Breaking News

ಕಲ್ಯಾಣಸಿರಿ ವಿಶೇಷ

ಸಂಸದಅನಂತಕುಮಾರ ಹೆಗ್ಡೆರನ್ನುಕರ್ನಾಟಕದಿಂದಗಡಿಪಾರುಮಾಡಲಿ.ಭಾರಧ್ವಾಜ್

Screenshot 2024 01 15 20 01 07 93 E307a3f9df9f380ebaf106e1dc980bb6

MP Anantakumar Hegder should be exiled from Karnataka. Bhardwaj ಗಂಗಾವತಿ: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅವಾಚ್ಯ ಶಬ್ದಗಳಿಂದ ಮಾತನಾಡಿದ ಸಂಸದ ಅನಂತಕುಮಾರ ಹೆಗ್ಡೆಯವರನ್ನು ಕರ್ನಾಟಕದಿಂದ ಗಡಿಪಾರು ಮಾಡಲು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಒತ್ತಾಯಿಸಿದ್ದಾರೆ.ಹಿಂದಿನ ದಿನಗಳಲ್ಲಿ ನಾವು ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು ಹೇಳಿದ ಅನಂತಕುಮಾರ ಹೆಗ್ಡೆ ವಿವಾದಕ್ಕೀಡಾಗಿ, ಕಳೆದ ಮೂರು ವರ್ಷಗಳಿಂದ ಕಾಣೆಯಾಗಿ, ಈಗ ಲೋಕಸಭೆ ಚುನಾವಣೆ ಸನಿಹ ಬಂದಿರುವುದರಿAದ, ಬ್ರಾಹ್ಮಣರನ್ನು ಓಲೈಸುವುದಕ್ಕಾಗಿ ಹೊರಬಂದು …

Read More »

ಗಂಗಾವತಿಯವಿರುಪಾಪುರ ನಗರದಲ್ಲಿಶ್ರೀ ಶಿವಯೋಗಿಸಿದ್ದರಾಮೇಶ್ವರ ೮೫೨ನೇ ಜಯಂತಿ ಆಚರಣೆ.

Screenshot 2024 01 15 19 31 42 46 E307a3f9df9f380ebaf106e1dc980bb6

In Virupapura city of Gangavati Sri Shivayogi Siddarameshwar 852nd Jayanti Celebration ಗಂಗಾವತಿ: ಇಂದು ಗಂಗಾವತಿ ನಗರದ ವಿರುಪಾಪುರ ನಗರದಲ್ಲಿನ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ವೃತ್ತದಲ್ಲಿ ಬೆಳಿಗ್ಗೆ ೧೧:೦೦ ಗಂಟೆಗೆ ನಾಡಿನ ಸಮಸ್ತ ಜನತೆಗೆ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ೮೫೨ನೇ ಜಯಂತಿಯ ಹಾಗೂ ಮಕರ ಸಂಕ್ರಮಣ ಹಬ್ಬದ ಶುಭಾಶಯಗಳನ್ನು ಕೋರಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ …

Read More »

ರೈತ ಸಂಘಟನೆಯ ಕ್ಷಮೆ ಕೋರಿದ ಶಾಸಕ ಎಮ್ ಆರ್ ಮಂಜುನಾಥ್

Screenshot 2024 01 15 19 01 11 70 6012fa4d4ddec268fc5c7112cbb265e7

MLA MR Manjunath apologized to farmers’ organization ಹನೂರು:ಸರ್ಕಾರದಿಂದ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಕುಂದುಕೊರತೆಗಳ ಸಭೆಯಲ್ಲಿ ರೈತರಿಗೂ ಶಾಸಕರ ಬೆಂಬಲಿಗರಿಗೂ ನಡೆದ ಮಾತಿನ ಚಕಮಕಿಯಿಂದ ರೈತ ಸಂಘವು ಸಭೆಯಿಂದ ದೂರುವುಳಿದಿದ್ದರು .ಇದನ್ನು ಮನಗಂಡ ಶಾಸಕರು ರೈತರಿಗೂ ತಮ್ಮ ಬೆಂಬಲಿಗರಿಗೂ ಯಾವುದೇ ಮನಸ್ಥಾಪಕ್ಕೆ ಅನುವು ಮಾಡದೆ ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಅಂತ್ಯವಾಡಿದರು . ಪಟ್ಟಣದಲ್ಲಿ ಶನಿವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕರ ಬೆಂಬಲಿಗರು ಹಾಗೂ ರೈತ ಸಂಘದ ಪದಾಧಿಕಾರಿಗಳ …

Read More »

ಬೂದಗುಂಪಾ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ:ಪರಿಶೀಲಿಸುವ ಭರವಸೆ.

IMG 20240115 WA0253

Construction of Budagumpa-Bellari National Highway: Promise to review. ಗಂಗಾವತಿ:ಬೂದಗುಂಪಾ ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ:50 ರಿಂದ ಗಂಗಾವತಿ-ಕಂಪ್ಲಿ-ಕುಡಿತಿನಿ ಗ್ರಾಮದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಿ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 67 ಕ್ಕೆ ಸಂಪರ್ಕ ಕಲ್ಪಿಸಬೇಕು ಅಥವಾ ಗಂಗಾವತಿ-ಕಂಪ್ಲಿ-ಕುರಗೋಡು-ಕೋಳೂರ ಕ್ರಾಸ್ ವರೆಗೆ ಇರುವ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸಿ,ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50-ಎ ಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಪರಿಶೀಲಿಸುವುದಾಗಿ …

Read More »

ಶಶಿಕಲಾ ಬಿ ರವರಿಗೆ ಪಿ.ಹೆಚ್. ಡಿ. ಪದವಿ ಪ್ರದಾನ

Screenshot 2024 01 14 22 26 05 36 6012fa4d4ddec268fc5c7112cbb265e7

Sasikala B to P.H. D. Graduation Śaśikalā bi ravarige pi.Hec. ಗಂಗಾವತಿ, ದಿನಾಂಕ 10/01//2024 ರಂದು ಹಂಪಿ ಕನ್ನಡ ವಿಶಾವಿದ್ಯಾಲಯದಲ್ಲಿ. ನುಡಿ ಹಬ್ಬ ದಂದು ಅಂದ್ರದ ಅಂತಪುರಂ ನ ಕೇಂದ್ರೀಯ ವಿಶ್ವವಿದ್ಯಾಲದ ಕುಲಪತಿಗಳಾದ ಪ್ರೊ. ಎಸ್. ಎ. ಕೋರಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪರಮಾಶಿವಮೂರ್ತಿ ರವರು ಮತ್ತು ಉನ್ನತ ಶಿಕ್ಷಣ ಸಚಿವರಾದ. ಡಾ. ಎಂ. ಸಿ. ಸುಧಾಕರ ರವರು ನೇತೃತ್ವ ದಲ್ಲಿ ಗ್ರಾಮ ಪಂಚಾಯತ …

Read More »

ಗ್ರಾಮೀಣ ಕೃಪಾಂಕ ನಿರ್ಲಕ್ಷ್ಯಿಸದಿರಿ ಹಳ್ಳಿ ಪಾಲಕರಿಗೆ ಜಿಜಿಡಿಇ ಟ್ರಸ್ಟ್ ಅಧ್ಯಕ್ಷ ಜಿ. ಶ್ರೀಧರ ಕಿವಿಮಾತು

Screenshot 2024 01 14 21 09 35 96 E307a3f9df9f380ebaf106e1dc980bb6

Gramin Krupanka Do not neglect the village parents GGDE Trust President G. Sridhar’s ear ಗಂಗಾವತಿ: ಹಳ್ಳಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ.25ರಷ್ಟು ಮೀಸಲಾತಿ ಇದ್ದು, ಪಾಲಕರು ಈ ವಿಷಯವನ್ನು ನಿರ್ಲಕ್ಷ್ಯಿಸಬಾರದು ಎಂದು ಕೇಸರಹಟ್ಟಿಯ ಗದ್ದಡಿಕಿ ಗಂಗಮ್ಮ ದೇವಪ್ಪ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಿ.ಶ್ರೀಧರ ಹೇಳಿದರು. ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಗ್ರಾಮೀಣ ಶಾಲೆಯ 20ನೇ ವಾರ್ಷಿಕೋತ್ಸವ ಕಾರ್ಯಕ್ರಮದ …

Read More »

ಲೋಕ ಚುನಾವಣೆ ಪ್ರಿಯಾಂಕಾ ಬಂದ್ರೆ ಲಕ್ಷ ಲೀಡ್ ಗೆಲುವು :ಜ್ಯೋತಿ

Screenshot 2024 01 14 19 24 53 33 6012fa4d4ddec268fc5c7112cbb265e7

Lok Election Priyanka Bandre Lakh Lead Win: Jyoti ಕೊಪ್ಪಳ: ಮುಂಬರುವ ಲೋಕಸಭೆ ಚುನಾವಣೆ ದೇಶದ ಅಳಿವು ಉಳಿವಿನ ಹೋರಾಟ, ಇಂಡಿಯಾ ವರ್ಸಸ್ ಚಾರ್ ಗುಜರಾತಿಯದ್ದಾಗಿದೆ, ಅಂತಹ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಬಂದ್ರೆ ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಲಕ್ಷ ಲೀಡ್‌ನಲ್ಲಿ ಗೆಲ್ಲಿಸುತ್ತೇವೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ ಹೇಳಿಕೆ ನೀಡಿದ್ದಾರೆ.ಪ್ರಿಯಾಂಕಾ ಗಾಂಧಿ ನಿಜವಾದ ದಿಟ್ಟ ಹೆಣ್ಣುಮಗಳು, ಆಕೆಗೆ ಜನರ ನೋವು ಗೊತ್ತಿದೆ, …

Read More »

ಶ್ರೀ ಪುಟ್ಟಪ್ಪ ಸಿದ್ಧಲಿಂಗಗೌಡ ಪಾಟೀಲರು” (ಪಾಪು)

Screenshot 2024 01 14 18 47 08 27 6012fa4d4ddec268fc5c7112cbb265e72

Shri Puttappa Siddhalingagowda Patil” (Papu) ಶತಾಯುಷಿಗಳಾಗಿದ್ದ ಲಿಂಗೈಕ್ಯ ಪಾಟೀಲ ಪುಟ್ಟಪ್ಪನವರು ಸಾಹಿತಿಗಳಾಗಿ, ಹೋರಾಟಗಾರರಾಗಿ ಮತ್ತು ಕನ್ನಡ ಸಂಸ್ಕೃತಿಯ ಮಹತ್ವದ ಪ್ರಚಾರಕರಾಗಿ ಪ್ರಸಿದ್ಧರಾಗಿದ್ದವರು. ಅವರಿಗೆ 101 ವರ್ಷ ವಯಸ್ಸಾಗಿದ್ದಾಗಲೂ ಕನ್ನಡದ ಕುರಿತಾದ ಅವರ ಆತ್ಮೀಯ ಕಾಳಜಿಗಳು ಅವರನ್ನು ‘ಪಾಪು’ವೆಂದು ಪ್ರೀತಿಯಿಂದ ಆರಾಧಿಸುವಂತೆ ಮಾಡುತ್ತಿತ್ತು. ಅವರ ಮಾತನ್ನೊಮ್ಮೆ ಕೇಳಿಬಿಟ್ಟರೆ ಸಾಕು ನಾವು ಸ್ವಾಭಾವಿಕವಾಗಿ ಕನ್ನಡದ ಬಗ್ಗೆ ಪ್ರೀತಿಯನ್ನು ಗಳಿಸಿಕೊಂಡುಬಿಡುವಂತಿತ್ತು. ನಾಲ್ಕು ವರ್ಷದ ಹಿಂದೆ ಕಸಾಪದ ಅಧ್ಯಕ್ಷರು ನನ್ನ ಪರಿಚಯ ಮಾಡಿಕೊಟ್ಟಾಗ ಮೂಲ …

Read More »

ಯಶಸ್ವಿಯಾಗಿ ನಡೆದ ಜನತದರ್ಶನಕಾರ್ಯಕ್ರಮ

Screenshot 2024 01 13 20 31 57 74 6012fa4d4ddec268fc5c7112cbb265e7

A successful Janatadarshan program ವರದಿ:ಬಂಗಾರಪ್ಪ ಸಿ ಹನೂರು .ಹನೂರು : ಸರ್ಕಾರದಿಂದ ಚಂಗಡಿ ಗ್ರಾಮವನ್ನು ಸ್ಥಳಾಂತರ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಆದರೆ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಚೆಂಗಡಿ ಕರಿಯಪ್ಪ ತಿಳಿಸಿದರು . ಇದಕ್ಕೆ ಪ್ರತ್ಯುತ್ತರ ನೀಡಿದ .ಶಾಸಕರು ,ಜಿಲ್ಲಾಧಿಕಾರಿ ಹಾಗೂ ಡಿ ಸಿ ಎಫ್ ಸಂತೋಷ್ ಕುಮಾರ್ ಈ ಯೋಜನೆಯು ಈಗಾಗಲೇ ಪ್ರಗತಿಯಲ್ಲಿದೆ ಅಲ್ಲದೆ ಸರ್ಕಾರದಿಂದ ಅನುಧಾನ ಬಿಡುಗಡೆಗೆಗಾಗಿ ಕಾಯುತ್ತಿದ್ದೆವೆ …

Read More »

ಬೆಂಗಳೂರು ವಿವಿ: ಮಂಜುನಾಥ ಎಲ್.ಎನ್. ಅವರಿಗೆ ಪಿಎಚ್.ಡಿ ಪ್ರದಾನ

Screenshot 2024 01 13 20 16 53 09 6012fa4d4ddec268fc5c7112cbb265e7

Bangalore University: Manjunatha L.N. He was awarded Ph.D ಬೆಂಗಳೂರು: ಜ.13: ಬೆಂಗಳೂರು ವಿಶ್ವವಿದ್ಯಾಲಯದ ಯುಜಿಸಿ-ಮಹಿಳಾ ಅಧ್ಯಯನ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ಮಂಜುನಾಥ ಎಲ್.ಎನ್. ಅವರು ಯುಜಿಸಿ-ಮಹಿಳಾ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಮತ್ತು ಸಹಪ್ರಾಧ್ಯಾಪಕರಾದ ಡಾ. ಎಂ. ಸಿದ್ದಪ್ಪ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ನಿರಾಶ್ರಿತರ ಪುನರ್ ವಸತಿ ಕೇಂದ್ರದಲ್ಲಿರುವ ಭಿಕ್ಷುಕಿಯರ : ಒಂದು ಅಧ್ಯಯನ” (ಕರ್ನಾಟಕ ರಾಜ್ಯವನ್ನು ಅನುಲಕ್ಷಿಸಿ) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ …

Read More »