Breaking News

ಸಿಪಿಐ ಎಂಎಲ್ ಲಿಬರೇಷನ್ ಪಕ್ಷದಿಂದ ಅಮಿತ್ ಶಾ ರಾಜೀನಾಮೆ ಒತ್ತಾಯ

CPI ML Liberation Party demands Amit Shah’s resignation

ಜಾಹೀರಾತು
IMG 20241230 WA0180

ಕೊಟ್ಟೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆ ಕಲಾಪದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅತ್ಯಂತ ಕೀಳು ಅಭಿರುಚಿಯಲ್ಲಿ ಹೀಯಾಳಿಕೆ ಮಾತನಾಡಿರುವುದನ್ನು ಸಿಪಿಐ ಎಂಎಲ್ ಲಿಬರೇಷನ್ ಪಕ್ಷ ಬಲವಾಗಿ ಖಂಡಿಸಿದೆ ಈ ಕೂಡಲೇ ಅವರು ರಾಜೀನಾಮೆ ನೀಡಿ
ದೇಶದ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಧರಣಿಯಲ್ಲಿ ಒತ್ತಾಯ ಮಾಡಲಾಯಿತು.

ಧರಣಿಯ ಕುರಿತು ತಾಲೂಕು ಸಮಿತಿ ಅಧ್ಯಕ್ಷರಾದ ದೊಡ್ಡ ಹಾಲಯ್ಯ , ತಾಲೂಕಾ ಕಾರ್ಯದರ್ಶಿ ಬಾಲಗಂಗಾಧರ ಮಾತನಾಡಿದರು ಸಿಪಿಐ ಎಂಎಲ್ ಜಿಲ್ಲಾ ಮುಖಂಡ ಗುಳದಟ್ಟಿ ಸಂತೋಷ್ಙ ಮಾತನಾಡಿದರು.

ಈ ಸಂದರ್ಭದಲ್ಲಿ ಧರಣಿಯಲ್ಲಿ ಅಜ್ಜಪ್ಪ, ದೊಡ್ಡಬಸಪ್ಪ, ಮೈಲಪ್ಪ, ರಾಮನಗೌಡ, ಹಾಲಪ್ಪ,ಸಾಕಮ್ಮ, ಹುಲಿಗೆಮ್ಮ, ಡಿ ಉಮೇಶ, ಮಂಜುನಾಥ್ ಹರಾಲ್, ಇನ್ನು ಹಲವರು ಕಾರ್ಯಕರ್ತರು ಭಾಗವಹಿಸಿದ್ದರು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.