Breaking News

ಕಲ್ಯಾಣಸಿರಿ ವಿಶೇಷ

ಪತ್ರಕರ್ತ ಶರಣೇಗೌಡ ನಿಧನ, ಗಣ್ಯರ ಸಂತಾಪ.

screenshot 2025 08 05 08 23 21 26 6012fa4d4ddec268fc5c7112cbb265e7.jpg

Journalist Sharanegowda passes away, celebrities offer condolences. ಕಾರಟಗಿ: ಗೊರೇಬಾಳ ಗ್ರಾಮದ ನಿವಾಸಿ ಪತ್ರಕರ್ತ ಶರಣೇಗೌಡ ಗೊರೇಬಾಳ(54) ಸೋಮವಾರ ಮಧ್ಯಾನ್ಹ ಮಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವಿದೆ. ಗೊರೇಬಾಳ ಗ್ರಾಮದಲ್ಲಿ ಮಂಗಳವಾರ ಒಂದು ಗಂಟೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲ ತಿಳಿಸಿದೆ.ಮೃತರ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ, ಸಿಂಧನೂರಿನ ಶಾಸಕ ಹಂಪನಗೌಡ ಬಾದಲರ್ಿ, ಮಾಜಿ …

Read More »

  ತುರುವೇಕೆರೆ:ದೊಡ್ಡೇನಹಳ್ಳಿ ಕಾಲೋನಿಯ ದಲಿತರ ಗೋಳನ್ನ ಕೇಳವುರೇ ಇಲ್ಲ ?

screenshot 2025 08 03 19 36 43 99 6012fa4d4ddec268fc5c7112cbb265e7.jpg

Turuvekere: Will the Dalits of Doddenahalli Colony not be heard? ತುರುವೇಕೆರೆ. ತಾಲ್ಲೂಕಿನ ಕಸಬಾ ಹೋಬಳಿಯ ಮುನಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೇನಹಳ್ಳಿ ದಲಿತ ಕಾಲೋನಿಯಲ್ಲಿ ಚರಂಡಿಗಳ ಅಸ್ತವ್ಯಸ್ತತೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರತೆ ಎದುರಾಗಿದೆ. ಚರಂಡಿಗಳು ಕಸ ಮತ್ತು ಕಡ್ಡಿಯಿಂದ ತುಂಬಿ ಕೊಳಚೆ ನೀರು ಶೇಖರಣೆಯಾಗಿ ಇರುವ ಕಾರಣ ಸೊಳ್ಳೆಗಳ ಪ್ರಮಾಣ ಉಲ್ಬಣಗೊಂಡಿದ್ದು, ಮಲೇರಿಯಾ, ಡೆಂಗ್ಯೂ ಸೇರಿದಂತೆ ಅನೇಕ ಸೋಂಕುಗಳ ಅಪಾಯ ಎದುರಾಗಿ ದಲಿತ ಕಾಲೋನಿ ದುರ್ನಾಥ …

Read More »

ರಾಷ್ಟ್ರೀಯ ಅಂಗಾಂಗ ದಾನ 2025: ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು ಹಾಗೂ ಮಾದರಿ ಆಸ್ಪತ್ರೆಯಲ್ಲಿ ಜಾಗೃತಿ ಹೆಜ್ಜೆ

National Organ Donation 2025: Awareness step at ESIC Medical College and Model Hospital ಬೆಂಗಳೂರು, ಆ.3: ರಾಜಾಜಿ ನಗರದ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು ಮತ್ತು ಮಾದರಿ ಆಸ್ಪತ್ರೆಯಲ್ಲಿಂದು “ರಾಷ್ಟ್ರೀಯ ಅಂಗಾಂಗ ದಾನ 2025” ಅಭಿಯಾನದ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ವೈದ್ಯಕೀಯ ವಿದ್ಯಾರ್ಥಿಗಳಿಂದ ಜಾಗೃತಿ ನಡಿಗೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. “ನೀನು ಹೋದ ಮೇಲೆ ನಿನ್ನ ಜೀವ ಇನ್ನು ಕೆಲವರಲ್ಲಿ ಮುಂದುವರಿಯಲಿ” ಎಂಬ ಘೋಷಣೆಗಳು ಮತ್ತು …

Read More »

