Breaking News

ಕಲ್ಯಾಣಸಿರಿ ವಿಶೇಷ

ಆದ್ಯ ವಚನಕಾರಾದ ಶ್ರೀಮಾದಾರಚನ್ನಯ್ಯನವರ೯೭೩ನೇಜಯಂತೋತ್ಸವ ಕಾರ್ಯಕ್ರಮ

Screenshot 2024 01 08 18 08 41 79 E307a3f9df9f380ebaf106e1dc980bb6

973 Nejayantotsava program of Adya Vachanakara Srimadarachannaya ಕೊಪ್ಪಳ : ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದಲ್ಲಿ ಆದ್ಯ ವಚನಕಾರಾದ ಶ್ರೀ ಮಾದಾರ ಚನ್ನಯ್ಯನವರ ೯೭೩ನೇ ಜಯಂತೋತ್ಸವ ಕರ‍್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಮಾತಾಡಿದ ರಾಮಾನಂದ ಗುರುಗಳು ರಾಜೂರು ಹಿಗೆ ಹೆಳಿದರು ಪುಸ್ತಕದೊಳಗಿನ ಮಸ್ತಕ ಮಜ್ಜನಮಾಡಿ ಗಂಧವ ತೀಡಿ ಲೇಪನಮಾಡಿದಂತಿರಬೇಕು ಇಂದು ಸುರ‍್ಣ ಅವಕಾಶವನ್ನ ಸದ್ವೂಪ ಪಡಿಸಿಕೊಳ್ಳಿ ಮಹಾತ್ಮರೆ ವಡಿಯಾರಟ್ಟಿ ಫಕೀರೇಶ್ವರು ಬರೆದ ಪದ್ಯ ಹಾಗೂ ರಾಮಲಿಂಗಪ್ಪ ಹೆಚ್.ಕುಕನೂರು ಬರೆದಂತ ತತ್ವಪದಗಳು …

Read More »

ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ಮತ್ತು “ಜೀನಿಯಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್”ನಲ್ಲಿ ವಿಶ್ವದಾಖಲೆ ಮಾಡುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹರ್ಷ

Screenshot 2024 01 08 17 37 04 38 E307a3f9df9f380ebaf106e1dc980bb6

Nekkanti Suribabu Harsha, founder president of the organization, said that by making world records in “Wonder Book of World Record” and “Genius Book of World Record”, Nadi has attracted national attention. ಗಂಗಾವತಿ,08:ತಾಲೂಕಿನ ಸಮೀಪದ ಶ್ರೀರಾಮನಗರದ ಪ್ರತಿಷ್ಠಿತ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ರಾಸಾಯನಿಕ ಶಾಸ್ತ್ರದ ಪಿರಿಯಾಡಿಕ್ ಎಲಿಮೆಂಟ್ (ರಾಸಾಯನಿಕ ಆವರ್ತಕ ಅಂಶ) ಗಳ ವಿಷಯಕ್ಕೆ ಸಂಬಂಧಿಸಿದಂತೆ …

Read More »

ಶಿಕ್ಷಕಿ ಗಾಯಿತ್ರಿಗೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ

20240108 165348 COLLAGE Scaled

Savitribai Pule Award for teacher Gayatri ಗಂಗಾವತಿ:ಧಾರವಾಡದ ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದನಗರದ ಹಿರೇಜಂತಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಾಯಿತ್ರಿಬಾಯಿ ಅವರಿಗೆ ರಾಜ್ಯ ಮಟ್ಟದ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ . ಅದೇ ರೀತಿಯಾಗಿ ಸಾವಿತ್ರಿಬಾಯಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಶಿಕ್ಷಕಿ ತಿಪ್ಪವ್ವ ಉಳ್ಳಟ್ಟಿ ಅವರಿಗೆನೀಡಲಾಗಿದೆ. ತಾಲ್ಲೂಕಿನಸಂಗಾಪುರ ಗ್ರಾಮದ ಬಿ ಆರ್ ಸಿ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ …

Read More »

ಗಂಗಾವತಿ ನಗರದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಪಮಾನ:ಖಂಡನೆವಿಜಯ ದೊರೆರಾಜು

Screenshot 2024 01 08 14 43 39 29 E307a3f9df9f380ebaf106e1dc980bb6

Desecration of Ambedkar statue in Gangavati Nagar: Condemned Vijaya Doraraj ಗಂಗಾವತಿ: ನಗರದ ಕೋರ್ಟ್ ಮುಂಭಾಗದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಪುತ್ಥಳಿಗೆ ಕೆಲವು ಕಿಡಿಗೇಡಿಗಳು ಅಪಮಾನವೆಸಗಿರುವುದು ತೀವ್ರ ಖಂಡನೀಯ ಎಂದು ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಕೊಪ್ಪಳ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ದೊರೆರಾಜು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗಂಗಾವತಿ ನಗರವು ಇತ್ತೀಚೆಗೆ ಶಾಂತಿ ಸೌಹಾರ್ಧತೆಗೆ ಹೆಸರುವಾಸಿಯಾಗಿದ್ದು, ಯಾವುದೆ ಕೋಮು ಗಲಭೆಗಳು ನಡೆಯದಂತೆ ಸಾರ್ವಜನಿಕರು ಸೌಹಾರ್ಧತಯುತವಾಗಿ ಜೀವನ ಸಾಗಿಸುತ್ತಿದ್ದಾರೆ. …

Read More »

ಕಿಡಿಗೇಡಿಗಳಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಅವಮಾನ ದಲಿತ ಸಂಘಟನೆ ಗಳಿಂದ ಪ್ರತಿ ಭಟನೆ

Screenshot 2024 01 08 13 18 36 38 6012fa4d4ddec268fc5c7112cbb265e7 1

Dr. from the villains. Insult of Baba Saheb Ambedkar effigy is retaliated by Dalit organizations ಗಂಗಾವತಿ, 8:ನಗರ ಕೋರ್ಟು ಮುಂಭಾಗದಲ್ಲಿ ಇರವಂಥ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಯಾರೋ ಕಿಡಿಗೇಡಿಗಳು ಟೊಮೊಟೊ ಸಾಸವನ್ನು ಎರಚಿ ಅವಮಾನ ಮಾಡಿರುವುದನ್ನು ಖಂಡಿಸಿ, ದಲಿತ ಸಂಘಟನೆಯ ಮಾಡಿದ ಹೋರಾಟದಲ್ಲಿ ಎಸ್ಎಫ್ ಐ ಸಂಘಟನೆ ಬೆಂಬಲಿಸಿದ ಪ್ರತಿ ಭಟನೆ ನಡಯುತ್ತಿದೆ.

Read More »

ಕಲ್ಯಾಣ ಕರ್ನಾಟಕ ವೈರ್‌ಮನ್ ಕಾರ್ಮಿಕರ ಸಂಘಅಸ್ತಿತ್ವಕ್ಕೆಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸದಾಸಿದ್ಧ:ಹೆಚ್.ಆರ್.ಶ್ರೀನಾಥ್

Screenshot 2024 01 08 09 42 45 73 E307a3f9df9f380ebaf106e1dc980bb6

Kalyana Karnataka Wireman Workers Association is always ready to protect the rights of workers: H.R.Srinath ಗಂಗಾವತಿ: ಕಾರ್ಮಿಕರ ಬೆವರಿನ ಫಲದಿಂದ ನಾವೆಲ್ಲರು ನೆಮ್ಮದಿಯಾಗಿ ಮನೆಗಳಲ್ಲಿ ಇರಲು ಸಾಧ್ಯವಿದ್ದು ಬಿಸಿಲಲ್ಲಿ ದುಡಿಯುವ ದುಡಿಯುವ ವರ್ಗ ಸೂರಿಗಾಗಿ ಪರಿತಪಿಸುವಂತಾಗಿದ್ದು, ಎಲ್ಲರಿಗು ಬೆಳಕು ನೀಡುವ ವೈರ್‌ಮನ್‌ಗಳ ಬದುಕು ಬೆಳಕಾಗಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಹೇಳಿದರು.ಅವರು ಭಾನುವಾರ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ …

Read More »

ಬೆಳಗಾವಿ‌ ಫ್ಲೈಓವರ್ ಯೋಜನೆ:ಅಧಿಕಾರಿಗಳ ಸಮನ್ವಯ ಸಭೆ

Screenshot 2024 01 07 17 51 02 22 6012fa4d4ddec268fc5c7112cbb265e7

ಸುಗಮ ಸಂಚಾರಕ್ಕೆ ಫ್ಲೈಓವರ್ ಸಹಕಾರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ನಗರದಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ-48 ರಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಒಟ್ಟಾರೆ 4.50 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಹುದಿನಗಳ ಕನಸಿನ ಯೋಜನೆಗೆ ಇದೀಗ ಚಾಲನೆ ಲಭಿಸಿದೆ.ಬೆಳಗಾವಿ‌ ನಗರದ ಫ್ಲೈಓವರ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ …

Read More »

ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕೇರೂರ. ಕಾಡಾಪೂರ.ಸೇರಿದಂತೆ ಅನೇಕ ಕೆರೆಗಳನ್ನು ತುಂಬಿಸುವಯೋಜನೆಯನ್ನು ಮಾಡಬೇಕೆಂದು ರೈತಮುಖಂಡಮಂಜುನಾಥ ಪರಗೌಡರಿಂದ ಮನವಿ

Screenshot 2024 01 07 17 34 07 19 6012fa4d4ddec268fc5c7112cbb265e7

Kerala for drinking water facility. A request from the farmer Manjunath Paragowda to make a project to fill many lakes including Kadapur ರಾಯಬಾಗ ನಿಂದ ನನದಿವಾಡಿಗೆ ಹಾದು ಹೋಗುವ ಜಿ ಎಲ್ ಬಿ ಸಿ ಕಾಲುವೆಗೆ ಸತತ ಹೋರಾಟ ಮಾಡುತ್ತಿದ್ದು. ಕೇರೂರ ಭಾಗದಲ್ಲಿ GLBC.GRBC. ಎರಡು ಕಾಲುವೆಗಳಿದ್ದರು ಪ್ರಯೋಜನ ಆಗುತ್ತಿಲ್ಲ .ನಮ್ಮ ರೈತರು ಬರಗಾಲ ಪರಿಸ್ಥಿತಿ ಎದುರಿಸಿದ್ದು ಈಗ ಕುಡಿಯುವ ನೀರಿನ …

Read More »

ಚಿಕ್ಕೋಡಿ ಜಿಲ್ಲಾ ಹೋರಾಟಸಮಿತಿಯಿಂದ ಸಭೆ ನಡಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ರಚನೆ

Screenshot 2024 01 07 17 22 34 24 6012fa4d4ddec268fc5c7112cbb265e7

Formation of Chikkodi District Struggle Committee after holding a meeting by Chikkodi Zilla Struggle Committee ಚಿಕ್ಕೋಡಿ : ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಪದಾಧಿಕಾರಿಗಳು ಆಯ್ಕೆ..ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಸಭೆ ನಡಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರ-ಉಪಾಧ್ಯಕ್ಷರ ಆಯ್ಕೆ ಮಾಡಲಾಯಿತು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಉಪಾಧ್ಯಕ್ಷರಾಗಿ ಸತೀಶ್ ಚಿಂಗಳೆ, ಮಹಿಳಾ ಘಟಕದ ಅಧ್ಯಕ್ಷರಾಗಿ ಹಸೀನಾ …

Read More »