Breaking News

ಇಪ್ಕೋ ಎಂಸಿಎಕಿಸಾನ್ ಸುರಕ್ಷಾಭೀಮಾಯೋಜನೆಯಿಂದ ಅಪಘಾತ ವಿಮೆ ವಿತರಣೆ

Issue of Accident Insurance by Ipco MCAKISAN Suraksha Bhima Yojana

ಜಾಹೀರಾತು
Screenshot 2024 01 17 19 06 29 52 6012fa4d4ddec268fc5c7112cbb265e7 300x227


ಕೊಪ್ಪಳ,17:ತಾಲೂಕಿನ ಕಿನ್ನಾಳ ಗ್ರಾಮದ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಇಪ್ಕೋ ಎಂ ಸಿ ಕ್ರಾಫ್ಟ್ ವಿಜ್ಞಾನ ಸಂಸ್ಥೆ ಪ್ರವೇಟ್ ಲಿಮಿಟೆಡ್ ವತಿಯಿಂದ ಇಪ್ಕೋ ಎಂಸಿಎ ಕಿಸಾನ್ ಸುರಕ್ಷಾ ಭೀಮಾ ಯೋಜನೆಯಿಂದ ಒಂದು ಲಕ್ಷ ರೂಪಾಯಿ ವೈಯಕ್ತಿಕ ಅಪಘಾತ ವಿಮೆಯನ್ನು ಕಿನ್ನಾಳ ಗ್ರಾಮದ ರೈತರದ ಬಸವರಾಜ ರವರು ಅಪಘಾತದಿಂದ ಮೃತಪಟ್ಟಿದ್ದರು ಅವರ ನಾಮಿನಿಯವರಾದ ನೇತ್ರಾವತಿ ಬಸವರಾಜ್ ರವರಿಗೆ ಇಪ್ಕೋ ಎಂಸಿಎ ಕೀಟನಾಶಕಗಳ ಖರೀದಿಯ ಮೇಲೆ ಅವರಿಗೆ ಅಪಘಾತ ವಿಮೆಯನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಇಪ್ಕೋ ಎಂಸಿಎ ರೀಜನಲ್ ಮಾರ್ಕೆಟಿಂಗ್ ಮ್ಯಾನೇಜರ್ ಬೆಂಗಳೂರು ರವರು ವಿತರಿಸಿದರು.
ಅಮರೇಶ ಉಪಲಾಪೂರˌರಾಘವೇಂದ್ರ ಎನ್ˌ ರವೀಂದ್ರನಾಥ ಕೋಲ್ಕಾರ ಅಧ್ಯಕ್ಷರು ಪ್ರಾಥಮಿಕ ಪತ್ತಿನ ಸಹಕಾರ ಸಂಘˌ ಉಪಾದ್ಯಕ್ಷರು ಮಲ್ಲಮ್ಮ ಕಾರಬ್ಯಾಳಿˌಸಂಘದ ಸರ್ವ ಸದರ್ಸರುˌಶಿವರಾಜ ಕಂದಗಲಮಠˌರುದ್ರಮನಿˌಚಂದ್ರಶೇಖರ ಕುದ್ರಿಮೋತಿˌ ಸಿಬ್ಬಂದಿ ವರ್ಗದವರು ಹಾಗೂ ಸಂಘದ ಅಪಾರ ಸದಸ್ಯರು ಹಾಗೂ ರೈತ ಬಾಂಧವರು ಸಭೆಯಲ್ಲಿ ಉಪಸ್ಥಿತರಿದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.