Breaking News

ಶೃಂಗೇರಿಯ ಕಿರಿಯ ಜಗದ್ಗುರುಗಳು ಪುರ ಪ್ರವೇಶ

Junior Jagadgurus of Sringeri entered the city

ಜಾಹೀರಾತು


ಗಂಗಾವತಿ.. ಶೃಂಗೇರಿಯ ಜಗದ್ಗುರುಗಳಾದ. ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ. ಸುವರ್ಣ ಮಹೋತ್ಸವ ಸಂಭ್ರಮ ಆಚರಣೆ ಪ್ರಯುಕ್ತ. ಕಿರಿಯ ಸ್ವಾಮೀಜಿಗಳಾದ. ಶ್ರೀ ವಿದುಶೇಖರ ಮಹಾಸ್ವಾಮಿಗಳ ವಿಜಯ ಯಾತ್ರೆ ಪ್ರಯುಕ್ತ. ಪುರ ಪ್ರವೇಶ ಮಾಡುವುದರ ಮೂಲಕ. ಸರ್ವ ಭಕ್ತಾದಿಗಳು. ಸಕಲ ವಾದ್ಯ ವೈಭವದೊಂದಿಗೆ. ವಿವಿಧ ಮಹಿಳಾ ಬಜನಾ ಮಂಡಳಿಯವರ.. ಸೊಗಸಾದ ಕೋಲಾಟ. ಭಜನೆ. ಋ ತಿಜ್ವರ . ವೇದ ಮಂತ್ರ ಘೋಷದೊಂದಿಗೆ. ಪೂರ್ಣ ಕುಂಭದೊಂದಿಗೆ. ಸ್ವಾಗತಿಸಿಕೊಳ್ಳುವುದರ ಮೂಲಕ. ವಾಲ್ಮೀಕಿ. ವೃತ್ತದಲ್ಲಿ. ವೇದಮೂರ್ತಿ ಮಹೇಶ್ ಭಟ್ ತಂಡದವರಿಂದ. ಮಹರ್ಷಿ ವಾಲ್ಮೀಕಿ ಅವರಿಗೆ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ. ಅಪಾರ ಭಕ್ತಾದಿಗಳ ಮಧ್ಯೆ ಶ್ರದ್ಧೆ ಭಕ್ತಿಯಿಂದ ಸರ್ವಲಾoಕೃತ ತೆರೆದ ವಾಹನ ಮೂಲಕ. ಶೋಭಾ ಯಾತ್ರೆ ನಡೆಸಲಾಯಿತು. ಈ ಸಂದರ್ಭದಲ್ಲಿ. ನಾಯಕ ಸಮಾಜದ ಮುಖಂಡರುಗಳಾದ ವೀರಭದ್ರಪ್ಪ ನಾಯಕ್. ಜೋಗದ ನಾರಾಯಣಪ್ಪ ನಾಯಕ್ ಸೇರಿದಂತೆ. ತಾಲೂಕ ಬ್ರಾಹ್ಮಣ ಸಮಾಜದ. ಭಾಂಧವರು. ವಿವಿಧ ಸಮಾಜದ. ಮುಖಂಡರು ಯಾವುದೇ. ಭೇದ ಭಾವ ಇಲ್ಲದೆ. ಸರ್ವ ಜನಾಂಗದವರು ಪಾಲ್ಗೊಂಡಿದ್ದು. ವಿಶೇಷವಾಗಿ ಕಂಡುಬಂದಿತು.. ರಾಜಬೀದಿಯ. ಉದ್ದಕ್ಕೂ ಸತೀಶ್ ಗುರೂಜಿ ಅವರ. ನೇತೃತ್ವದ. ಶ್ರೀ ರಾಮನಗರ. ಕಲ್ಗೂಡಿ ಹೇರೂರು . ನವ ಬೃಂದಾವನ ಭಜನಾ ಮಂಡಳಿ ಶಾರದಾ ಶಂಕರ ಭಜನಾ ಮಂಡಳಿ. ಸೇರಿದಂತೆ ವಿವಿಧ ಭಜನಾ ಮಂಡಳಿ . ಮಹಿಳೆಯರು. ದಾರಿ ಉದ್ದಕ್ಕೂ. ವಿಶೇಷ. ಗಮನ ಸೆಳೆದರು. ಕೊಪ್ಪಳ ರೈಚೂರ್ ವಿಜಯನಗರ ಜಿಲ್ಲೆ. ಗದಗ್ ಭಾಗಗಳಿಂದ ಅಪಾರ ಭಕ್ತಾದಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿಶ್ರೀಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ. ರಾಘವೇಂದ್ರ ಮೇಗೂ ರ್ ಸುದರ್ಶನ್ ಜೋಶಿ. ಆರ್ಯವೈಶ್ಯ ಸಮಾಜದ ಬಾಂಧವರು ಪಾಲ್ಗೊಂಡಿದ್ದರು .

About Mallikarjun

Check Also

ಜಂಬೂರ್ ಬಸಮ್ಮನವರಿಗೆ ಶತಮಾನೋತ್ಸವದ ಸಂಭ್ರಮ

Centenary celebrations for Jambur Bassam ಕೊಟ್ಟರು,: ಇತ್ತೀಚೆಗೆ ಮನುಷ್ಯನ ಒತ್ತಡದ ಕಾರಣಕ್ಕಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈಗ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.