Breaking News

ಬಸವಕಲ್ಯಾಣ ತಾಲೂಕಿನ ನಾಡ ಕಛೇರಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ ಆರಿಸಲಾಯಿತು

National Science Day was chosen at the Nada office of Basavakalyana taluk

ಜಾಹೀರಾತು

ಇಂದು ಬಸವಕಲ್ಯಾಣ ತಾಲೂಕಿನ ನಾಡ ಕಛೇರಿ ರಾಜೇಶ್ವರದಲ್ಲಿ ಸರ್ಕಾರದ ಸುತ್ತೋಲೆಯಂತೆ ರಾಷ್ಟ್ರೀಯ ವಿಜ್ಞಾನ ದಿನವನ್ನು ಪ್ರತಿಜ್ಞ ಮೂಲಕ ಆಚರಿಸಲಾಯಿತು ಭಾರತೀಯ ಸಂವಿಧಾನ 51 A, H ,ಪ್ರಕಾರ ಮೂಡನಂಬಿಕೆ ಅಂಧಕಾರ ನಿರ್ಮೂಲನೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಲಾಯಿತು.

IMG 20250228 WA0051


ಈ ಸಂಧರ್ಭದಲ್ಲಿ ಉಪ ತಸೀಲ್ದಾರ್ ರಾಜೇಶ್ವರ ಸುನೀಲ ಕುಮಾರ.
ಕಂದಾಯ ನೀರಿಕ್ಷಕರು ರಾಜೇಶ್ವರ ಉಮೇಶ್ ಬುಜ್ಜಿ
ಉಳಿದ ಗ್ರಾಮದ ಆಡಳಿತ ಅಧಿಕಾರಿಗಳಾದ ಪ್ರವೀಣ್, ಶಿವರಾಜ್, ಅರ್ಚನಾ, ಕೃತಿಕಾ ,ಹಾಗು ಗಣಕ ಯಂತ್ರದ ನಿರ್ವಹಕರು ರಾಜು ರೆಡ್ದಿ ಅದಮ್, ಸಿಬ್ಬಂದಿ ವರ್ಗದವರು ಇತರರು ಇದ್ದರು.

About Mallikarjun

Check Also

screenshot 2025 10 09 18 37 46 40 e307a3f9df9f380ebaf106e1dc980bb6.jpg

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರಶಸ್ತಿಗಳು ಪ್ರಕಟ, ಡಾ. ಶರಣಬಸಪ್ಪ ಕೋಲ್ಕಾರ ಸಂಶೋಧನಾ ಶ್ರೀ ಪ್ರಶಸ್ತಿ ಗೆ ಭಾಜನ  

Karnataka Itihasa Academy Awards announced, Dr. Sharanabasappa Kolkara Research Award conferred ಬೆಂಗಳೂರು:  ಕರ್ನಾಟಕ ಇತಿಹಾಸ ಅಕಾಡೆಮಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.