Breaking News

ಕರ್ನಾಟಕದ ರತ್ನ ಡಾಕ್ಟರ್ ಪುನೀತ್ ಸಮಾಜಕ್ಕೆ ಸ್ಪೂರ್ತಿ-ಹನುಮೇಶ ಗಾಂಧಿನಗರ

Dr. Puneeth, the jewel of Karnataka, is an inspiration to the society Hanumesh Gandhinagar

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ : ನಗರದಲ್ಲಿ ಡಾ// ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಂದ 49 ಹುಟ್ಟು ಹಬ್ಬದ ಪ್ರಯುಕ್ತ ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ಅನ್ನ ಸಂತರ್ಪಣೆ ಮೂಲಕ ಅಭಿಮಾನಿಗಳು ಸಂಭ್ರಮಾಚರಣೆಯನ್ನು ನೆರವೇರಿಸಿದ ರು, ಬಳಿಕ ಮಾತನಾಡಿದ ಹನುಮೇಶ ಗಾಂಧಿನಗರ , ಪುನೀತ್ ರಾಜಕುಮಾರ್ ಅವರು ತಮ್ಮ ಬದುಕಿನ ಉದ್ದಕ್ಕೂ ಬಡವರ ಅಂಧ ಅನಾಥರಿಗೆ ವಿಶೇಷ ಚೇತನರಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ ಬಡವರಿಗಾಗಿ ತಮ್ಮ ಕೈಲಾದಷ್ಟು ಸಹಾಯ ಮಾಡಿದರು ಗಂಗಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಅಂದ ಮಕ್ಕಳಿಗೆ ಸಹಾಯ ಮಾಡಿದರು ಜೀವನಪೂರ್ತಿ ಬಡವರ ಏಳಿಗೆಗೆ ಮತ್ತು ಕನ್ನಡ ನಾಡು ನುಡಿ, ಭಾಷೆಗಾಗಿ ವರನಟ ಡಾ, ರಾಜಕುಮಾರ, ಕುಟುಂಬದ ದೋಡ್ಡ ಕೊಡುಗೆಯನ್ನು ಪುತ್ರ ಪುನೀತ್, ಚಿತ್ರಗಳನ್ನು ಮಾಡುವುದರ ಮೂಲಕ ಅಭಿಮಾನಿಗಳಿಗೆ ದೇವರಾಗಿದ್ದಾರೆ ಎಂದು ಸ್ಮರಿಸಿದರು ಈ ಸಂದರ್ಭದಲ್ಲಿ ಶ್ರೀಕಾಂತ , ಮಾಂತೇಶ ,ವೆಂಕಟೇಶ , ಶಿವರಾಜ್ , ಈರಪ್ಪ ,ಮಂಜುನಾಥ ,ಪ್ರೇಮ್ ಕುಮಾರ್ , ಕಿರಣಕುಮಾರ , ಗಾದಿಲಿಂಗಪ್ಪ , ಅಭಿಮಾನಿಗಳು ಉಪಸ್ಥಿತರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *