May Raksha Bandhan remain bright in Indian culture, Mallikarjun Bichchagal, ಕಾರಟಗಿ: ತಾಲೂಕಿನ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನಲ್ಲಿ ಶಾಲಾ ವಿದ್ಯಾರ್ಥಿZನಿcಯರಿಂದ ಮತ್ತು ಶಿಕ್ಷಕಿಯರಿಂದ ಕಾರಟಗಿ ನಗರದ ವಿವಿಧ ಗ್ಯಾರೇಜ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಕ್ಯಾನಿಕ್ ರವರು ಹಾಗೂ ಗ್ಯಾರೇಜ್ ಕಾರ್ಮಿಕರಿಗೆ ಅತ್ಯಂತ ಸಂಭ್ರಮ ಸಡಗರದಿಂದ ರಕ್ಷಾ ಬಂಧನ ಸಂಕೇತವಾಗಿ ರಾಖಿ ಗಳನ್ನು ಕಟ್ಟಿ ಸಿಹಿ ತಿನ್ನಿಸಿ ಆರತಿ ಬೆಳಗುವುದರ ಮೂಲಕ ಶುಭಾಶಯಗಳು ಕೋರಿದರು. ರಕ್ಷಾ ಬಂಧನ ರಾಖಿ …
Read More »ಬಳ್ಳಾರಿಯಲ್ಲಿ ಅಭೂತಪೂರ್ವ ಯಶಸ್ವಿಯಾದ ಸ್ವಾಭಿಮಾನಿ ಸಂಘರ್ಷ ಚೈತನ್ಯ ಸಮಾವೇಶ ಜಿಲ್ಲಾಧ್ಯಕ್ಷ ಪರಶುರಾಮ್ ಕೆರೆಹಳ್ಳಿ
Unprecedentedly successful Swabhimani Sangharsh Chaitanya Samavesh in Bellary District President Parashuram Kerehalli ಕೊಪ್ಪಳ : – ಎರಡನೇ ಅಂಬೇಡ್ಕರ್ ಎಂದೆ ಪ್ರಸಿದ್ಧವಾದ, ದಲಿತರ ಪರ ಹೋರಾಡಿ, ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಪ್ರೊ.ಬಿ,ಕೃಷ್ಣಪ್ಪ ಅವರ 88ನೇ ಜಯಂತಿಯನ್ನು ಬಳ್ಳಾರಿ ನಗರದ ಮೋತಿ ಸರ್ಕಲ್ ಹತ್ತಿರ (ಮೂಡ ಕಾಂಪ್ಲೆಕ್ಸ್) ನ ಕೆಇಬಿ ಪಂಕ್ಷನ್ ಹಾಲ್ ನಲ್ಲಿ ಪ್ರೊ.ಬಿ,ಕೃಷ್ಣಪ್ಪ ಅವರ ಹುಟ್ಟಿದ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು . ಕರ್ನಾಟಕ …
Read More »ಗಂಡುಗಲಿ ಕುಮಾರರಾಮನ ಶೌರ್ಯ, ಸಾಹಸ, ಅಪ್ರತಿಮ ಹೋರಾಟ ಜನಮಾನಸದಲ್ಲಿ ಬೇರೂರಿವೆ: ಸೋಮನಾಥ ಎಸ್. ಹೆಬ್ಬಡದ
The bravery, adventure and unparalleled struggle of Kumararam are ingrained in the minds of the people: Somnath S. Hebbada ಗಂಗಾವತಿ: ಇಂದು ಜುಲೈ-೯ ಶನಿವಾರ ಶ್ರೀಮತಿ ಈರಮ್ಮ ಸಿದ್ದಪ್ಪ ಸಿದ್ದಾಪುರ ಪದವಿಪೂರ್ವ ಮಹಾವಿದ್ಯಾಲಯ ವಡ್ಡರಹಟ್ಟಿ ಗಂಗಾವತಿ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ಸಮಿತಿವತಿಯಿಂದ ಪರನಾರಿ ಸಹೋದರ ಗಂಡುಗಲಿ ಕುಮಾರರಾಮನ ಜಯಂತಿಯನ್ನು ಆಚರಿಸಲಾಯಿತು.ಜಯಂತಿಯ ಅಂಗವಾಗಿ ಶ್ರೀ ಸೋಮನಾಥ. ಎಸ್. ಹೆಬ್ಬಡದ ಇವರು …
Read More »ಶಾಲಾ ಮಕ್ಕಳಿಗೆ ದಾನಿಗಳ ಸಹಾಯದಿಂದ ಬ್ಯಾಗ್ ,ಪುಸ್ತಕ ಹಾಗೂ ಪೆನ್ ಗಳ ವಿತರಣೆ .
