Breaking News

ಹನೂರು ತಾಲ್ಲೊಕಿನ ಕನ್ನಡ ಜಾನಪದ ಪರಿಷತ್ತಿನಸಾರಥಿಯಾದ ಸಿ ಕೆ ಕೃಷ್ಣಕುಮಾರ್

CK Krishnakumar is the charioteer of Kannada Folk Parishad of Hanur Talok.

ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಹನೂರು : ಜಾನಪದ ಕಲೆಗಳ ಉಳಿವಿಗಾಗಿ ರಾಜ್ಯಾದ್ಯಂತ ವ್ಯಾಪಿಸಿರುವ ಕನ್ನಡ ಜಾನಪದ ಪರಿಷತ್ತಿನ ಹನೂರು ತಾಲ್ಲೂಕಿನ ನೂತನ ಸಾರಥಿಯಾಗಿ ಆಯ್ಕೆಯಾದ ಸಿ ಕೆ ಕೃಷ್ಣ ಕುಮಾರ್ ತಿಳಿಸಿದರು .
ಹನೂರು ಪಟ್ಟಣದಲ್ಲಿ ಪತ್ರಕರ್ತರ ನ್ನೂದ್ದೇಶಿಸಿ ಮಾತನಾಡಿದ ಅವರು ಕಳೆದ ಬಾರಿಯು ನನ್ನ ತಂಡದವರನ್ನೆ ರಾಜ್ಯಧ್ಯಕ್ಷರಾದ ಡಾ ಎಸ್ ಬಾಲಜಿಯವರು ಆಯ್ಕೆ ಮಾಡಿದರು ನಮ್ಮ ತಂಡವು ಯಶಸ್ವಿಯಾಗಿ ಕಾರ್ಯಕ್ರಮವನ್ನು ಮಾಡಿ ಸಂಘಟನೆಯ ಉದ್ದೇಶಗಳನ್ನು ಹಲವಾರು ಜನರಿಗೆ ತಿಳಿಸುತ್ತ ಸಾರ್ವಜನಿಕವಾಗಿ ಮಾಡಿದ್ದೆವೆ ಇನ್ನು ಮುಂದೆಯು ಮಾಡುತ್ತೆವೆ ಎಂದು ತಿಳಿಸಿದರು .

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.