Breaking News

ಇಂದು ಆರ್ ಟಿ ಕೇಂದ್ರ ಉಪಯೋಗ ಆಸ್ಪತ್ರೆ

Today, RT is a central utility hospital

ಜಾಹೀರಾತು



ಗಂಗಾವತಿಯಲ್ಲಿಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕೊಪ್ಪಳ, ಉಪ ವಿಭಾಗ ಆಸ್ಪತ್ರೆ ಗಂಗಾವತಿ ಮತ್ತು ಸಂರಕ್ಷಾ ಸಂಸ್ಥೆಯಿಂದ ಎಚ್ಐವಿ ಸೋಂಕಿತರಿಗೆ ಗರ್ಭಾಶಯ ಕೊರಳಿನ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ವೈಜ್ಞಾನಿಕರಿಗಳಾದ ಡಾ// ಈಶ್ವರ್ ಸವಡಿ ಡಾ// ಸ್ಮಿತಾಡಾ// ಸಾದಿಯ, ವಲಿಬಾಶ, ಸಾವಿತ್ರಿ, ಪಲ್ಲವಿ, ನವೀನ, ಗೀತಾಂಜಲಿ ಸಂರಕ್ಷ ಸಂಸ್ಥೆಯ ಹನುಮೇಶ ಯಮನೂರು ಇವರು ಭಾಗವಹಿಸಿದ್ದರು.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *