Breaking News

ಕೃಷಿ ಕೂಲಿಕಾರರ ಸಮಸ್ಯೆ ಪರಿಹಾರಕ್ಕೆ ಒತ್ತಾಯ-ಯು ಬಸವರಾಜ್

Urge to solve the problem of agricultural laborers-U Basavaraj

ಗಂಗಾವತಿ, ಪಿ ಪಿ ಎಂ ಪಕ್ಷ ವತಿಯಿಂದ ತಾಲೂಕಿನ ಹೇಮಗುಡ್ಡ ದಲ್ಲಿ ಹಮ್ಮಿಕೊಂಡಿದ್ದ ವಿಭಾಗೀಯ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಮಾತನಾಡಿದರು

ಜಾಹೀರಾತು

ಬಾಗ್ಯ ಜ್ಯೋತಿ ಹೊಂದಿದ ರೈತರಿಗೆ 75% ರಷ್ಟು ಯುನಿಟ್ ಕೊಡಲು ಸರಕಾರ ಮುಂದಾಗಿದ್ದು. ಇದು ಸರಿಯಾದ ಬೆಳವಣಿಗೆ ಅಲ್ಲ.ಎಲ್ಲಾರಿಗೂ 200 ಯುನಿಟ್ ವಿದ್ಯುತ್ ಕೊಡಬೇಕೆಂದರು. ಬಡ ಜನರಿಗೆ ಕಾಂಗ್ರೆಸ್ ಸರಕಾರ ತಂದ 5 ಗ್ಯಾರಂಟಿ ಗಳನ್ನು ಸ್ವಾಗತ ಮಾಡುತ್ತೇವೆ .ಆ ಗ್ಯಾರಂಟಿಗಳು ಸಮರ್ಪಕವಾಗಿ ಜಾರಿ ಯಾಗಲಿ
ಸರಕಾರ ಕರ್ನಾಟಕ ಕೂಲಿಕಾರ ರಿಗೆ ಕಲ್ಯಾಣ ಮಂಡಳಿ ರಚನೆ ಮಾಡಬೇಕು ಇದರಿಂದ ಬಡವರಿಗೆ ತುಂಬ ಅನುಕೂಲವಾಗುತ್ತದೆ ಎಂದರು. ವೇದಿಕೆಯ ಮೇಲೆ ಕೃಷಿ ಕೂಲಿಕಾರ ರ ಸಂಘದ ರಾಜ್ಯ ಉಪಾಧ್ಯಕ್ಷ ನಿತ್ಯಾನಂದ ಸ್ವಾಮಿ.ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ.ಬೀಮಶೆಟ್ಟಿ ಯಂಪಳ್ಳಿ.ನಿರುಪಾದಿ ಬೆಣಕಲ್.ಸುಂಕಪ್ಪ ಗದಗ ಬಸವರಾಜ ಮರಕುಂಬಿ.ಇತರರು ಇದ್ದರು.

About Mallikarjun

Check Also

ಕೆರೆ ಹೂಳೆತ್ತುವ ಕಾಮಗಾರಿ ಅಭಿವೃದ್ಧಿ ಅಧಿಕಾರಿಗಳಿಂದ ಪರಿಶೀಲನೆ

Development officials inspect lake dredging work ಕೂಲಿಕಾರರು ಮೇಜರ್ ಮೆಂಟ್ ಪ್ರಕಾರ ಕೆಲಸ ನಿರ್ವಹಿಸಲಿ,ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ …

Leave a Reply

Your email address will not be published. Required fields are marked *