Distribution of bags, books and pens to school children with the help of donors. ವರದಿ : ಬಂಗಾರಪ್ಪ .ಸಿ .ಹನೂರು:ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡುವುದು ಶಿಕ್ಷಕರ ಕರ್ತವ್ಯವಾದರೆ , ಅದರ ಜೊತೆಯಲ್ಲಿ ಮಕ್ಕಳುಗಳ ಮತ್ತು ದಾನಿಗಳ ಸಹಾಯದಿಂದ ಇಂತಹ ಕೆಲಸ ಮಾಡುವುದರಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಅನುಕೂಲಕರವಾದ ವಾತಾವರಣ ನಿರ್ಮಿಸಲು ಅವಕಾಶ ನೀಡಿದಂತಾಗುತ್ತದೆ ಎಂದು ಧಾನಿಗಳಾದ ವಿನಯ್ ತಿಳಿಸಿದರು , …
Read More »ಎಲ್ಲಾ ಉದ್ಯಾನವನಗಳಲ್ಲಿ ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು: ಡಾ|| ಶಿವಕುಮಾರ ಮಾಲಿಪಾಟೀಲ್
Public should maintain cleanliness in all parks: Dr. Shivakumar Malipatil ಗಂಗಾವತಿ: ಲಯನ್ಸ್ ಕ್ಲಬ್ ಗಂಗಾವತಿ ಹಾಗೂ ಗಂಗಾವತಿ ಚಾರಣ ಬಳಗ ಸಹಯೋಗದೊಂದಿಗೆ ಜುಲೈ-೮ ಶುಕ್ರವಾರ ನಗರದ ನೆಹರುಪಾರ್ಕ್ನಲ್ಲಿ ವನಮಹೋತ್ಸವ ಆಚರಿಸಲಾಯಿತು.ಖ್ಯಾತ ವೈದ್ಯರಾದ ಲಯನ್ ಡಾ|| ದೇವರಾಜ ಅವರು ಗಿಡ ನೆಡುವುದರ ಮುಖಾಂತರ ವನಮಹೋತ್ಸವಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಗಂಗಾವತಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ|| ಶಿವಕುಮಾರ ಮಾಲಿಪಾಟೀಲ್ರವರು ನಗರದ ಎಲ್ಲಾ ಗಾರ್ಡನ್ಗಳನ್ನು ಸಾರ್ವಜನಿಕರು ವಾಯುವಿಹಾರಕ್ಕೆ …
Read More »ಶಂಕರ ಮಠದಲ್ಲಿ ನೂತನ ಉಪಕರ್ಮ ಹಾಗೂ ಜನಿವಾರ ಧಾರಣೆ.
New Upakarma and Janivar Dharana at Shankara Math. ಗಂಗಾವತಿ. ಭಾರತದ ಸನಾತನದ ಸಂಸ್ಕೃತಿಯಲ್ಲಿ ಆಶ್ರಮ ಧರ್ಮಗಳು ಹಿಂದಿನ ಕಾಲದಲ್ಲಿ ಅತ್ಯಂತ ಈಮಹತ್ವದ್ದಾಗಿದ್ದು ವಟುಗಳಿಗೆ ಉಪನಯನ ಗೊಂಡ ಮಕ್ಕಳು ಶಿಕ್ಷಣ ಕಲಿಯುವ ಅವಕಾಶವನ್ನು ಹೊಂದಿತ್ತು. ಈ ಹಿನ್ನಲೆಯಲ್ಲಿ ಆ ಪರಂಪರೆ ಇಂದಿಗೂ ಜೀವಂತಕೆಯನ್ನು ಹೊಂದಿದ್ದು ಜನಿವಾರದಾರಣೆ ಅತ್ಯಂತ ಮಹತ್ವದ ಆಗಿದೆ ಎಂದು ವೇದಮೂರ್ತಿ ಮಹೇಶ್ ಭಟ್ ಜೋಶಿ ಹೇಳಿದರು. ಅವರು ಶಂಕರ ಮಠದಲ್ಲಿ ನೂಲು ಹುಣ್ಣಿಮೆಯ ಪ್ರಯುಕ್ತ ಉಪನಯನಗೊಂಡ …
Read More »ಶರಣ ಶ್ರೀ ನುಲಿಯ ಚಂದಯ್ಯ ನವರ ಸ್ಮರಣೋತ್ಸವ
Memorial Festival of Sharan Sri Nuliyya Chandayya ಕಾಯಕ : ನುಲಿಯ ಕಾಯಕ / ಹಗ್ಗ ಹೊಸೆದು ಮಾರುವುದುಸ್ಥಳ : ಶಿವಣಗಿ, ವಿಜಯಪುರ ಜಿಲ್ಲೆಜಯಂತಿ : ನೂಲ ಹುಣ್ಣಿಮೆಯಂದುಲಭ್ಯ ವಚನಗಳ ಸಂಖ್ಯೆ : ೪೮ಅಂಕಿತ : ಚಂದೇಶ್ವರ ಲಿಂಗ ಶರಣ ನುಲಿಯ ಚಂದಯ್ಯನವರು ಕಲ್ಯಾಣ ರಾಜ್ಯದ ಹೊರವಲಯದ ಕೆರೆಯ ಹಿನ್ನಿರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು, ಹಗ್ಗ ಹೊಸೆದು, ಮಾರಿ, ಬಂದ ಹಣದಿಂದ ಗುರು-ಜಂಗಮರ ಸೇವೆ ಸಲ್ಲಿಸಿಕೊಂಡಿರುತ್ತಾರೆ.ಶೂನ್ಯಸಂಪಾದನೆ …
Read More »ಕುಕನೂರ್ ತಾಲೂಕಿನಲ್ಲಿ ಅಪಾರ ಮಳೆ ಜನಜೀವನ ಅಸ್ತವ್ಯಸ್ತ
Heavy rain in Kukanur taluk has disrupted people’s lives ಕೊಪ್ಪಳ: ಜೀಲ್ಲೆ ಕುಕನೂರ್ ತಾಲೂಕಿನ ಕುಕನೂರಿನಲ್ಲಿ ಮೂರು ದಿನದಿಂದ ಅಪಾರ ಮಳೆ ಸುರಿದಿದರಿಂದ ಕುಕನೂರಿನ ನಗರದ ಬಸ್ಟ್ಯಾಂಡ್ ಹತ್ತಿರ ಇರುವಂಥ ಬಾಳಪ್ಪ ಭಜಂತ್ರಿ ಯವರ ಮನೆಗೆ ಚರಡಿ ನೀರು ನುಗ್ಗಿ ಅಸ್ತ ವ್ಯಾಸ್ತ ವಾಗಿದೆ ಅದೇ ರೀತಿ ದ್ಯಾಮಣ್ಣ ಭಜಂತ್ರಿ ಯವರ ಮನೆ ಚಾವಣಿ ಮುರಿದು ಬಿದ್ದು ಚರಂಡಿಗೆ ನೀರು ಮನೆಯೊಳಗೇ ನುಗ್ಗಿದೆ ನೀರು ನುಗ್ಗಿದರಿಂದ ತಮ್ಮ …
Read More »ಗಡ್ಡಿ ಗ್ರಾಮದ ರೈತ ಜ್ಯೋತಿ ರೈತ ಉತ್ಪಾಕರ ಸಂಘದ ಕಚೇರಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಭೇಟಿ
Former MLA Paranna Munavalli visits the office of the Farmer Jyoti Farmers' Producers' Association of Gaddi village ಗಂಗಾವತಿ :ತಾಲುಕಿನ ಗಡ್ಡಿ ಗ್ರಾಮದ ರೈತ ಜ್ಯೋತಿ ರೈತ ಉತ್ಪಾಕರ ಸಂಘದ ಕಚೇರಿಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಯವರು ಶುಕ್ರವಾರ ಭೆಟಿನೀಡಿ ರಸಗೊಬ್ಬರಗಳ ಕೊರತೆ ಮಾಹಿತಿ ಹಿನ್ನೆಲೆ ಗಂಗಾವತಿ ತಾಲ್ಲೂಕಿನ ಗಡ್ಡಿ ಗ್ರಾಮದಲ್ಲಿನ ಕೇಂದ್ರಕ್ಕೆ ಮಾಜಿಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. …
Read More »ಡಿವೈಎಸ್ಪಿ ವಿನಾಯಕ ಶಟಗೇರಿ ರವರ ವರ್ಗಾವಣೆ. ತಾಲೂಕಿನಲ್ಲಿ ಬಿಳ್ಕೊಡುಗೆ
Transfer of DySP Vinayak Shatageri. Election in the taluk. ತಿಪಟೂರು ತಾಲ್ಲೂಕಿನ ಸರ್ಕಾರಿ ನೌಕರರ ಭವನದಲ್ಲಿಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದ ಮಾನ್ಯ ಡಿ ವೈ ಎಸ್ ಪಿ ವಿನಾಯಕ ಶೆಟ್ಟಿಗೇರಿ ರವರು ವರ್ಗಾವಣೆಯಾದ ಹಿನ್ನಲೆ. ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೊಲೀಸ್ ಇಲಾಖೆಗೆ ಬದಲಾವಣೆ, ವರ್ಗಾವಣೆಗಳು ಅನಿವಾರ್ಯವಾಗಿದೆ. ಎಲ್ಲ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ದೊಡ್ಡ ಗುಣವು ಪೊಲೀಸರಿಗೆ ಮಾತ್ರ ಇರುವುದು ಹೆಮ್ಮೆಪಡುವಂಥದ್ದು …
Read More »