ವರಕವಿ ಡಾ|| ದ ರಾ ಬೇಂದ್ರೆ ಯವರ ನಾಕುತಂತಿ ಮತ್ತು ಅಲ್ಲಮಪ್ರಭುವಿನ ವಚನ

screenshot 2025 08 03 11 51 01 43 680d03679600f7af0b4c700c6b270fe7.jpg

Poet Dr.|| Da Ra Bendre's Nakutanti and Allama Prabhu's Vachana ‘ಶಬ್ದಗಾರುಡಿಗ’ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ ರಾ ಬೇಂದ್ರೆ) ಕನ್ನಡ ಸಾಹಿತ್ಯದ ಮೇರು ಪ್ರತಿಭೆ. ಅಂಬಿಕಾತನಯದತ್ತನ ಕವಿವಾಣಿಗೆ ಮನಸೋಲದ ಕನ್ನಡಿಗನಿಲ್ಲ ಎನ್ನುವುದು ಸಹಜ ಮಾತಾಗುವುದೇ ವಿನಃ ಅದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ದ ರಾ ಬೇಂದ್ರೆಯವರು ಮಥಿಸಿ ಮಥಿಸಿ ಕವನಗಳ ನವನೀತವನ್ನೆ ಕಡೆದವರು. ಬೇಂದ್ರೆ ಕಾವ್ಯ ಹೊಳೆಯಿಸುವ ರಸಾನುಭೂತಿಗಳು ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಬೀಸುವ …

Read More »

ಬಸವಮಂಟಪವನ್ನು ಪೂಜ್ಯ ಮಾತಾಜಿಯವರು ಸಮಾಜಮುಖಿ ಸೇವೆಗೆ ಸಮರ್ಪಣೆ ಮಾಡಿ 50 ವರ್ಷ ತುಂಬಿದೆ

screenshot 2025 08 02 21 44 30 20 6012fa4d4ddec268fc5c7112cbb265e7.jpg

It has been 50 years since Pujya Mataji dedicated Basava Mantapa to social service. ಇದು  ಬೆಂಗಳೂರು ರಾಜಾಜಿ ನಗರದಲ್ಲಿರುವ ಬಸವ ಮಂಟಪದ ಚಿತ್ರ. ಈ ಮಂಟಪವನ್ನು ಪೂಜ್ಯ ಮಾತಾಜಿಯವರು ಸಮಾಜಮುಖಿ ಸೇವೆಗೆ ಸಮರ್ಪಣೆ ಮಾಡಿರುವ ಅತ್ಯಂತ ಪ್ರೇರಣಾದಾಯಕ ಕಥೆ ಹೊಂದಿದೆ. ಮಾತಾಜಿಯವರ ತಂದೆಯವರು ಅವರ ವೈದ್ಯಕೀಯ ಶಿಕ್ಷಣಕ್ಕಾಗಿ ನರ್ಸಿಂಗ್ ಹೋಮ್ ನಿರ್ಮಿಸಲು ಈ ಜಾಗವನ್ನು ಖರೀದಿಸಿದ್ದರು. ಮಾತಾಜಿಯವರು ಎಂಬಿಬಿಬಿಎಸ್ ಪೂರ್ಣಗೊಳಿಸಿ ವೈದ್ಯರಾಗಬೇಕೆಂಬ ಆಸೆ ತಂದೆಗೆ ಇತ್ತು. …

Read More »

ದಿ,12,13,14 ಆಗಸ್ಟ್ 2025 ಮೂರು ದಿನಗಳಂದು ರಾಜ್ಯವ್ಯಾಪಿ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ  ಧರಣಿ.

screenshot 2025 08 02 20 31 18 74 e307a3f9df9f380ebaf106e1dc980bb6.jpg

A three-day, state-wide, district-level ASHA workers will hold a three-day sit-in on August 12, 13, and 14, 2025.    ಕೊಪ್ಪಳ,ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ಎಐಯುಟಿಯುಸಿ)ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಡಿ. ನಾಗಲಕ್ಷ್ಮಿ ಮಾತನಾಡುತ್ತ ಆಶಾ ಕಾರ್ಯಕರ್ತೆಯರು ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಆರೋಗ್ಯದ ಆಶಾಕಿರಣ. ಆರೋಗ್ಯ ಸೇವೆಗಳನ್ನು ಪಡೆಯಲು ಕಷ್ಟಪಡುವ ಗ್ರಾಮೀಣ ಜನತೆಯ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಯಾವುದೇ …

Read More »

ಸಾಲೂರು ಗುರುಸ್ವಾಮಿ ಪುಣ್ಯಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹೆಚ್ ಎ ಎಲ್ ನಿಂದ ಅಕ್ಷರ ಕ್ರಾಂತಿಗೆ ಮುನ್ನುಡಿ : ಡಾ ನಿರ್ಮಲಾನಂದನಾಥ ಸ್ವಾಮಿಗಳು

