0b4c700c6b270fe7

ಗಂಗಾವತಿ:ಅಖಿಲ ಭಾರತ ವೀರಶೈವ ಮಹಾಸಭಾ ಅವಿಭಜಿತ
ಗಂಗಾವತಿ ತಾಲೂಕ ಘಟಕದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ.
ಎಚ್.ಗಿರೀಗೌಡ ಸೋಮ ಶೇಖರಗೌಡ ಅಧ್ಯಕ್ಷರು.
ಶರಣೇಗೌಡ ಮಾಲೀಪಾಟೀಲ್, ವಿರುಪಾಕ್ಷಪ್ಪ ಮುಷ್ಠಿ ಮತ್ತು ಶ್ರೀಮತಿ ಕೆ. ರೇವತಿ ಪಂಪಾಪತಿ ಪಾಟೀಲ್
ಉಪಾಧ್ಯಕ್ಷರುಗಳು. ಮನೋಹರಸ್ವಾಮಿ ಅಯ್ಯಸ್ವಾಮಿ ಮುದೇನೂರು ಪ್ರಧಾನ ಕಾರ್ಯದರ್ಶಿ.ಅಭಿಷೇಕ್ ಡಿ.ಎಮ್. ಕಾರ್ಯದರ್ಶಿ. ಶಾಂತಪ್ಪ ಗುರುಸಿದ್ದಪ್ಪ ಗಣವಾರಿ,ಶ್ರೀಮತಿ ಸಂಧ್ಯಾ ಪಾರ್ವತಿ ಅಶೋಕಸ್ವಾಮಿ ಹೇರೂರು ಕಾರ್ಯದರ್ಶಿಗಳು.
ಮಂಜುನಾಥ ಲಿಂಗಣ್ಣ ಸೂಗೂರು,ಕೋಶಾಧ್ಯಕ್ಷರು.
ಮನೋಹರ ಅಮರೇಗೌಡ ಹೇರೂರು,ಅಮರೇಶ ಅಡಿವೆಪ್ಪ ಹುಳ್ಳಿಹಾಳ,ಕರಿಬಸಪ್ಪ ಪಂಪಾಪತೆಪ್ಪ ಶೀಲವಂತರ, ವಿಶ್ವನಾಥ ಮಾಲೀಪಾಟೀಲ್, ಬಸಯ್ಯಸ್ವಾಮಿ ಗದ್ದಿಮಠ,ಸಿದ್ದಪ್ಪ ಈರಣ್ಣ ನಾಗೂರ
ಶ್ರೀಮತಿ ಮಂಜುಳಾ ಸಂಜೀವಕುಮಾರ ಪಾಟೀಲ್
ಶ್ರೀಮತಿ ಉಮಾ ಶಿವಾನಂದಸ್ವಾಮಿ ಟಿ.ಎಮ್,
ಶ್ರೀಮತಿ ಜಯಾ ಗುರುಸಿದ್ದಪ್ಪ ನಾಗಲೀಕರ್,
ಬಸವರಾಜ ಸ್ವಾಮಿ ಸಿದ್ರಾಮಯ್ಯಸ್ವಾಮಿ ಎಚ್.ಎಮ್.,
ಶ್ರೀಮತಿ ಸವಿತಾ ತಿಪ್ಪೇರುದ್ರೇಶ ಗುಂಜಳ್ಳಿ,ಶ್ರೀಮತಿ ಭಾರತಿ ಸಣ್ಣರಾಮಲಿಂಗಪ್ಪ ಹೊಸಳ್ಳಿ ಇವರುಗಳು ಕಾರ್ಯಕಾರಿ ಸಮಿತಿ ಸದಸ್ಯರುಗಳು.

ಜಾಹೀರಾತು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.