Breaking News

ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೇರೂರ. ಕಾಡಾಪೂರ.ಸೇರಿದಂತೆ ಅನೇಕ ಕೆರೆಗಳನ್ನು ತುಂಬಿಸುವಯೋಜನೆಯನ್ನು ಮಾಡಬೇಕೆಂದು ರೈತಮುಖಂಡಮಂಜುನಾಥ ಪರಗೌಡರಿಂದ ಮನವಿ

Kerala for drinking water facility. A request from the farmer Manjunath Paragowda to make a project to fill many lakes including Kadapur

ಜಾಹೀರಾತು
Screenshot 2024 01 07 17 34 07 19 6012fa4d4ddec268fc5c7112cbb265e7 300x296

ರಾಯಬಾಗ ನಿಂದ ನನದಿವಾಡಿಗೆ ಹಾದು ಹೋಗುವ ಜಿ ಎಲ್ ಬಿ ಸಿ ಕಾಲುವೆಗೆ ಸತತ ಹೋರಾಟ ಮಾಡುತ್ತಿದ್ದು. ಕೇರೂರ ಭಾಗದಲ್ಲಿ GLBC.GRBC. ಎರಡು ಕಾಲುವೆಗಳಿದ್ದರು ಪ್ರಯೋಜನ ಆಗುತ್ತಿಲ್ಲ .ನಮ್ಮ ರೈತರು ಬರಗಾಲ ಪರಿಸ್ಥಿತಿ ಎದುರಿಸಿದ್ದು ಈಗ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೇರೂರ. ಕಾಡಾಪೂರ.ಸೇರಿದಂತೆ ಅನೇಕ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಮಾಡಬೇಕೆಂದು ಚಿಕ್ಕೋಡಿ ತಾಲೂಕು ರೈತ ಮುಖಂಡ ಮಂಜುನಾಥ ಪರಗೌಡರು ಜಿಲ್ಲಾ ಉಸ್ತುವಾರಿ ಸಚಿವರು DC. ಚಿಕ್ಕೋಡಿ AC.ರಾಯಬಾಗ ತಹಸೀಲ್ದಾರ್ ಅವರಿಗೆ ಒತ್ತಾಯಿಸಿದ್ದಾರೆ.


ಇಲ್ಲವಾದಲ್ಲಿ ರಸ್ತೆ ಇಳಿದು ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.