screenshot 2025 08 02 20 23 06 05 6012fa4d4ddec268fc5c7112cbb265e7.jpg

HAL heralds Akshara Kranti at Salur Guruswamy Punyasamsmarananotsav program: Dr. Nirmalanandanath Swamigal ವರದಿ: ಬಂಗಾರಪ್ಪ ಸಿ. ಹನೂರು :ಶ್ರೀ ಸಾಲೂರು ಮಠದಲ್ಲಿ ಲಿಂಗೈಕ್ಯರಾದ ಶ್ರೀ ಗುರುಸ್ವಾಮಿಗಳ ಪುಣ್ಯಸ್ಮರಣೆಯಂದು ಭಾರತಿಯ ಹೆಮ್ಮೆಯ ಸಂಸ್ಥೆಯಾದಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಹೊಣೆಗಾರಿಕೆ ನಿಧಿಯಿಂದ (CSR) ನಿರ್ಮಿಸಲು ಹೊರಟಿರುವ ವಿದ್ಯಾರ್ಥಿ ನಿಲಯಕ್ಕೆ ಸುತ್ತುರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೆಂದ್ರ ಮಹಾಸ್ವಾಮಿಗಳು ,ಅದಿ ಚುಂಚನಗಿರಿಯ ಕ್ಷೇತ್ರದ ಜಗದ್ಗುರು ಡಾ,ಶ್ರೀ ನಿರ್ಮಲಾನಂದ ನಾಥ …

Read More »

ಆನೆಗುಂದಿ… ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಹಾಗೂ ಅಗ್ನಿಕುಂಡ ಮಹೋತ್ಸವ…

screenshot 2025 08 02 18 14 31 20 e307a3f9df9f380ebaf106e1dc980bb6.jpg

Anegundi… The new tower of Sri Veerabhadreshwara Temple is being built and the fire pit festival is being held… ಗಂಗಾವತಿ… ಇತಿಹಾಸ ಪ್ರಸಿದ್ಧ ಆನೆಗುಂದಿ ಗ್ರಾಮದಲ್ಲಿ ದಿನಾಂಕ ನಾಲ್ಕರಂದು ಸೋಮವಾರದಂದು ಶ್ರೀವೀರಭದ್ರೇಶ್ವರ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಮಹೋತ್ಸವ ಹಾಗೂ ಅಗ್ನಿಕುಂಡ ಅಗ್ನಿ ಪುಟರಾದನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದಿವಸ ದೇವಸ್ಥಾನ ಸಮಿತಿ ಅಧ್ಯಕ್ಷ ಡಾಕ್ಟರ್ ಶಂಕ್ರಯ್ಯ ವಿರೂಪಾಕ್ಷಯ್ಯ ಹಿರೇಮಠ. ಸಂಜಯ್ ಹಿರೇಮಠ …

Read More »

ಗಂಗಾವತಿ ನಗರ ಕೇಂದ್ರವನ್ನು ನೂತನ ಕಿಷ್ಕಿಂದ ಜಿಲ್ಲೆಗೆ ಆಗ್ರಹಿಸಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದಿಂದ ಬೃಹತ್ ಪ್ರತಿಭಟನೆ…

screenshot 2025 08 02 17 04 20 04 6012fa4d4ddec268fc5c7112cbb265e7.jpg

A massive protest was held by Sri Kottureshwara Vidyavardhaka Sangha demanding the inclusion of Gangavathi Urban Center in the new Kishkinda district. ಕೊಪ್ಪಳ ಜಿಲ್ಲೆಯಲ್ಲಿ ಅಧಿಕ ತೆರಿಗೆ ಪಾವತಿಸುವ ಗಂಗಾವತಿ ವಿಧಾನಸಭಾ ಕ್ಷೇತ್ರ… ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ. ಗಂಗಾವತಿ… ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ರಾಜ್ಯ ಸರ್ಕಾರಕ್ಕೆ ಹೆಚ್ಚು ತೆರಿಗೆ ಪಾವತಿಸುವ ಅತ್ಯಂತ ಪ್ರಮುಖ ಕೇಂದ್ರವಾಗಿದೆ ಎಂದು ಶಾಸಕ …

Read More »

ಗಣೇಶ ಹಬ್ಬದ ಪ್ರಯುಕ್ತ ಗಣೇಶನ ಕುರಿತು ಚುಟುಕು ಹನಿಗವನ ಸ್ಪರ್ಧೆ: ಅಧ್ಯಕ್ಷ ಅಶೋಕ ಗುರುಕೋಟಿ.

screenshot 2025 08 02 16 40 45 10 6012fa4d4ddec268fc5c7112cbb265e7.jpg

Short elocution competition on Lord Ganesha on the occasion of Ganesh festival: President Ashok Gurukoti. ಗಂಗಾವತಿ:ತಾಲೂಕ ಚುಟುಕು ಸಾಹಿತ್ಯ ಪರಿಷತ್ತು ಗಣೇಶನ ಹಬ್ಬದ ಪ್ರಯುಕ್ತ ಗಣೇಶನ ಕುರಿತು ರಾಜ್ಯಮಟ್ಟದ ಉಚಿತ ಚುಟುಕು ಅಥವ ಹನಿಗವನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಗಂಗಾವತಿ ಚುಟುಕು ಸಾಹಿತ್ಯನ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತಮ್ಮ ಸ್ವರಚಿತ 3 ಚುಟುಕು ಅಥವಾ ಹನಿಗವನಗಳನ್ನ ಬಿಳಿ ಹಾಳಿಯ ಒಂದು …

Read More »