Breaking News

ವಿಜಯ ದಶಮಿ ಅಂಗವಾಗಿ ಕಲ್ಯಾಣ ಕ್ರಾಂತಿ ಸಂಸ್ಮರಣ ಕಾರ್ಯಕ್ರಮ ಪ್ರಾರಂಭ

Kalyan Kranti commemoration program started as part of Vijaya Dashami

ಜಾಹೀರಾತು


ಗಂಗಾವತಿ,16: ರವಿವಾರ ವಿಜಯ ದಶಮಿ ಅಂಗವಾಗಿ ಕಲ್ಯಾಣ ಕ್ರಾಂತಿ ಸಂಸ್ಮರಣ ಕಾರ್ಯಕ್ರಮದ ಮೊದಲ ದಿನ ಗುರು ಬಸವಣ್ಣನವರ ಪೂಜೆ ಪ್ರಾರ್ಥನೆ, ಹಾಗೂ ಉಪನ್ಯಾಸ ಕಾರ್ಯಕ್ರಮ, ಶ್ರೀನಿವಾಸ ಭಾವಿಕಟ್ಟೆ ಇವರ ಮನೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು, ಈ ದಿನದ ಉಪನ್ಯಾಸವನ್ನು ರಾಷ್ಟ್ರೀಯ ಬಸವ ದಳದ ನಿಕಟಪೂರ್ವ ಕಾರ್ಯದರ್ಶಿಗಳಾದ ಶರಣ ಲಿಂಗಪ್ಪ ತಟ್ಟಿ ಶರಣರು ನೀಡಿದರು

ಈಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವದಳ,ಬಸವಕೇಂದ್ರ, ಬಸವಾಭಿಮಾನಿಗಳು ಭಾಗವಹಿಸಿದ್ದರು.

ರಾಷ್ಟ್ರೀಯ ಬಸವ ದಳ ಗಂಗಾವತಿ
ಶರಣು ಶರಣಾರ್ಥಿ🙏🙏

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *